ಕೈ ಕೋಟೆಯೊಳಗೆ ಬೆಂಕಿ: ಮತ್ತೆ ಭುಗಿಲೆದ್ದು ಸ್ಫೋಟಿಸಿದ್ದೇಕೆ ಡಿಕೆ-ಜಮೀರ್ ಜ್ವಾಲಾಮುಖಿ?

ಕೈ ಕೋಟೆಯೊಳಗೆ ಬೆಂಕಿ: ಮತ್ತೆ ಭುಗಿಲೆದ್ದು ಸ್ಫೋಟಿಸಿದ್ದೇಕೆ ಡಿಕೆ-ಜಮೀರ್ ಜ್ವಾಲಾಮುಖಿ?

Published : Jul 24, 2022, 02:24 PM IST

ನಾಲ್ಕೇ ನಾಲ್ಕು ವರ್ಷಗಳ ಹಿಂದೆ ಜೆಡಿಎಸ್"ನಿಂದ ಕಾಂಗ್ರೆಸ್"ಗೆ ಬಂದಿದ್ದ ಜಮೀರ್, ಈಗ ಕೆಪಿಸಿಸಿ ಅಧ್ಯಕ್ಷರ ವಿರುದ್ಧವೇ ಗುಟುರು ಹಾಕ್ತಿದ್ದಾರೆ. ಹಾಗಾದ್ರೆ ಪಕ್ಷದ ಅಧ್ಯಕ್ಷರ ವಿರುದ್ಧವೇ ಜಮೀರ್ ನಿಲ್ಲುವಂತೆ ಮಾಡಿದ ಆ ಶಕ್ತಿ ಯಾವುದು..? ಇಂಟ್ರೆಸ್ಟಿಂಗ್ ಪ್ರಶ್ನೆಗೆ ಅಚ್ಚರಿಯ ಉತ್ತರ,

ಬೆಂಗಳೂರು, (ಜುಲೈ.24): ಒಬ್ಬ ಬೆಂಕಿ, ಮತ್ತೊಬ್ಬ ಬಿರುಗಾಳಿ... ಕೈ ಪಾಳೆಯವನ್ನೇ ನಡುಗಿಸುತ್ತಿದೆ ಬೆಂಕಿ-ಬಿರುಗಾಳಿ ಯುದ್ಧ.. ಸಿದ್ದರಾಮಯ್ಯ ಪರ ಬ್ಯಾಟಿಂಗ್, ಕನಕಪುರ ಬಂಡೆಗೆ ಡಿಚ್ಚಿ..! ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಓಪನ್ ವಾರ್"ಗಿಳಿದ್ರು ಶಾಸಕ ಜಮೀರ್ ಅಹ್ಮದ್ ಖಾನ್..! ಸಿದ್ದು ಬಂಟನ ವಿರುದ್ಧ ಕೆರಳಿ ಕೆಂಡವಾದ ಬಂಡೆ.

ಮತ್ತೆ ಡಿಕೆಶಿ, ಜಮೀರ್‌ ಡಿಶುಂ: ಸಿಎಂ ಯಾರೆಂದು ಹೈಕಮಾಂಡ್‌ ನಿರ್ಧರಿಸುತ್ತೆ

. ಅಷ್ಟಕ್ಕೂ ಡಿಕೆ Vs ಜಮೀರ್ ನಡುವಿನ ದಾಯಾದಿ ಕಲಹದ ಮೂಲ ಯಾವುದು..? ಪಕ್ಷದ ಅಧ್ಯಕ್ಷರ ವಿರುದ್ಧವೇ ಜಮೀರ್ ಜಿದ್ದಾಜಿದ್ದಿಗೆ ಇಳಿದಿರೋದ್ಯಾಕೆ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಬಂಡೆ ಬೆಂಕಿ Vs ಜಮೀರ್ ಜ್ವಾಲೆ.

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more