ಟಿಕೆಟ್ ಕಾಳಗದಲ್ಲಿ ನುಗ್ಗಿ ಬಂತು ಜಾತಿ ಮಿಸೈಲ್..!

ಟಿಕೆಟ್ ಕಾಳಗದಲ್ಲಿ ನುಗ್ಗಿ ಬಂತು ಜಾತಿ ಮಿಸೈಲ್..!

Published : Mar 09, 2023, 07:21 PM IST

ಟಿಕೆಟ್ ಕಾಳಗದಲ್ಲಿ ನುಗ್ಗಿ ಬಂತು ಜಾತಿ ಮಿಸೈಲ್..! ಲಿಂಗಾಯತ.. ಒಕ್ಕಲಿಗ.. ಕುರುಬ.. ಮುಸ್ಲಿಮ್, ದಲಿತ..! ಒಬ್ಬೊಬ್ಬರದ್ದು ಒಂದೊಂದು ನಂಬರ್ ಗೇಮ್..! ಯಾರ ಡಿಮ್ಯಾಂಡ್ ಏನು..?
 

ಬೆಂಗಳೂರು (ಮಾ.9): ಚುನಾವಣೆಗಳು ನಡೆಯೋದು ಜಾತಿ ಆಧಾರದ ಮೇಲೆ ಅನ್ನೋದು ಸಾರ್ವಕಾಲಿಕ ಸತ್ಯ. ಚುನಾವಣೆಯಲ್ಲಿ ಯಾವ ಸಮುದಾಯದ ಎಷ್ಟು ಶಾಸಕರು ಆಯ್ಕೆಯಾಗ್ತಾರೆ ಅನ್ನೋದು ಜನರಿಗಿರೋ ಸಹಜ ಕುತೂಹಲ. ಅಂತಹ ಕುತೂಹಲ ಮತ್ತೆ ಗರಿಗೆದರಿ ನಿಂತಿದೆ. ಟಿಕೆಟ್ ಕಾಳಗದಲ್ಲಿ ದೊಡ್ಡ ಸಮುದಾಯಗಳ ಮಧ್ಯೆ ಪೈಪೋಟಿ ಶುರುವಾಗಿದೆ. ಜಾತಿ ನೋಡಿ ಟಿಕೆಟ್ ಕೊಡಿ ಅನ್ನೋ ಕೂಗು ಎದ್ದು ಬಿಟ್ಟಿದೆ. ಹಾಗಾದ್ರೆ ಯಾರ ಕೂಗು ಜೋರು..? ಯಾರ ಡಿಮ್ಯಾಂಡ್ ಎಷ್ಟು..?

224ರ ಪೈಕಿ 68 ಕ್ಷೇತ್ರಗಳಲ್ಲಿ  ಟಿಕೆಟ್ ನೀಡ್ಬೇಕು ಅಂತ ಕಾಂಗ್ರೆಸ್'ನ ವೀರಶೈವ-ಲಿಂಗಾಯತ ನಾಯಕರು ಪಟ್ಟು ಹಿಡಿದಿದ್ದಾರೆ. ಮೂರೂ ಪಕ್ಷಗಳಿಂದ ಒಟ್ಟು 40 ಟಿಕೆಟ್'ಗಳಿಗೆ ಕುರುಬ ಸಮುದಾಯ ಪಟ್ಟು ಹಾಕಿ ಕೂತಿದೆ. ಟಿಕೆಟ್ ಕಾಳಗದಲ್ಲಿ ಒಕ್ಕಲಿಗ ಸಮುದಾಯದ ನಡೆ ಏನು..? ಮುಸ್ಲಿಂ ಸಮುದಾಯ ಎಷ್ಟು ಟಿಕೆಟ್'ಗಳಿಗೆ ಬೇಡಿಕೆ ಇಟ್ಟಿದೆ..? 

ಕರ್ನಾಟಕ ಚುನಾವಣಾ ಪೂರ್ವತಯಾರಿ ಪರಿವೀಕ್ಷಣೆಗೆ ಬಂದ ಮುಖ್ಯ ಚುನಾವಣಾ ಆಯುಕ್ತ ನೇತೃತ್ವದ ತಂಡ

"ಜಾತಿ ನೋಡಿ ಟಿಕೆಟ್ ಕೊಡಿ". ಇದು ರಾಜ್ಯ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಜೋರಾಗಿ ಸದ್ದು ಮಾಡ್ತಿರೋ ಹೊಸ ಸ್ಲೋಗನ್.  ರಾಜ್ಯದ ದೊಡ್ಡ ಸಮುದಾಯಗಳು ಟಿಕೆಟ್'ಗಾಗಿ ಜಾತಿ ಅಸ್ತ್ರವನ್ನು ಝಳಪಿಸ್ತಾ ಇವೆ. ವಿಧಾನಸಭೆಯಲ್ಲಿ ಸಮುದಾಯದ ಶಾಸಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಪ್ಲಾನ್ ಮಾಡ್ತಿವೆ. ಹಾಗಾದ್ರೆ ಈ ಬಾರಿ ಟಿಕೆಟ್ ಹಂಚಿಕೆಯಲ್ಲಿ ಯಾವ ಸಮುದಾಯಕ್ಕೆ ಸಿಂಹಪಾಲು ಅನ್ನೋದೇ ಇರುವ ಕುತೂಹಲ.

24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
19:53ಕಾಂಗ್ರೆಸ್ 'ಕುರ್ಚಿ' ಕಾಳಗಕ್ಕೆ ಸಂಧಾನ ಸೂತ್ರ ಸಿದ್ಧಪಡಿಸಿದರಾ ಖರ್ಗೆ! ದೆಹಲಿ ದರ್ಬಾರಿನಲ್ಲಿ ಅಂತಿಮ ಸುತ್ತು?
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
22:40ಉತ್ತರ ಕನ್ನಡ ಅಭಿವೃದ್ಧಿಯ ಹರಿಕಾರ ಶಿಕಾರಿಪುರದ ಸರದಾರ; ಉಪ್ಪು ನೀರನ್ನು ಸಿಹಿಯಾಗಿಸಿದ ಆಧುನಿಕ ಭಗೀರಥ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
22:39ಧಾರವಾಡದ 'ಪಾಪದ ಕೋಟೆ' ಧೂಳೀಪಟ: ರಾಜಾಹುಲಿ ಬಿಎಸ್​ವೈ ಶಪಥ ಈಡೇರಿತೇ? ಕಂಬಿ ಹಿಂದೆ ವಿನಯ್ ಕುಲಕರ್ಣಿ ಭವಿಷ್ಯ!
20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
Read more