ಎಲ್ಲಿಂದ ಶುರುವಾಯ್ತು ರಾಮುಲು-ರೆಡ್ಡಿ ಅಂತಃಕಲಹ?: 40 ವರ್ಷಗಳ ಸ್ನೇಹ.. 4 ತಿಂಗಳಿಗೇ ಹಳಸಿತಾ?

ಎಲ್ಲಿಂದ ಶುರುವಾಯ್ತು ರಾಮುಲು-ರೆಡ್ಡಿ ಅಂತಃಕಲಹ?: 40 ವರ್ಷಗಳ ಸ್ನೇಹ.. 4 ತಿಂಗಳಿಗೇ ಹಳಸಿತಾ?

Published : Jan 25, 2025, 01:29 PM IST

ಒಂದು ಕಾಲದ ದೋಸ್ತಿಗಳು, ಈಗ ದುಷ್ಮನ್​ಗಳಾಗಿದ್ದಾರೆ.. ಈ ದುಷ್ಮನಿ ಹಿಂದಿರೋ ಕಹಾನಿ, ಏನು ಗೊತ್ತಾ? ಎಲ್ಲವೂ ತಣ್ಣಗಾಯ್ತು ಅಂದ್ಕೊಳ್ತಾ ಇರುವಾಗ್ಲೇ, ಈ ಇಬ್ಬರು ಸ್ನೇಹಿತರ ನಡುವೆ ವಿದ್ವೇಷದ ವಿಷಜ್ವಾಲೆ ಹೊತ್ತಿಕೊಂಡಿದ್ದೇಕೆ?

ಜನಾರ್ದನ ರೆಡ್ಡಿ, ಶ್ರೀರಾಮುಲು.. ಇಬ್ಬರೂ ಕೂಡ ಆಪ್ತಮಿತ್ರರು.. ಈ ಸ್ನೇಹಿತರ ಆಟಕ್ಕೆ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎದ್ದಿತ್ತು.. ರಾಷ್ಟ್ರ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿತ್ತು.. ಕಮಲಪಾಳಯದ ಘಟಾನುಘಟಿಗಳಿಗೇ ಸವಾಲು ಹಾಕಿತ್ತು. ಆದ್ರೆ ಈಗ, ಈ ಮಿತ್ರರು, ಒಬ್ಬರ ವಿರುದ್ಧ ಮತ್ತೊಬ್ಬರು ತೊಡೆ ತಟ್ತಾ ಇದಾರೆ.. ನಾನಾ ನೀನಾ ಅನ್ನೋ ಯುದ್ಧ ಆರಂಭಿಸಿದ್ದಾರೆ.. ಒಂದು ಕಾಲದ ದೋಸ್ತಿಗಳು, ಈಗ ದುಷ್ಮನ್​ಗಳಾಗಿದ್ದಾರೆ.. ಈ ದುಷ್ಮನಿ ಹಿಂದಿರೋ ಕಹಾನಿ, ಏನು ಗೊತ್ತಾ? ಎಲ್ಲವೂ ತಣ್ಣಗಾಯ್ತು ಅಂದ್ಕೊಳ್ತಾ ಇರುವಾಗ್ಲೇ, ಈ ಇಬ್ಬರು ಸ್ನೇಹಿತರ ನಡುವೆ ವಿದ್ವೇಷದ ವಿಷಜ್ವಾಲೆ ಹೊತ್ತಿಕೊಂಡಿದ್ದೇಕೆ? ಈ ನಾಯಕರ ನಡುವಿನ ವೈರತ್ವದ ಕತೆ ಏನು? ಅಸಲಿಗೆ, ಈ ಇಬ್ಬರ ರಾಜಕೀಯ ದ್ವೇಷದಾಟಕ್ಕೆ, ನಷ್ಟ ಅನುಭವಿಸೋದು ಯಾರು? 

ಲಾಭ ಪಡೆಯೋದು ಯಾರು? ರೆಡ್ಡಿ ಹಾಗೂ ರಾಮುಲು ಮಧ್ಯೆ, ಈಗ ಹುಲ್ಲು ಕಡ್ಡಿ ಹಾಕಿದ್ರೂ ಧಗಧಗ ಅಂತ ಬೆಂಕಿ ಹೊತ್ತಿಕೊಳ್ಳತ್ತೆ.. ಅಂಥದ್ದೊಂದು ಸ್ಥಿತಿ ನಿರ್ಮಾಣವಾಗಿದ್ದು ಬೈ ಎಲೆಕ್ಷನ್ ಸೋಲಿನ ಬಳಿಕ.. ಅಷ್ಟಕ್ಕೂ ಆ ಉಪಚುನಾವಣೇಲಿ ಆಗಿದ್ದೇನು? ಈಗ ಆಗ್ತಾ ಇರೋದೇನು? ಅದರ ಪರಿಣಾಮ ಏನು? ಅದೆಲ್ಲದರ ವಿವರ ಇಲ್ಲಿದೆ. ರೆಡ್ಡಿ ರಾಮುಲು ನಡುವಿನ ಮನಸ್ತಾಪ, ಈಗ ಮತ್ತೊಂದು ಹಂತ ತಲುಪಿದೆ.. ಅದರ ನೇರಪರಿಣಾಮ ಆಗೋದು, ರಾಜ್ಯ ಬಿಜೆಪಿ ಮೇಲೆ.. ಅದ್ಯಾಕೆ ಗೊತ್ತಾ?. ಸ್ನೇಹಕ್ಕೆ ಸ್ನೇಹ, ಪ್ರೀತಿಗೆ ಪ್ರೀತಿ ಅಂತಿದ್ದ ರೆಡ್ಡಿ ರಾಮುಲು ಮಧ್ಯೆ, ದ್ವೇಷಾಸೂಯೆಯ ರಾಜಕೀಯ ಉದ್ಭವಿಸಿದೆ.. ಸದ್ಯಕ್ಕಿದು ತಣ್ಣಗಾಗೋ ಸಣ್ಣ ಸುಳಿವೂ ಇಲ್ಲ., ಇದರಿಂದ ಕಷ್ಟ ಯಾರಿಗೆ? ಏನು ನಷ್ಟ?

23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
23:52ಪದಗ್ರಹಣಕ್ಕೂ ಮುನ್ನ ಮೂರು ಹೆಜ್ಜೆ, 3 ಸಂದೇಶ; ಡಿಕೆ ಮಾಸ್ಟರ್ ಪ್ಲಾನ್‌ ರಹಸ್ಯವೇನು?
20:08ಪ್ರತಿ ಮಂತ್ರಿಗಿರಿ ಹಿಂದೆ ನೂರೆಂಟು ಲೆಕ್ಕಾಚಾರ... ಯಾರಿಗೆ ಪಟ್ಟ..? ಯಾಕೆ ಪಟ್ಟ..? ಏನಿದರ ಗುಟ್ಟು?
44:07ಬಿಜೆಪಿಗೆ ಅಣ್ಣಾಮಲೈ ರಾಜೀನಾಮೆ ನೀಡಿದ್ದೇಕೆ? ನಿತಿನ್​ ನಬಿನ್ ಮನವೊಲಿಕೆಗೆ ಒಪ್ಪಲಿಲ್ಲ ಯಾಕೆ?
26:58ಬ್ರ್ಯಾಂಡ್ ಬಂಡೆ ಡಿಕೆ: ಖಾದರ್ ಲುಕ್‌ನಿಂದ Yezdi ಬೈಕ್‌ವರೆಗೆ ಡಿಕೆ ಶಿವಕುಮಾರ್ ಸ್ಟೈಲ್ ಸ್ಟೋರಿ
22:55ಹೇಗಾಯ್ತು ಗೊತ್ತಾ ಡಿಕೆಶಿ ಸಾಮ್ರಾಜ್ಯದ ಉದಯ? ಸೆರೆವಾಸದಿಂದ ಸಿಎಂ ಗದ್ದುಗೆಯವರೆಗೆ, ರಣರೋಚಕ ಅಧ್ಯಾಯ!
39:58ಜಮೀರ್ ಖಾನ್‌ಗೆ 'ಕೈ' ಕೊಟ್ಟ ಆಡಿಯೋ; ಇತ್ತ ಸಿದ್ದರಾಮಯ್ಯ ಆಪ್ತನಿಗೆ ಕೊಟ್ರು ಮಹತ್ವದ ಸಂದೇಶ
22:16ಕರ್ನಾಟಕದಲ್ಲಿ ಹೊಸ ಚರಿತ್ರೆ ಬರೆದ ‘ಗೌರಿ’ಪುತ್ರ..ಡಿಕೆ ಬ್ರದರ್ಸ್ ಸಕ್ಸಸ್ ಸೀಕ್ರೆಟ್ ಏನು ಗೊತ್ತಾ?
22:14ಮೈಲಾರನ ಮುನಿಸು ಮಾಯ! ಡಿಕೆಗೆ ಮುಖ್ಯಮಂತ್ರಿ ಯೋಗ, ದೈವ ಕೃಪೆಯ ಹಿಂದೆ ಏನಿದೆ ರಹಸ್ಯ?
Read more