Suvarna Special: 100 ಶಾಸಕರ ಶಕ್ತಿ ರಹಸ್ಯ: ಡಿಕೆಶಿ ಜಾತಕದಲ್ಲಿದ್ಯಂತೆ ಸಿಎಂ ಯೋಗ.. ರಾಜ ಸಿಂಹಾಸನ ಭಾಗ್ಯ!

Suvarna Special: 100 ಶಾಸಕರ ಶಕ್ತಿ ರಹಸ್ಯ: ಡಿಕೆಶಿ ಜಾತಕದಲ್ಲಿದ್ಯಂತೆ ಸಿಎಂ ಯೋಗ.. ರಾಜ ಸಿಂಹಾಸನ ಭಾಗ್ಯ!

Published : Jul 02, 2025, 08:31 PM IST
ಡಿಕೆ ಶಿವಕುಮಾರ್ ಅವರ ಮೌನದ ಹಿಂದಿನ ರಹಸ್ಯವೇನು? ಸಿಎಂ ಸ್ಥಾನಕ್ಕೇರಲು ತೆರೆಮರೆಯಲ್ಲಿ ತಂತ್ರ ರೂಪಿಸುತ್ತಿದ್ದಾರೆಯೇ? ಭವಿಷ್ಯ ನುಡಿದಂತೆ ಡಿಕೆಶಿ ಮುಖ್ಯಮಂತ್ರಿಯಾಗುವರೇ?

ಬೆಂಗಳೂರು (ಜು.2): ಸಿಂಹಾಸನ, ಸಂಘರ್ಷ, ಬಣ ಬಡಿದಾಟ, ಯುದ್ಧ. ಈಗ ಮುಖ್ಯಮಂತ್ರಿಗಳ ಬಾಯಲ್ಲಿ ಒಗ್ಗಟ್ಟಿನ ಮಂತ್ರ. ಡಿಕೆ ಬಣದ ಶಾಸಕರಿಂದ ಹೊಸ ದಾಳ. ಪಟ್ಟಾಭಿಷೇಕಕ್ಕೆ ನವೆಂಬರ್ ಮುಹೂರ್ತ. ಇಷ್ಟೆಲ್ಲಾ ಆಗ್ತಾ ಇದ್ರೂ ಡಿಕೆ ಶಿವಕುಮಾರ್ ಅವರದ್ದು ಮಾತ್ರ ಮಹಾಮೌನ.

ಹಾಗಾದರೆ ಡಿಕೆ ಶಿವಕುಮಾರ್‌ ಮೌನದ ಗುಟ್ಟೇನು..? ಒಂದು ಹೆಜ್ಜೆ ಹಿಂದಿಟ್ಟು ಅಸಲಿ ಆಟಕ್ಕೆ ರೆಡಿಯಾಗ್ತಾ ಇದ್ದಾರೆಯೇ? ಸಿಎಂ ಸಿಂಹಾಸನಕ್ಕೇರಲು ತೆರೆಮರೆಯಲ್ಲಿ ಪ್ಲಾನ್ ರೆಡಿಯಾಗ್ತಾ ಇದ್ಯಾ..? ಬಂಡೆ ಮೌನದ ಅಸಲಿ ರಹಸ್ಯವನ್ನು ಅನ್ನೋ ಕುತೂಹಲ ರಾಜಕೀಯ ವಲಯದಲ್ಲಿ ಚರ್ಚೆಯಲ್ಲಿದೆ.

ಡಿಕೆ ಶಿವಕುಮಾರ್ ಇದೇ ಅವಧಿಯಲ್ಲಿ ಮುಖ್ಯಮಂತ್ರಿ ಆಗ್ತಾರಾ? ಈ ಪ್ರಶ್ನೆಗೆ ಉತ್ತರಿಸಬೇಕಿರೋದು ಕಾಂಗ್ರೆಸ್ ಹೈಕಮಾಂಡ್. ಆದರೆ, ನವೆಂಬರ್ 26ರ ಬಳಿಕ ಡಿಕೆಶಿ ಸಿಎಂ ಆಗೋದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ವಂತೆ. ಡಿಕೆಶಿಯವರಿಗೆ ಸಿಎಂ ಆಗೋ ಯೋಗ ಇದ್ದೇ ಇದೆ. 2031ರವರೆಗೆ ಅವ್ರು ರಾಜನಂತೆ ಇರ್ತಾರಂತೆ.. ಹೀಗಂತ ಹೇಳ್ತಾ ಇದೆ ಅದೊಂದು ಸ್ಫೋಟಕ ಭವಿಷ್ಯ. ಅಷ್ಟಕ್ಕೂ ಏನಿದರ ಅಸಲಿಯತ್ತು..?

 

16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
Read more