ಟಿಕೆಟ್ ಕಾಳಗದಲ್ಲಿ ನುಗ್ಗಿ ಬಂತು ಜಾತಿ ಮಿಸೈಲ್..!

ಟಿಕೆಟ್ ಕಾಳಗದಲ್ಲಿ ನುಗ್ಗಿ ಬಂತು ಜಾತಿ ಮಿಸೈಲ್..!

Published : Mar 09, 2023, 07:21 PM IST

ಟಿಕೆಟ್ ಕಾಳಗದಲ್ಲಿ ನುಗ್ಗಿ ಬಂತು ಜಾತಿ ಮಿಸೈಲ್..! ಲಿಂಗಾಯತ.. ಒಕ್ಕಲಿಗ.. ಕುರುಬ.. ಮುಸ್ಲಿಮ್, ದಲಿತ..! ಒಬ್ಬೊಬ್ಬರದ್ದು ಒಂದೊಂದು ನಂಬರ್ ಗೇಮ್..! ಯಾರ ಡಿಮ್ಯಾಂಡ್ ಏನು..?
 

ಬೆಂಗಳೂರು (ಮಾ.9): ಚುನಾವಣೆಗಳು ನಡೆಯೋದು ಜಾತಿ ಆಧಾರದ ಮೇಲೆ ಅನ್ನೋದು ಸಾರ್ವಕಾಲಿಕ ಸತ್ಯ. ಚುನಾವಣೆಯಲ್ಲಿ ಯಾವ ಸಮುದಾಯದ ಎಷ್ಟು ಶಾಸಕರು ಆಯ್ಕೆಯಾಗ್ತಾರೆ ಅನ್ನೋದು ಜನರಿಗಿರೋ ಸಹಜ ಕುತೂಹಲ. ಅಂತಹ ಕುತೂಹಲ ಮತ್ತೆ ಗರಿಗೆದರಿ ನಿಂತಿದೆ. ಟಿಕೆಟ್ ಕಾಳಗದಲ್ಲಿ ದೊಡ್ಡ ಸಮುದಾಯಗಳ ಮಧ್ಯೆ ಪೈಪೋಟಿ ಶುರುವಾಗಿದೆ. ಜಾತಿ ನೋಡಿ ಟಿಕೆಟ್ ಕೊಡಿ ಅನ್ನೋ ಕೂಗು ಎದ್ದು ಬಿಟ್ಟಿದೆ. ಹಾಗಾದ್ರೆ ಯಾರ ಕೂಗು ಜೋರು..? ಯಾರ ಡಿಮ್ಯಾಂಡ್ ಎಷ್ಟು..?

224ರ ಪೈಕಿ 68 ಕ್ಷೇತ್ರಗಳಲ್ಲಿ  ಟಿಕೆಟ್ ನೀಡ್ಬೇಕು ಅಂತ ಕಾಂಗ್ರೆಸ್'ನ ವೀರಶೈವ-ಲಿಂಗಾಯತ ನಾಯಕರು ಪಟ್ಟು ಹಿಡಿದಿದ್ದಾರೆ. ಮೂರೂ ಪಕ್ಷಗಳಿಂದ ಒಟ್ಟು 40 ಟಿಕೆಟ್'ಗಳಿಗೆ ಕುರುಬ ಸಮುದಾಯ ಪಟ್ಟು ಹಾಕಿ ಕೂತಿದೆ. ಟಿಕೆಟ್ ಕಾಳಗದಲ್ಲಿ ಒಕ್ಕಲಿಗ ಸಮುದಾಯದ ನಡೆ ಏನು..? ಮುಸ್ಲಿಂ ಸಮುದಾಯ ಎಷ್ಟು ಟಿಕೆಟ್'ಗಳಿಗೆ ಬೇಡಿಕೆ ಇಟ್ಟಿದೆ..? 

ಕರ್ನಾಟಕ ಚುನಾವಣಾ ಪೂರ್ವತಯಾರಿ ಪರಿವೀಕ್ಷಣೆಗೆ ಬಂದ ಮುಖ್ಯ ಚುನಾವಣಾ ಆಯುಕ್ತ ನೇತೃತ್ವದ ತಂಡ

"ಜಾತಿ ನೋಡಿ ಟಿಕೆಟ್ ಕೊಡಿ". ಇದು ರಾಜ್ಯ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಜೋರಾಗಿ ಸದ್ದು ಮಾಡ್ತಿರೋ ಹೊಸ ಸ್ಲೋಗನ್.  ರಾಜ್ಯದ ದೊಡ್ಡ ಸಮುದಾಯಗಳು ಟಿಕೆಟ್'ಗಾಗಿ ಜಾತಿ ಅಸ್ತ್ರವನ್ನು ಝಳಪಿಸ್ತಾ ಇವೆ. ವಿಧಾನಸಭೆಯಲ್ಲಿ ಸಮುದಾಯದ ಶಾಸಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಪ್ಲಾನ್ ಮಾಡ್ತಿವೆ. ಹಾಗಾದ್ರೆ ಈ ಬಾರಿ ಟಿಕೆಟ್ ಹಂಚಿಕೆಯಲ್ಲಿ ಯಾವ ಸಮುದಾಯಕ್ಕೆ ಸಿಂಹಪಾಲು ಅನ್ನೋದೇ ಇರುವ ಕುತೂಹಲ.

24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
Read more