ಸಿದ್ದು ಒಡ್ಡೋಲಗದಿಂದ ಸಿಡಿಯಿತು ತ್ರಿವಳಿ ಡಿಸಿಎಂ ಅಸ್ತ್ರ: ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಮಾಸ್ಟರ್‌ಪ್ಲಾನ್!

ಸಿದ್ದು ಒಡ್ಡೋಲಗದಿಂದ ಸಿಡಿಯಿತು ತ್ರಿವಳಿ ಡಿಸಿಎಂ ಅಸ್ತ್ರ: ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಮಾಸ್ಟರ್‌ಪ್ಲಾನ್!

Published : Sep 17, 2023, 10:23 PM IST

'ತ್ರಿವಳಿ ಡಿಸಿಎಂ' ಕಿಚ್ಚು  ಹೊತ್ತಿಸಿದ್ದೇಕೆ ಸಿಎಂ ಸಿದ್ದು ಅತ್ಯಾಪ್ತ ಸಚಿವ ಕೆ.ಎನ್ ರಾಜಣ್ಣ..? ಕನಕಪುರ ಬಂಡೆಗೆ ಮೂಗುದಾರ ಹಾಕಲು ಮುಂದಾಯ್ತಾ ಸಿದ್ದರಾಮಯ್ಯ ಬಣ..? 1+3 ಡಿಸಿಎಂ ಬೇಕೇಬೇಕು ಅಂತ ಪಟ್ಟು ಹಿಡಿದಿರೋದ್ರ ಹಿಂದಿನ ಅಸಲಿ ಗುಟ್ಟೇನು? 

'ತ್ರಿವಳಿ ಡಿಸಿಎಂ' ಕಿಚ್ಚು  ಹೊತ್ತಿಸಿದ್ದೇಕೆ ಸಿಎಂ ಸಿದ್ದು ಅತ್ಯಾಪ್ತ ಸಚಿವ ಕೆ.ಎನ್ ರಾಜಣ್ಣ..? ಕನಕಪುರ ಬಂಡೆಗೆ ಮೂಗುದಾರ ಹಾಕಲು ಮುಂದಾಯ್ತಾ ಸಿದ್ದರಾಮಯ್ಯ ಬಣ..? 1+3 ಡಿಸಿಎಂ ಬೇಕೇಬೇಕು ಅಂತ ಪಟ್ಟು ಹಿಡಿದಿರೋದ್ರ ಹಿಂದಿನ ಅಸಲಿ ಗುಟ್ಟೇನು? 3 ಡಿಸಿಎಂ ಪಟ್ಟದ ಹಿಂದೆ 100 ಲೆಕ್ಕಾಚಾರ.. ಇದು ಡಿಕೆಗೆ ದಿಗ್ಬಂಧನ ಹಾಕೋ ಪಕ್ಕಾ ಲೆಕ್ಕ.. ಡಿಸಿಎಂ ಬಾಂಬ್ ಸಿಡಿಸಿದ ರಾಜಣ್ಣ ಹಿಂದೆ ಗಟ್ಟಿಯಾಗಿ ನಿಂತಿದ್ಯಾ ಬಂಡೆ ವಿರೋಧಿ ಬಣ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, 'ತ್ರಿವಳಿ' ಡಿಸಿಎಂ, 'ಅವಳಿ' ಆಟ. ಹಾಗಾದ್ರೆ ತ್ರಿವಳಿ ಡಿಸಿಎಂ ಅಸ್ತ್ರದ ಹಿಂದಿರೋ ಹರಿಕಥೆ ಉರಿಕಥೆ ಗುಟ್ಟೇನು..? ಡಿಕೆಶಿಗೆ ಡಿಸಿಎಂ ದಿಗ್ಬಂಧನ ಹಾಕೋ ಸಿದ್ದು ಬಣದ ಪ್ರಯತ್ನ ಯಶಸ್ವಿಯಾಗುತ್ತಾ..? ಸಿದ್ದರಾಮಯ್ಯ ಸರ್ಕಾರಕ್ಕೆ ಒಬ್ಬನೇ ಡಿಸಿಎಂ ಸಾಕಾಗಲ್ಲ.

ಇನ್ನೂ ಮೂವರು ಡಿಸಿಎಂಗಳು ಬೇಕು ಅಂದಿದ್ದಾರೆ ಸಿದ್ದು ಆಪ್ತ ಮಂತ್ರಿ ಕೆ.ಎನ್ ರಾಜಣ್ಣ. ತ್ರಿವಳಿ ಡಿಸಿಎಂ ಅಸ್ತ್ರದ ಹಿಂದೆ ಅವಳಿ ಆಟದ ಗುಟ್ಟೊಂದು ಅಡಗಿದೆ. ಇದು ಡಿಕೆಶಿಗೆ ಡಿಸಿಎಂ ದಿಗ್ಬಂಧನ, ಹರಿಕಥೆ, ಉರಿಕಥೆಗೆ ಬ್ರೇಕ್ ಹಾಕೋ ಪ್ರಯತ್ನ. ಡಿಕೆ ಶಿವಕುಮಾರ್ ಅವ್ರಿಗೆ ಅಸಮಾಧಾನವಾಗೋ ಪ್ರಶ್ನೆಯೇ ಇಲ್ಲ, ನಾನು ಡಿಕೆಶಿ ವಿರುದ್ಧ ಇಲ್ಲ ಅಂತ ರಾಜಣ್ಣ ಹೇಳಿದ್ದಾರೆ. ಅಷ್ಟಕ್ಕೂ ತ್ರಿವಳಿ ಡಿಸಿಎಂ ನೇಮಕದ ಪ್ರಸ್ತಾಪ ಕಾಂಗ್ರೆಸ್ ಹೈಕಮಾಂಡ್ ಮುಂದೆ ಇದ್ಯಾ..? ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಓಟಕ್ಕೆ ಬ್ರೇಕ್ ಹಾಕಲು ತ್ರಿವಳಿ ಡಿಸಿಎಂ ಅಸ್ತ್ರ ಸಿದ್ದು ಬಣದಿಂದ ನುಗ್ಗಿ ಬಂದಿದೆ. ಹಾಗಾದ್ರೆ ಮೂವರು ಡಿಸಿಎಂಗಳನ್ನು ನೇಮಕ ಮಾಡುವ ಪ್ರಸ್ತಾಪ ಕಾಂಗ್ರೆಸ್ ಹೈಕಮಾಂಡ್ ಮುಂದೆ ಇದ್ಯಾ..? ಈ ಬಗ್ಗೆ ಹೈಕಮಾಂಡ್ ನಿಲುವು ಏನು..? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.

23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
Read more