ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!

ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!

Published : Dec 13, 2025, 10:33 AM IST

ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್​..! ಊಟ.. ಕೂಟ.. ಅಧಿಕಾರ ಅಗ್ನಿಯ ಪ್ರಚಂಡ ಆಟ..! ಸಿದ್ದು ಪುತ್ರನ ವಿರುದ್ಧ ಕೆರಳಿ ನಿಂತ ಡಿಕೆ ದಂಡು..! ‘‘ನಾನೇ ಕಟ್ಟಿದ ಮನೆ.. ನ್ಯಾಯ ಕೇಳ್ತೀನಿ’’ ಎಂದರಾ ಬಂಡೆ..?

ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್​..! ಊಟ.. ಕೂಟ.. ಅಧಿಕಾರ ಅಗ್ನಿಯ ಪ್ರಚಂಡ ಆಟ..! ಸಿದ್ದು ಪುತ್ರನ ವಿರುದ್ಧ ಕೆರಳಿ ನಿಂತ ಡಿಕೆ ದಂಡು..! ‘‘ನಾನೇ ಕಟ್ಟಿದ ಮನೆ.. ನ್ಯಾಯ ಕೇಳ್ತೀನಿ’’ ಎಂದರಾ ಬಂಡೆ..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಊಟ ಕೂಟ ಚದುರಂಗದಾಟ. ಒಟ್ಟಾಗಿ ಬ್ರೇಕ್​ಫಾಸ್ಟ್ ಮಾಡಿ ಒಗ್ಗಟ್ಟಿನ ಸಂದೇಶ ರವಾನಿಸಿದ್ರು ಸಿದ್ದು-ಡಿಕೆ.. ಇದೀಗ ಅವರಿಬ್ಬರೇ ತಮ್ಮ ತಮ್ಮ ಪಡೆ ಕಟ್ಕೊಂಡು ಪ್ರತ್ಯೇಕ ಡಿನ್ನರ್ ಮೀಟಿಂಗ್ ಮಾಡಿದ್ದಾರೆ. ಸಿದ್ದರಾಮಯ್ಯ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಕೂಡ ಊಟದ ನೆಪದಲ್ಲಿ ತಮ್ಮ ಸೇನೆಯನ್ನ ಒಟ್ಟುಗೂಡಿಸಿದ್ದಾರೆ.

ಹಾಗಿದ್ರೆ ಈ ಡಿನ್ನರ್ ಮೀಟಿಂಗ್ ಮೂಲಕ  ತಮ್ಮ ಆಪ್ತರಿಗೆ, ಪಕ್ಷದ ಹೈಕಮಾಂಡ್​ಗೆ ಹಾಗೇನೆ ಎದುರಾಳಿಗಳಿಗೆ ಡಿಕೆ ಕೊಟ್ಟ ಸಂದೇಶವೇನು..? ಊಟದ ನೆಪದಲ್ಲಿ ಕನಕಾಧಿಪತಿ ಉರುಳಿಸಿರೋ ದಾಳ ಎಂಥದ್ದು.? ಕೈ ಸಾಮ್ರಾಜ್ಯದ ಸಿಂಹಾಸನ ಸಂಘರ್ಷವು ಮತ್ತೆ ಮತ್ತೆ ವಿಪಕ್ಷಕ್ಕೆ ಅಸ್ತ್ರವಾಗ್ತಿದೆ. ಇದೀಗ ಡಿನ್ನರ್ ಮೀಟಿಂಗ್ ವಿಚಾರವನ್ನಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿಬಿದ್ದಿದೆ ಕಮಲ ಪಡೆ. ಒಂದು ಕಡೆ ಸದನ ನಡೆಯುತ್ತಿದ್ರೆ, ಇನ್ನೊಂದು ಕಡೆ ಕೈ ಸಾಮ್ರಾಜ್ಯದಲ್ಲಿ ಸಿಂಹಾಸನ ಕದನವು ಮುಂದುವರೆದಿದೆ. ಇದುವೇ ಈಗ ವಿಪಕ್ಷದಲ್ಲಿ ಕೂತಿರೋ ಕಮಲ ಪಡೆಗೆ ಅಸ್ತ್ರವಾಗಿರೋದು.

ಇದೇ ಅಸ್ತ್ರವನ್ನೇ ಹಿಡಿದು ಸರ್ಕಾರದ ವಿರುದ್ಧ ಮತ್ತೆ ಮತ್ತೆ ಝಳಪಿಸ್ತಾಯಿರೋದು. ಕುರ್ಚಿ ಕದನವನ್ನ ಕಂಪ್ಲೀಟ್ ಆಗಿ ಮುಗಿಸೋಕೆ ಹೈಕಮಾಂಡ್ ಒಂದು ಮುಹೂರ್ತ ಫಿಕ್ಸ್ ಮಾಡಿದೆ ಎನ್ನಲಾಗ್ತಿದೆ. ಆದ್ರೆ ಆ ಮುಹೂರ್ತದ ಬಗ್ಗೆ ಕೇಳಿದ್ರೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇ ಬೇರೆ.. ಹಾಗಿದ್ರೆ ಈ ಬಗ್ಗೆ ಸಿದ್ದು ಹೇಳಿದ್ದೇನು. ಕರುನಾಡಿನ ಸಿಂಹಾಸನ ಸಮರವನ್ನ ಸಮಾಪ್ತಿಗೊಳಿಸೋಕೆ ಪಕ್ಷದ ಹೈಕಮಾಂಡ್ ಅಲರ್ಟ್​ ಆಗಿದೆ. ಇದಕ್ಕೊಂದು ಮುಹೂರ್ತ ಕೂಡ ಫಿಕ್ಸ್ ಆಗಿದೆ ಎನ್ನಲಾಗ್ತಿದೆ. ಆದ್ರೆ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರನ್ನ ಕೇಳಿದ್ರೆ ಅದಕ್ಕವರು ಕೊಟ್ಟ ಉತ್ತರವೇ ಬೇರೆ.

21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
23:34‘ತಾಳ್ಮೆಗೂ ಕೊನೆಯಿದೆ..’ ಕಡೆಯ ವಾರ್ನಿಂಗ್ ಕೊಟ್ರಾ ಡಿ.ಕೆ ಸುರೇಶ್? ‘ವಚನ’ ಕದನದ ಹಿಂದಿನ ಅಸಲಿ ರಹಸ್ಯವೇನು..?
21:54ಪಶ್ಚಿಮ ಬಂಗಾಳದ ರಣರಂಗ ಆರಂಭ: ಕೇಸರಿ ಕಲಿಗಳ ದಂಡು ದಾಳಿಗೆ ಸಿಂಹಿಣಿಯ ಸವಾಲ್
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
20:04ಏನಿದು ಡಿಕೆ ಮಾತಿನ ಮರ್ಮ? ಶಕ್ತಿವಂತರಿಗೆ ಶತ್ರುಗಳು ಜಾಸ್ತಿ: ಬಂಡೆ ಹೇಳಿದ ಶತ್ರು ರಹಸ್ಯ!
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
22:45ದಳಪತಿ Vs ಗಣಿಧಣಿ, 20 ವರ್ಷಗಳ ರಣ ದುಷ್ಮನಿ! ಗಾಲಿ ರೆಡ್ಡಿ ಪರವಾಗಿ ಅಖಾಡಕ್ಕಿಳಿದ HDK!
24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
Read more