ಸಿದ್ದು ಸುತ್ತ ತ್ರಿಶೂಲ ವ್ಯೂಹ! ಆ 16 ಪುಟಗಳ ದೂರಿನಲ್ಲಿರೋ ರಹಸ್ಯವೇನು?

Sep 30, 2024, 8:59 PM IST

ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ.. ಈ ಮಾತನ್ನ ಅತಿ ವಿಶ್ವಾಸದಿಂದ ಹೇಳಿದ್ರು ಸಿದ್ದರಾಮಯ್ಯ.. ಆದ್ರೆ ಅಂಥಾ ಸಿದ್ದರಾಮಯ್ಯ,  ದಕ್ಷ ಆಡಳಿತಗಾರ, ಖಡಕ್ ವ್ಯಕ್ತಿತ್ವದ  ಕಾನೂನುರಾಮಯ್ಯ, ಈಗ ಎ1 ಆರೋಪಿ..