ರಾಹುಲ್ ಗಾಂಧಿ ಸ್ಫೋಟಿಸಿದ 16 ಕ್ಷೇತ್ರಗಳ ರಹಸ್ಯ: ಮಹದೇವಪುರದಲ್ಲಿ ಮತ ಕಳ್ಳತನಕ್ಕೆ ರಾಗಾ ಸಾಕ್ಷ್ಯ!

ರಾಹುಲ್ ಗಾಂಧಿ ಸ್ಫೋಟಿಸಿದ 16 ಕ್ಷೇತ್ರಗಳ ರಹಸ್ಯ: ಮಹದೇವಪುರದಲ್ಲಿ ಮತ ಕಳ್ಳತನಕ್ಕೆ ರಾಗಾ ಸಾಕ್ಷ್ಯ!

Published : Aug 08, 2025, 10:41 AM IST

ಒಂದು ಸಂಗ್ರಾಮಕ್ಕೆ ಸಿದ್ಧವಾಗ್ತಿದ್ದಾರೆ ರಾಹುಲ್ ಗಾಂಧಿ.. ಅದಕ್ಕವರು ತಮ್ಮ ನೆಚ್ಚಿನ ಅಖಾಡವನ್ನೇ ಆಯ್ಕೆ ಮಾಡ್ಕೊಂಡಿದ್ದಾರೆ.

ಸ್ಫೋಟಿಸಿದ 16 ಕ್ಷೇತ್ರಗಳ ರಹಸ್ಯ..! ಕರುನಾಡ ನೆಲ.. ಹೋರಾಟದ ಕಿಚ್ಚು.. ರಾಷ್ಟ್ರವ್ಯಾಪಿ ಫಲ..! ರಾಜ್ಯದಿಂದಲೇ ರಣಾಂಗಣಕ್ಕೆ ನುಗ್ಗೋದ್ಯಾಕೆ ರಾಗಾ..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ರಾಹುಲ್ ಆಟಂ ಬಾಂಬ್. ಒಂದು ಸಂಗ್ರಾಮಕ್ಕೆ ಸಿದ್ಧವಾಗ್ತಿದ್ದಾರೆ ರಾಹುಲ್ ಗಾಂಧಿ.. ಅದಕ್ಕವರು ತಮ್ಮ ನೆಚ್ಚಿನ ಅಖಾಡವನ್ನೇ ಆಯ್ಕೆ ಮಾಡ್ಕೊಂಡಿದ್ದಾರೆ. ಸಂಗ್ರಾಮಕ್ಕೆ ಧುಮುಕೋ ಮೊದಲೇನೆ ತಮ್ಮ ಬಳಿಯಿರೋ ಅಸ್ತ್ರವೇನು ಅಂತಲೂ ಬಹಿರಂಗಪಡಿಸಿದ್ದಾರೆ.. ಹಾಗಿದ್ರೆ ಏನಿದು ಕೈ ಅಧಿನಾಯಕನ ಸಂಗ್ರಾಮದ ಸ್ಟೋರಿ..? ಯಾವುದು ಆ ಅಖಾಡ..? ಯಾವುದು ಅವರು ಝಳಪಿಸಿರೋ ಆ ಅಸ್ತ್ರ..? ಹಾಗಿದ್ರೆ, ಕರುನಾಡಿನಿಂದ ಶುರುವಾಗಿ ದೇಶವ್ಯಾಪಿ ಕಾಂಗ್ರೆಸ್​ಗೆ  ಫಲ ಕೊಟ್ಟ ಅಂಶಗಳ್ಯಾವು..? ಈಗಿನ ಹೋರಾಟವು ಕರ್ನಾಟಕದಿಂದಲೇ ಆರಂಭವಾಗೋದ್ರ ಹಿಂದಿನ ಕಾರಣಗಳೇನು.

ರಾಜ್ಯದಿಂದ ರಾಷ್ಟ್ರವ್ಯಾಪಿ.. ಕೈ ಅಧಿನಾಯಕ ರಾಹುಲ್ ಗಾಂಧಿಗೆ ಫಲ ತಂದುಕೊಟ್ಟಿದೆ ಈ ನೆಲ.. ! ಭಾರತ್​ ಜೋಡೋ.. ಗ್ಯಾರಂಟಿ.. ಜಾತಿ.. ಕರ್ನಾಟದಲ್ಲೇ ಸೃಷ್ಟಿಯಾದ ಕಾಂಗ್ರೆಸ್​ನ ಆ ಬಲಿಷ್ಠ ಅಸ್ತ್ರಗಳು ಯಾವ್ಯಾವು..? ನೋಡಿ, ಮತಗಳ್ಳತನಕ್ಕೆ ಇವೇ ಸಾಕ್ಷಿಗಳು ಅಂತ ರಾಹುಲ್ ಗಾಂಧಿ ದಾಖಲೆಗಳನ್ನ ಬಹಿರಂಗ ಪಡಿಸ್ತಾ ಇದ್ಹಾಗೆ, ಚುನಾವಣಾ ಆಯೋಗ ವಿಪಕ್ಷ ನಾಯನಿಗೆ ತಿರುಗೇಟು ಕೊಟ್ಟಿದೆ.. ಹಾಗಿದ್ರೆ, ರಾಹುಲ್ ಆರೋಪದ ಬಗ್ಗೆ ಆಯೋಗ ಹೇಳಿದ್ದೇನು. ಮತಗಳ್ಳತನವಾಗಿದೆ.. ಚುನಾವಣೆಯಲ್ಲಿ ಅಕ್ರಮವಾಗಿದೆ ಅಂತ ರಾಹುಲ್ ಗಾಂಧಿ ಆರೋಪಿಸಿ ಒಂದಿಷ್ಟು ದಾಖಲೆಗಳನ್ನ ಬಿಡುಗಡೆ ಮಾಡ್ತಿದ್ಹಾಗೆ, ಚುನಾವಣಾ ಆಯೋಗ ರಿಯಾಕ್ಟ್ ಮಾಡಿ  ವಿಪಕ್ಷ ನಾಯಕರಿಗೆ ತಿರುಗೇಟು ಕೊಟ್ಟಿದೆ.

20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
Read more