ಗಯಾ ವಿಷ್ಣು ಸನ್ನಿಧಿಯಲ್ಲಿ ಕನಕ ಶಿವ: ಡಿಕೆಶಿ ಪ್ರಾರ್ಥಿಸಿದ ಆ ಮಂದಿರದ ಮಹಿಮೆ ಏನು ಗೊತ್ತಾ?

ಗಯಾ ವಿಷ್ಣು ಸನ್ನಿಧಿಯಲ್ಲಿ ಕನಕ ಶಿವ: ಡಿಕೆಶಿ ಪ್ರಾರ್ಥಿಸಿದ ಆ ಮಂದಿರದ ಮಹಿಮೆ ಏನು ಗೊತ್ತಾ?

Published : Sep 25, 2025, 05:18 PM IST

ಡಿ.ಕೆ.ಶಿವಕುಮಾರ್ ಭೇಟಿ ಕೊಟ್ಟಿರೋ ಆ ದೇವಸ್ಥಾನದ ಹಿನ್ನೆಲೆ ಏನು..? ಆ ಮಂದಿರಕ್ಕೂ ರಾಮಾಯಣಕ್ಕೂ ಇರೋ ನಂಟೇನು..? ಇದನ್ನ ಬಂಡೆ ಭಕ್ತಿಯಾತ್ರೆಯ ಮತ್ತೊಂದು ಅಧ್ಯಾಯ ಅಂತಿರೋದ್ಯಾಕೆ..? ಈ ವರ್ಷದಲ್ಲಿ ಅನೇಕ ದೇವಸ್ಥಾನಗಳಿಗೆ ಡಿಕೆ ಭೇಟಿ ಕೊಟ್ಟಿದ್ದಾರೆ.. ಪೂಜೆ ಸಲ್ಲಿಸಿದ್ದಾರೆ.

ಗಯಾ ವಿಷ್ಣು ಸನ್ನಿಧಿಯಲ್ಲಿ ಕನಕ ಶಿವ..! ಪ್ರಾರ್ಥನೆ.. ಪ್ರಯತ್ನ.. ಹರಿ ಪಾದಕ್ಕೆ ಹಾಲೆರೆದ ಡಿಕೆ.! ಜಗತ್ತಿನ ಏಕೈಕ ವಿಷ್ಣುಪಾದ ಸನ್ನಿಧಿ.. ಬಂಡೆ ಭಕ್ತಿ..! ಆಧ್ಯಾತ್ಮ.. ದೈವಬಲ.. ಕನಕಾಧಿಪತಿ ಯಾತ್ರೆ ರಹಸ್ಯ..! ಇದೇ ಇವತ್ತಿನ ಸುವರ್ಣ ಸ್ಪೆಷಲ್ ವಿಷ್ಣು ಸನ್ನಿಧಿಯಲ್ಲಿ ಕನಕ ಶಿವ. ಮತ್ತೊಂದು ದೇವಸ್ಥಾನ.. ಮತ್ತೊಂದು ಮಹಾ ಪೂಜೆ.. ಮತಯುದ್ಧದ ಭೂಮಿ ಬಿಹಾರದಲ್ಲಿ ಬಂಡೆ ದೈವ ಭಕ್ತಿ.. ಡಿ.ಕೆ.ಶಿವಕುಮಾರ್ ಭೇಟಿ ಕೊಟ್ಟಿರೋ ಆ ದೇವಸ್ಥಾನದ ಹಿನ್ನೆಲೆ ಏನು..? ಆ ಮಂದಿರಕ್ಕೂ ರಾಮಾಯಣಕ್ಕೂ ಇರೋ ನಂಟೇನು..?  ಇದನ್ನ ಬಂಡೆ ಭಕ್ತಿಯಾತ್ರೆಯ ಮತ್ತೊಂದು ಅಧ್ಯಾಯ ಅಂತಿರೋದ್ಯಾಕೆ..? ಈ ವರ್ಷದಲ್ಲಿ ಅನೇಕ ದೇವಸ್ಥಾನಗಳಿಗೆ ಡಿಕೆ ಭೇಟಿ ಕೊಟ್ಟಿದ್ದಾರೆ.. ಪೂಜೆ ಸಲ್ಲಿಸಿದ್ದಾರೆ.

ಈ ವರ್ಷದ ಆರಂಭದಿಂದಲೂ ಹಲವು ದೇವಸ್ಥಾನಗಳಿಗೆ ಭೇಟಿ ಕೊಟ್ಟಿದ್ದಾರೆ ಡಿಕೆ. ಅದ್ರಲ್ಲಿ ಕೆಲವೊಂದು ಮಂದಿರಗಳಿಗೆ ಬಂಡೆ ಭೇಟಿಕೊಟ್ಟಾಗ ಹಲವು ರೀತಿಯ ಚರ್ಚೆಗಳು ಸಹ ನಡೆದಿದ್ವು. ಡಿ.ಕೆ.ಶಿವಕುಮಾರ್ ಅವರ ಈ ಟೆಂಪಲ್​ ರನ್​​ ರಾಜಕೀಯವಾಗಿ ಬೇರೆಯದ್ದೇ ರೂಪದಲ್ಲಿ ಚರ್ಚೆಯಾಗುತ್ತೆ.. ಹಾಗಿದ್ರೆ ಯಾವುದು ಆ ರೂಪ..? ಒಂದಾದ ಮೇಲೋಂದು ದೇವಸ್ಥಾನಕ್ಕೆ ಡಿಕೆ ಭೇಟಿ ಕೊಡ್ತಿದ್ರೆ, ರಾಜಕೀಯವಾಗಿ ಅದು ಬೇರೆಯದ್ದೇ ರೂಪತಾಳಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗುತ್ತೆ.. ಹಾಗಿದ್ರೆ ಯಾವುದು ಆ ರೂಪ..? ಅದ್ರಿಂದ ಡಿಕೆಗೆ ರಾಜಕೀಯ ಲಾಭವೇನಾದ್ರೂ ಆಗ್ತಿದ್ಯಾ.?

21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
Read more