ರಾಜ್ಯ ಗೆಲ್ಲುವ ರೋಚಕ ರಣತಂತ್ರ ಅದೇ ನಾ ಡಿಕೆ ಪ್ಲಾನ್? ಬೇಟೆಗಾರನ ನಿಗೂಢ ಹೆಜ್ಜೆ..!

ರಾಜ್ಯ ಗೆಲ್ಲುವ ರೋಚಕ ರಣತಂತ್ರ ಅದೇ ನಾ ಡಿಕೆ ಪ್ಲಾನ್? ಬೇಟೆಗಾರನ ನಿಗೂಢ ಹೆಜ್ಜೆ..!

Published : Sep 24, 2021, 04:13 PM IST

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸದ್ದಿಲ್ಲದೇ ರಾಜ್ಯ ಗೆಲ್ಲಲು ನಿಗೂಢ ಹೆಜ್ಜೆ ಇಟ್ಟಿದ್ದಾರೆ. ಒಕ್ಕಲಿಗ ಕೋಟೆಯೊಳಗೆ ನಿಗೂಢ ಸಂಚಲನ.  ಕಾಂಗ್ರೆಸ್ ವಕ್ಕಲಿಗ ನಾಯಕರ ಸಭೆಗೆ ಡಿಕೆ ಶಿವಕುಮಾರ್ ಚಕ್ಕರ್. ರಾಜ್ಯ ಗೆಲ್ಲುವ ರೋಚಕ ರಣತಂತ್ರ ಅದೇ ನಾ ಡಿಕೆ ಪ್ಲಾನ್

ಬೆಂಗಳೂರು, (ಸೆ.24): ಜೆಡಿಎಸ್ (JDS) ಹಾಗೂ ಬಿಜೆಪಿಯಿಂದ  ದೊಡ್ಡ ಮಟ್ಟದ ಶಾಸಕರ ಪಡೆಯೇ ಮುಂದಿನ ಚುನಾವಣೆ ವೇಳೆಗೆ ಕಾಂಗ್ರೆಸ್ (Congress) ಸೇರುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ರಾಜ್ಯ ರಾಜಕಾರಣದಲ್ಲಿ ಬಾರೀ ಚರ್ಚೆಯಾಗುತ್ತಿದೆ. 

ಆಪರೇಷನ್ ಹಸ್ತ: ಕಾಂಗ್ರೆಸ್ ಕಣ್ಣಿಟ್ಟಿರುವ ಬಿಜೆಪಿ, ಜೆಡಿಎಸ್ ಶಾಸಕರು ಯಾರು-ಯಾರು..?

ಹೌದು..ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರು ಸದ್ದಿಲ್ಲದೇ ರಾಜ್ಯ ಗೆಲ್ಲಲು ನಿಗೂಢ ಹೆಜ್ಜೆ ಇಟ್ಟಿದ್ದಾರೆ. ಒಕ್ಕಲಿಗ ಕೋಟೆಯೊಳಗೆ ನಿಗೂಢ ಸಂಚಲನ.  ಕಾಂಗ್ರೆಸ್ ಒಕ್ಕಲಿಗ (Vokkaliga) ನಾಯಕರ ಸಭೆಗೆ ಡಿಕೆ ಶಿವಕುಮಾರ್ ಚಕ್ಕರ್. ರಾಜ್ಯ ಗೆಲ್ಲುವ ರೋಚಕ ರಣತಂತ್ರ ಅದೇ ನಾ ಡಿಕೆ ಪ್ಲಾನ್.. 180 ನಿಮಿಷದ ಮೀಟಿಂಗ್ ಸೀಕ್ರೆಟ್.. ಅಲ್ಲಿ ನಡೆದಿದ್ದೇನು..ಇದೇ ಇವತ್ತಿನ ಸುವರ್ಣ ಸ್ಪೆಷಲ್ ಬೇಟೆಗಾರನ ನಿಗೂಢ ಹೆಜ್ಜೆ..!

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!