ಮತಗಳ್ಳತನ ಮಾಡಿ ಗೆದ್ದು ಬೀಗಿದ್ಯಾ ಬಿಜೆಪಿ? ಯಾಕೀ ಆರೋಪ? ಮಹಾಯುದ್ಧ ಸಾರಿದ ಕಾಂಗ್ರೆಸ್​​!

ಮತಗಳ್ಳತನ ಮಾಡಿ ಗೆದ್ದು ಬೀಗಿದ್ಯಾ ಬಿಜೆಪಿ? ಯಾಕೀ ಆರೋಪ? ಮಹಾಯುದ್ಧ ಸಾರಿದ ಕಾಂಗ್ರೆಸ್​​!

Published : Aug 09, 2025, 09:14 AM IST

ಕೈ ಅಧ್ಯಕ್ಷರ ಆಕ್ರೋಶದ ಆರೋಪ..! ಐದು ರೀತಿ ಮತಗಳ್ಳತನ.. ಆಯೋಗಕ್ಕೆ ಪಂಚ ಪ್ರಶ್ನೆಗಳು.. ರಾಗಾ ಗದಾಪ್ರಹಾರ.. ಇದುವೇ ಇವತ್ತಿನ ಸುವರ್ಣ ಸ್ಪೆಷಲ್, ವೋಟ್ ಚೋರಿ ವಾರ್​​.

ಮತಗಳ್ಳತನ ಆರೋಪ ಮಾಡ್ತಾ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ಮೇಲೆ ಮಹಾಯುದ್ಧ ಸಾರಿದೆ ಕಾಂಗ್ರೆಸ್​​..! ರಾಜ್ಯದಲ್ಲಿ ರಾಹುಲ್ ರಣರೋಷ.. ರಾಷ್ಟ್ರಕ್ಕೆ ಸಂದೇಶ..! ಅದೊಂದು ಸೋಲಿನ ರಹಸ್ಯ ಬಿಚ್ಚಿಟ್ಟು ಕೈ ಅಧ್ಯಕ್ಷರ ಆಕ್ರೋಶದ ಆರೋಪ..! ಐದು ರೀತಿ ಮತಗಳ್ಳತನ.. ಆಯೋಗಕ್ಕೆ  ಪಂಚ ಪ್ರಶ್ನೆಗಳು.. ರಾಗಾ ಗದಾಪ್ರಹಾರ.. ಇದುವೇ ಇವತ್ತಿನ ಸುವರ್ಣ ಸ್ಪೆಷಲ್, ವೋಟ್ ಚೋರಿ ವಾರ್​​.. ಮತಗಳ್ಳತನದಿಂದಲೇ ಮೋದಿ ಪ್ರಧಾನಿ ಪಟ್ಟದ ಮೇಲೇ ಕೂತಿರೋದು ಅಂತ ಆರೋಪಿಸ್ತಾಯಿದ್ದಾರೆ ರಾಹುಲ್ ಗಾಂಧಿ.. ಆದಕ್ಕವರು ಒಂದು ಅಂಕಿ ಅಂಶವನ್ನ ಸಹ ಕೊಡ್ತಿದ್ದಾರೆ.

ಹಾಗಿದ್ರೆ, ವಿಪಕ್ಷ ನಾಯಕರು ಕೊಡ್ತಿರೋ ಆ ಅಂಕಿ ಅಂಶಗಳೇನು? ಮತಗಳ್ಳತನ ಮಾಡಿ ಮೋದಿ ಪ್ರಧಾನಿಯಾಗಿದ್ದಾರೆ.. ಹೀಗೋಂದು ಗಂಭೀರ ಆರೋಪವನ್ನ ಮಾಡ್ತಿದ್ದಾರೆ ರಾಹುಲ್ ಗಾಂಧಿ.. ಹಾಗಿದ್ರೆ ವಿಪಕ್ಷ ನಾಯಕರು ಯಾವ  ಆಧಾರದಲ್ಲಿ ಈ ಆರೋಪವನ್ನ ಮಾಡ್ತಿದ್ದಾರೆ..? ಇತ್ತ ಕಾಂಗ್ರೆಸ್​ ಹೋರಾಟ ನಡೆಸಿದ್ರೆ, ಅತ್ತ ಕೇಸರಿ ಕಟ್ಟಾಳುಗಳು ರಾಗಾ ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ. ಒಂದು ಸವಾಲನ್ನ ಸಹ ಹಾಕಿದ್ದಾರೆ.. ಹಾಗಿದ್ರೆ ಏನದು ಸವಾಲು? ಬೃಹತ್ ಪ್ರತಿಭಟನಾ ಸಮಾವೇಶ ನಡೆಸಿ ರಾಹುಲ್ ಗಾಂಧಿ ರಣಕಹಳೆ ಮೊಳಗಿಸಿದ್ರೆ, ಕೇಸರಿ ಕಟ್ಟಾಳುಗಳು ವಿಪಕ್ಷ ನಾಯಕ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅದ್ರ ಜೊತೆಗೆ ಒಂದು ಸವಾಲನ್ನ ಸಹ ಹಾಕಿದ್ದಾರೆ.

16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
Read more