ಮತಗಳ್ಳತನ ಮಾಡಿ ಗೆದ್ದು ಬೀಗಿದ್ಯಾ ಬಿಜೆಪಿ? ಯಾಕೀ ಆರೋಪ? ಮಹಾಯುದ್ಧ ಸಾರಿದ ಕಾಂಗ್ರೆಸ್​​!

ಮತಗಳ್ಳತನ ಮಾಡಿ ಗೆದ್ದು ಬೀಗಿದ್ಯಾ ಬಿಜೆಪಿ? ಯಾಕೀ ಆರೋಪ? ಮಹಾಯುದ್ಧ ಸಾರಿದ ಕಾಂಗ್ರೆಸ್​​!

Published : Aug 09, 2025, 09:14 AM IST

ಕೈ ಅಧ್ಯಕ್ಷರ ಆಕ್ರೋಶದ ಆರೋಪ..! ಐದು ರೀತಿ ಮತಗಳ್ಳತನ.. ಆಯೋಗಕ್ಕೆ ಪಂಚ ಪ್ರಶ್ನೆಗಳು.. ರಾಗಾ ಗದಾಪ್ರಹಾರ.. ಇದುವೇ ಇವತ್ತಿನ ಸುವರ್ಣ ಸ್ಪೆಷಲ್, ವೋಟ್ ಚೋರಿ ವಾರ್​​.

ಮತಗಳ್ಳತನ ಆರೋಪ ಮಾಡ್ತಾ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ಮೇಲೆ ಮಹಾಯುದ್ಧ ಸಾರಿದೆ ಕಾಂಗ್ರೆಸ್​​..! ರಾಜ್ಯದಲ್ಲಿ ರಾಹುಲ್ ರಣರೋಷ.. ರಾಷ್ಟ್ರಕ್ಕೆ ಸಂದೇಶ..! ಅದೊಂದು ಸೋಲಿನ ರಹಸ್ಯ ಬಿಚ್ಚಿಟ್ಟು ಕೈ ಅಧ್ಯಕ್ಷರ ಆಕ್ರೋಶದ ಆರೋಪ..! ಐದು ರೀತಿ ಮತಗಳ್ಳತನ.. ಆಯೋಗಕ್ಕೆ  ಪಂಚ ಪ್ರಶ್ನೆಗಳು.. ರಾಗಾ ಗದಾಪ್ರಹಾರ.. ಇದುವೇ ಇವತ್ತಿನ ಸುವರ್ಣ ಸ್ಪೆಷಲ್, ವೋಟ್ ಚೋರಿ ವಾರ್​​.. ಮತಗಳ್ಳತನದಿಂದಲೇ ಮೋದಿ ಪ್ರಧಾನಿ ಪಟ್ಟದ ಮೇಲೇ ಕೂತಿರೋದು ಅಂತ ಆರೋಪಿಸ್ತಾಯಿದ್ದಾರೆ ರಾಹುಲ್ ಗಾಂಧಿ.. ಆದಕ್ಕವರು ಒಂದು ಅಂಕಿ ಅಂಶವನ್ನ ಸಹ ಕೊಡ್ತಿದ್ದಾರೆ.

ಹಾಗಿದ್ರೆ, ವಿಪಕ್ಷ ನಾಯಕರು ಕೊಡ್ತಿರೋ ಆ ಅಂಕಿ ಅಂಶಗಳೇನು? ಮತಗಳ್ಳತನ ಮಾಡಿ ಮೋದಿ ಪ್ರಧಾನಿಯಾಗಿದ್ದಾರೆ.. ಹೀಗೋಂದು ಗಂಭೀರ ಆರೋಪವನ್ನ ಮಾಡ್ತಿದ್ದಾರೆ ರಾಹುಲ್ ಗಾಂಧಿ.. ಹಾಗಿದ್ರೆ ವಿಪಕ್ಷ ನಾಯಕರು ಯಾವ  ಆಧಾರದಲ್ಲಿ ಈ ಆರೋಪವನ್ನ ಮಾಡ್ತಿದ್ದಾರೆ..? ಇತ್ತ ಕಾಂಗ್ರೆಸ್​ ಹೋರಾಟ ನಡೆಸಿದ್ರೆ, ಅತ್ತ ಕೇಸರಿ ಕಟ್ಟಾಳುಗಳು ರಾಗಾ ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ. ಒಂದು ಸವಾಲನ್ನ ಸಹ ಹಾಕಿದ್ದಾರೆ.. ಹಾಗಿದ್ರೆ ಏನದು ಸವಾಲು? ಬೃಹತ್ ಪ್ರತಿಭಟನಾ ಸಮಾವೇಶ ನಡೆಸಿ ರಾಹುಲ್ ಗಾಂಧಿ ರಣಕಹಳೆ ಮೊಳಗಿಸಿದ್ರೆ, ಕೇಸರಿ ಕಟ್ಟಾಳುಗಳು ವಿಪಕ್ಷ ನಾಯಕ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅದ್ರ ಜೊತೆಗೆ ಒಂದು ಸವಾಲನ್ನ ಸಹ ಹಾಕಿದ್ದಾರೆ.

20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
Read more