2ನೇ ಹಂತದ ಕಾಂಗ್ರೆಸ್ ಪಾದಯಾತ್ರೆ, ಒಂದೇ ದಿನ 16 ಕಿ.ಮೀ. ನಡೆಯಲಿದ್ದಾರೆ ನಾಯಕರು

Feb 27, 2022, 4:34 PM IST

ರಾಮನಗರ, (ಫೆ.27): 2ನೇ ಹಂತದಲ್ಲಿ ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಆರಂಭವಾಗಿದೆ. ಅನ್ನದಾನೇಶ್ವರ ಸ್ವಾಮಿಜಿಯಿಂದ ಗಿಡಕ್ಕೆ ನೀರು ಹಾಕಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. 

Mekedatu Padayatre: ರಾಮನಗರದಿಂದ ಹೊರಟ ಪಾದಯಾತ್ರೆ, 25 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿ

ಎರಡನೇ ಹಂತದ ಕಾಂಗ್ರೆಸ್​ ಪಾದಯಾತ್ರೆ ಹಿನ್ನೆಲೆಯಲ್ಲಿ ರಾಷ್ಟ್ರಧ್ವಜ ಹಿಡಿದುಕೊಂಡು ಪಾದಯಾತ್ರೆಯಲ್ಲಿ ಕ್ರಾಂಗ್ರೆಸ್​ ಕಾರ್ಯಕರ್ತರು ಭಾಗವಹಿಸಿದ್ದು, ಇಂದು(ಭಾನುವಾರ) ಒಂದೇ ದಿನ ಸುಮರು 16 ಕಿ.ಮೀ. ನಡೆಯಲಿದ್ದಾರೆ.