ಸಿದ್ದು ಸುತ್ತ ತ್ರಿಶೂಲ ವ್ಯೂಹ! ಆ 16 ಪುಟಗಳ ದೂರಿನಲ್ಲಿರೋ ರಹಸ್ಯವೇನು?

ಸಿದ್ದು ಸುತ್ತ ತ್ರಿಶೂಲ ವ್ಯೂಹ! ಆ 16 ಪುಟಗಳ ದೂರಿನಲ್ಲಿರೋ ರಹಸ್ಯವೇನು?

Published : Sep 30, 2024, 08:59 PM IST

ಲೋಕಾಯುಕ್ತ..  ಸಿಬಿಐ.. ED..  ಸಿದ್ದು ಸುತ್ತ ಸಿದ್ಧವಾಗಿದೆ ತ್ರಿಶೂಲ ವ್ಯೂಹ.. ಮುಖ್ಯಮಂತ್ರಿ  ವಿರುದ್ಧ ಪ್ರಯೋಗಗೊಂಡಿದೆ ED ಅಸ್ತ್ರ.. ಆ 16 ಪುಟಗಳ ದೂರಿನಲ್ಲೇನಿದೆ..? ಮುಡಾ ಕೇಸ್ಗೆ ಎಂಟ್ರಿಯಾಗುತ್ತಾ ಸಿಬಿಐ.. ED..? ಸಿದ್ದು ವಿರುದ್ಧ ಸ್ನೇಹಮಯಿ ಕೃಷ್ಣ ಅವರು ಸಾರಿರೋ ಸಮರ ಕಳಚುತ್ತಾ ಕಿರೀಟ..?  

ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ.. ಈ ಮಾತನ್ನ ಅತಿ ವಿಶ್ವಾಸದಿಂದ ಹೇಳಿದ್ರು ಸಿದ್ದರಾಮಯ್ಯ.. ಆದ್ರೆ ಅಂಥಾ ಸಿದ್ದರಾಮಯ್ಯ,  ದಕ್ಷ ಆಡಳಿತಗಾರ, ಖಡಕ್ ವ್ಯಕ್ತಿತ್ವದ  ಕಾನೂನುರಾಮಯ್ಯ, ಈಗ ಎ1 ಆರೋಪಿ..

20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
Read more