ಗಯಾ ವಿಷ್ಣು ಸನ್ನಿಧಿಯಲ್ಲಿ ಕನಕ ಶಿವ: ಡಿಕೆಶಿ ಪ್ರಾರ್ಥಿಸಿದ ಆ ಮಂದಿರದ ಮಹಿಮೆ ಏನು ಗೊತ್ತಾ?

ಗಯಾ ವಿಷ್ಣು ಸನ್ನಿಧಿಯಲ್ಲಿ ಕನಕ ಶಿವ: ಡಿಕೆಶಿ ಪ್ರಾರ್ಥಿಸಿದ ಆ ಮಂದಿರದ ಮಹಿಮೆ ಏನು ಗೊತ್ತಾ?

Published : Sep 25, 2025, 05:18 PM IST

ಡಿ.ಕೆ.ಶಿವಕುಮಾರ್ ಭೇಟಿ ಕೊಟ್ಟಿರೋ ಆ ದೇವಸ್ಥಾನದ ಹಿನ್ನೆಲೆ ಏನು..? ಆ ಮಂದಿರಕ್ಕೂ ರಾಮಾಯಣಕ್ಕೂ ಇರೋ ನಂಟೇನು..? ಇದನ್ನ ಬಂಡೆ ಭಕ್ತಿಯಾತ್ರೆಯ ಮತ್ತೊಂದು ಅಧ್ಯಾಯ ಅಂತಿರೋದ್ಯಾಕೆ..? ಈ ವರ್ಷದಲ್ಲಿ ಅನೇಕ ದೇವಸ್ಥಾನಗಳಿಗೆ ಡಿಕೆ ಭೇಟಿ ಕೊಟ್ಟಿದ್ದಾರೆ.. ಪೂಜೆ ಸಲ್ಲಿಸಿದ್ದಾರೆ.

ಗಯಾ ವಿಷ್ಣು ಸನ್ನಿಧಿಯಲ್ಲಿ ಕನಕ ಶಿವ..! ಪ್ರಾರ್ಥನೆ.. ಪ್ರಯತ್ನ.. ಹರಿ ಪಾದಕ್ಕೆ ಹಾಲೆರೆದ ಡಿಕೆ.! ಜಗತ್ತಿನ ಏಕೈಕ ವಿಷ್ಣುಪಾದ ಸನ್ನಿಧಿ.. ಬಂಡೆ ಭಕ್ತಿ..! ಆಧ್ಯಾತ್ಮ.. ದೈವಬಲ.. ಕನಕಾಧಿಪತಿ ಯಾತ್ರೆ ರಹಸ್ಯ..! ಇದೇ ಇವತ್ತಿನ ಸುವರ್ಣ ಸ್ಪೆಷಲ್ ವಿಷ್ಣು ಸನ್ನಿಧಿಯಲ್ಲಿ ಕನಕ ಶಿವ. ಮತ್ತೊಂದು ದೇವಸ್ಥಾನ.. ಮತ್ತೊಂದು ಮಹಾ ಪೂಜೆ.. ಮತಯುದ್ಧದ ಭೂಮಿ ಬಿಹಾರದಲ್ಲಿ ಬಂಡೆ ದೈವ ಭಕ್ತಿ.. ಡಿ.ಕೆ.ಶಿವಕುಮಾರ್ ಭೇಟಿ ಕೊಟ್ಟಿರೋ ಆ ದೇವಸ್ಥಾನದ ಹಿನ್ನೆಲೆ ಏನು..? ಆ ಮಂದಿರಕ್ಕೂ ರಾಮಾಯಣಕ್ಕೂ ಇರೋ ನಂಟೇನು..?  ಇದನ್ನ ಬಂಡೆ ಭಕ್ತಿಯಾತ್ರೆಯ ಮತ್ತೊಂದು ಅಧ್ಯಾಯ ಅಂತಿರೋದ್ಯಾಕೆ..? ಈ ವರ್ಷದಲ್ಲಿ ಅನೇಕ ದೇವಸ್ಥಾನಗಳಿಗೆ ಡಿಕೆ ಭೇಟಿ ಕೊಟ್ಟಿದ್ದಾರೆ.. ಪೂಜೆ ಸಲ್ಲಿಸಿದ್ದಾರೆ.

ಈ ವರ್ಷದ ಆರಂಭದಿಂದಲೂ ಹಲವು ದೇವಸ್ಥಾನಗಳಿಗೆ ಭೇಟಿ ಕೊಟ್ಟಿದ್ದಾರೆ ಡಿಕೆ. ಅದ್ರಲ್ಲಿ ಕೆಲವೊಂದು ಮಂದಿರಗಳಿಗೆ ಬಂಡೆ ಭೇಟಿಕೊಟ್ಟಾಗ ಹಲವು ರೀತಿಯ ಚರ್ಚೆಗಳು ಸಹ ನಡೆದಿದ್ವು. ಡಿ.ಕೆ.ಶಿವಕುಮಾರ್ ಅವರ ಈ ಟೆಂಪಲ್​ ರನ್​​ ರಾಜಕೀಯವಾಗಿ ಬೇರೆಯದ್ದೇ ರೂಪದಲ್ಲಿ ಚರ್ಚೆಯಾಗುತ್ತೆ.. ಹಾಗಿದ್ರೆ ಯಾವುದು ಆ ರೂಪ..? ಒಂದಾದ ಮೇಲೋಂದು ದೇವಸ್ಥಾನಕ್ಕೆ ಡಿಕೆ ಭೇಟಿ ಕೊಡ್ತಿದ್ರೆ, ರಾಜಕೀಯವಾಗಿ ಅದು ಬೇರೆಯದ್ದೇ ರೂಪತಾಳಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗುತ್ತೆ.. ಹಾಗಿದ್ರೆ ಯಾವುದು ಆ ರೂಪ..? ಅದ್ರಿಂದ ಡಿಕೆಗೆ ರಾಜಕೀಯ ಲಾಭವೇನಾದ್ರೂ ಆಗ್ತಿದ್ಯಾ.?

27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
22:40ಉತ್ತರ ಕನ್ನಡ ಅಭಿವೃದ್ಧಿಯ ಹರಿಕಾರ ಶಿಕಾರಿಪುರದ ಸರದಾರ; ಉಪ್ಪು ನೀರನ್ನು ಸಿಹಿಯಾಗಿಸಿದ ಆಧುನಿಕ ಭಗೀರಥ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
22:39ಧಾರವಾಡದ 'ಪಾಪದ ಕೋಟೆ' ಧೂಳೀಪಟ: ರಾಜಾಹುಲಿ ಬಿಎಸ್​ವೈ ಶಪಥ ಈಡೇರಿತೇ? ಕಂಬಿ ಹಿಂದೆ ವಿನಯ್ ಕುಲಕರ್ಣಿ ಭವಿಷ್ಯ!
20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
Read more