ಎಲ್ಲಿಂದ ಶುರುವಾಯ್ತು ರಾಮುಲು-ರೆಡ್ಡಿ ಅಂತಃಕಲಹ?: 40 ವರ್ಷಗಳ ಸ್ನೇಹ.. 4 ತಿಂಗಳಿಗೇ ಹಳಸಿತಾ?

ಎಲ್ಲಿಂದ ಶುರುವಾಯ್ತು ರಾಮುಲು-ರೆಡ್ಡಿ ಅಂತಃಕಲಹ?: 40 ವರ್ಷಗಳ ಸ್ನೇಹ.. 4 ತಿಂಗಳಿಗೇ ಹಳಸಿತಾ?

Published : Jan 25, 2025, 01:29 PM IST

ಒಂದು ಕಾಲದ ದೋಸ್ತಿಗಳು, ಈಗ ದುಷ್ಮನ್​ಗಳಾಗಿದ್ದಾರೆ.. ಈ ದುಷ್ಮನಿ ಹಿಂದಿರೋ ಕಹಾನಿ, ಏನು ಗೊತ್ತಾ? ಎಲ್ಲವೂ ತಣ್ಣಗಾಯ್ತು ಅಂದ್ಕೊಳ್ತಾ ಇರುವಾಗ್ಲೇ, ಈ ಇಬ್ಬರು ಸ್ನೇಹಿತರ ನಡುವೆ ವಿದ್ವೇಷದ ವಿಷಜ್ವಾಲೆ ಹೊತ್ತಿಕೊಂಡಿದ್ದೇಕೆ?

ಜನಾರ್ದನ ರೆಡ್ಡಿ, ಶ್ರೀರಾಮುಲು.. ಇಬ್ಬರೂ ಕೂಡ ಆಪ್ತಮಿತ್ರರು.. ಈ ಸ್ನೇಹಿತರ ಆಟಕ್ಕೆ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎದ್ದಿತ್ತು.. ರಾಷ್ಟ್ರ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿತ್ತು.. ಕಮಲಪಾಳಯದ ಘಟಾನುಘಟಿಗಳಿಗೇ ಸವಾಲು ಹಾಕಿತ್ತು. ಆದ್ರೆ ಈಗ, ಈ ಮಿತ್ರರು, ಒಬ್ಬರ ವಿರುದ್ಧ ಮತ್ತೊಬ್ಬರು ತೊಡೆ ತಟ್ತಾ ಇದಾರೆ.. ನಾನಾ ನೀನಾ ಅನ್ನೋ ಯುದ್ಧ ಆರಂಭಿಸಿದ್ದಾರೆ.. ಒಂದು ಕಾಲದ ದೋಸ್ತಿಗಳು, ಈಗ ದುಷ್ಮನ್​ಗಳಾಗಿದ್ದಾರೆ.. ಈ ದುಷ್ಮನಿ ಹಿಂದಿರೋ ಕಹಾನಿ, ಏನು ಗೊತ್ತಾ? ಎಲ್ಲವೂ ತಣ್ಣಗಾಯ್ತು ಅಂದ್ಕೊಳ್ತಾ ಇರುವಾಗ್ಲೇ, ಈ ಇಬ್ಬರು ಸ್ನೇಹಿತರ ನಡುವೆ ವಿದ್ವೇಷದ ವಿಷಜ್ವಾಲೆ ಹೊತ್ತಿಕೊಂಡಿದ್ದೇಕೆ? ಈ ನಾಯಕರ ನಡುವಿನ ವೈರತ್ವದ ಕತೆ ಏನು? ಅಸಲಿಗೆ, ಈ ಇಬ್ಬರ ರಾಜಕೀಯ ದ್ವೇಷದಾಟಕ್ಕೆ, ನಷ್ಟ ಅನುಭವಿಸೋದು ಯಾರು? 

ಲಾಭ ಪಡೆಯೋದು ಯಾರು? ರೆಡ್ಡಿ ಹಾಗೂ ರಾಮುಲು ಮಧ್ಯೆ, ಈಗ ಹುಲ್ಲು ಕಡ್ಡಿ ಹಾಕಿದ್ರೂ ಧಗಧಗ ಅಂತ ಬೆಂಕಿ ಹೊತ್ತಿಕೊಳ್ಳತ್ತೆ.. ಅಂಥದ್ದೊಂದು ಸ್ಥಿತಿ ನಿರ್ಮಾಣವಾಗಿದ್ದು ಬೈ ಎಲೆಕ್ಷನ್ ಸೋಲಿನ ಬಳಿಕ.. ಅಷ್ಟಕ್ಕೂ ಆ ಉಪಚುನಾವಣೇಲಿ ಆಗಿದ್ದೇನು? ಈಗ ಆಗ್ತಾ ಇರೋದೇನು? ಅದರ ಪರಿಣಾಮ ಏನು? ಅದೆಲ್ಲದರ ವಿವರ ಇಲ್ಲಿದೆ. ರೆಡ್ಡಿ ರಾಮುಲು ನಡುವಿನ ಮನಸ್ತಾಪ, ಈಗ ಮತ್ತೊಂದು ಹಂತ ತಲುಪಿದೆ.. ಅದರ ನೇರಪರಿಣಾಮ ಆಗೋದು, ರಾಜ್ಯ ಬಿಜೆಪಿ ಮೇಲೆ.. ಅದ್ಯಾಕೆ ಗೊತ್ತಾ?. ಸ್ನೇಹಕ್ಕೆ ಸ್ನೇಹ, ಪ್ರೀತಿಗೆ ಪ್ರೀತಿ ಅಂತಿದ್ದ ರೆಡ್ಡಿ ರಾಮುಲು ಮಧ್ಯೆ, ದ್ವೇಷಾಸೂಯೆಯ ರಾಜಕೀಯ ಉದ್ಭವಿಸಿದೆ.. ಸದ್ಯಕ್ಕಿದು ತಣ್ಣಗಾಗೋ ಸಣ್ಣ ಸುಳಿವೂ ಇಲ್ಲ., ಇದರಿಂದ ಕಷ್ಟ ಯಾರಿಗೆ? ಏನು ನಷ್ಟ?

19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
22:40ಉತ್ತರ ಕನ್ನಡ ಅಭಿವೃದ್ಧಿಯ ಹರಿಕಾರ ಶಿಕಾರಿಪುರದ ಸರದಾರ; ಉಪ್ಪು ನೀರನ್ನು ಸಿಹಿಯಾಗಿಸಿದ ಆಧುನಿಕ ಭಗೀರಥ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
22:39ಧಾರವಾಡದ 'ಪಾಪದ ಕೋಟೆ' ಧೂಳೀಪಟ: ರಾಜಾಹುಲಿ ಬಿಎಸ್​ವೈ ಶಪಥ ಈಡೇರಿತೇ? ಕಂಬಿ ಹಿಂದೆ ವಿನಯ್ ಕುಲಕರ್ಣಿ ಭವಿಷ್ಯ!
20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
Read more