ಗಂಗಾವತಿ ಗೃಹಪ್ರವೇಶ.. ಕಲ್ಯಾಣ ಪ್ರಗತಿ ಪಕ್ಷ.. ಜನಾರ್ಧನ ರೆಡ್ಡಿ ಹೊಸ ಆಟ!

ಗಂಗಾವತಿ ಗೃಹಪ್ರವೇಶ.. ಕಲ್ಯಾಣ ಪ್ರಗತಿ ಪಕ್ಷ.. ಜನಾರ್ಧನ ರೆಡ್ಡಿ ಹೊಸ ಆಟ!

Published : Dec 15, 2022, 11:59 AM IST

ಏಕಾಂಗಿಯಾದ್ರಾ ಗಣಿಧಣಿ ಜನಾರ್ಧನ ರೆಡ್ಡಿ.. ಆಪ್ತಮಿತ್ರನಿಂದ ಆಪ್ತಸ್ನೇಹಿತನೂ ಜೊತೆಗಿದ್ದ ಅಣ್ತಾಮ್ಮಾಸ್ ಕೂಡ ರೆಡ್ಡಿಯಿಂದ ದೂರ.. ಅತ್ಯಾಪ್ತನ ಮನೆ ಗೃಹಪ್ರವೇಶಕ್ಕೂ ಬರಲಿಲ್ಲ ಬಳ್ಳಾರಿ ಬುಲ್ಲೋಡು. ಒಂದೇ ಗೂಡಿನ ಹಕ್ಕಿಗಳನ್ನು ದೂರವಾಗಿಸಿತಾ ಗಣಿ ರೆಡ್ಡಿಯ ರಾಜಕೀಯ ಚದುರಂಗ..? ಆಂಜನೇಯನ ಜನ್ಮಸ್ಥಳದಲ್ಲಿ ನಿಂತು ರೆಡ್ಡಿ ಮಾಡಿದ ಶಪಥ ಎಂಥದ್ದು..?

ಏಕಾಂಗಿಯಾದ್ರಾ ಗಣಿಧಣಿ ಜನಾರ್ಧನ ರೆಡ್ಡಿ.. ಆಪ್ತಮಿತ್ರನಿಂದ ಆಪ್ತಸ್ನೇಹಿತನೂ ಜೊತೆಗಿದ್ದ ಅಣ್ತಾಮ್ಮಾಸ್ ಕೂಡ ರೆಡ್ಡಿಯಿಂದ ದೂರ.. ಅತ್ಯಾಪ್ತನ ಮನೆ ಗೃಹಪ್ರವೇಶಕ್ಕೂ ಬರಲಿಲ್ಲ ಬಳ್ಳಾರಿ ಬುಲ್ಲೋಡು. ಒಂದೇ ಗೂಡಿನ ಹಕ್ಕಿಗಳನ್ನು ದೂರವಾಗಿಸಿತಾ ಗಣಿ ರೆಡ್ಡಿಯ ರಾಜಕೀಯ ಚದುರಂಗ..? ಆಂಜನೇಯನ ಜನ್ಮಸ್ಥಳದಲ್ಲಿ ನಿಂತು ರೆಡ್ಡಿ ಮಾಡಿದ ಶಪಥ ಎಂಥದ್ದು..? ಇದೇ ಇವತ್ತಿನ ಸುವರ್ಣ ಸ್ಪೆಷಲ್, RR ಬಿರುಕು ರಹಸ್ಯ. ಹಾಗಾದ್ರೆ ಏನ್ಮಾಡ್ತಾರೆ ರೆಡ್ಡಿ..? ಹೇಗಿರಲಿದೆ ಗಣಿಧಣಿಯ ಹೊಸ ಪಕ್ಷ..? ರೆಡ್ಡಿ ಚದುರಂಗದಿಂದ ಯಾರ ಶಕ್ತಿ ಭಂಗ..? ಜನಾರ್ಧನ ರೆಡ್ಡಿಯಿಂದ ಆಪ್ತಮಿತ್ರ ಶ್ರೀರಾಮುಲು ದೂರವಾಗಿದ್ದಾರೆ. ಜೊತೆಗಿದ್ದ ಸಹೋದರರರೂ ರಾಜಕೀಯದಾಟಕ್ಕೆ ಸಾಥ್ ಕೊಡ್ತಿಲ್ಲ. ಹಾಗಾದ್ರೆ ಈಗೇನ್ಮಾಡ್ತಾರೆ ಗಣಿ ರೆಡ್ಡಿ..? ಹೇಗಿರಲಿದೆ ಗಣಿಧಣಿಯ ಹೊಸ ಪಕ್ಷ..? 

ರೆಡ್ಡಿ ಚದುರಂಗದಿಂದ ಯಾರ ಶಕ್ತಿ ಭಂಗ..? ರಣರಂಗದಲ್ಲಿ ರೆಡ್ಡಿ ಚದುರಂಗದ ಅಸಲಿ ರಹಸ್ಯ ಇಲ್ಲಿದೆ. ಆಪ್ತ ಸ್ನೇಹಿತನೂ ಜೊತೆಗಿಲ್ಲ, ಸಹೋದರರು ಸಾಥ್ ಕೊಡ್ತಿಲ್ಲ. ಹಾಗಾದ್ರೆ ಜನಾರ್ಧನ ರೆಡ್ಡಿ ಯಾರನ್ನು ನಂಬ್ಕೊಂಡು ಹೊಸ ಪಕ್ಷ ಕಟ್ಟಲು ಹೊರಟಿದ್ದಾರೆ..? ಹೊಸ ಪಕ್ಷ ಕಟ್ಟಲು ಮುಂದಾಗಿರುವ ಗಣಿರೆಡ್ಡಿಯಿಂದ ಆಪ್ತಸ್ನೇಹಿತ ಶ್ರೀರಾಮುಲು ದೂರವಾಗಿದ್ದಾರೆ. ಬಿಜೆಪಿಯಲ್ಲಿರೋ ಸಹೋದರ ಶಾಸಕರಿರಿಂದಲೂ ರೆಡ್ಡಿ ಸಹಕಾರ ಸಿಗ್ತಿಲ್ಲ. ಹಾಗಾದ್ರೆ ರೆಡ್ಡಿ ಯಾರನ್ನು ನಂಬ್ಕೊಂಡು ಹೊಸ ಪಕ್ಷ ಕಟ್ಟಲು ಹೊರಟಿದ್ದಾರೆ?. ರಾಜ್ಯದಲ್ಲಿ ಹೊಸ ಪಕ್ಷ ಕಟ್ಟಿ ಯಾರೂ ಯಶಸ್ಸು ಕಂಡ ಇತಿಹಾಸವೇ ಇಲ್ಲ. ಬಂಗಾರಪ್ಪ, ಯಡಿಯೂರಪ್ಪನವರೇ ಈ ವಿಚಾರದಲ್ಲಿ ಸೋತು ಹೋಗಿದ್ದಾರೆ. ಅಂಥದ್ರಲ್ಲಿ ರೆಡ್ಡಿ ಸಕ್ಸಸ್ ಆಗ್ತಾರಾ...? ಕಾದು ನೋಡೋಣ. 

23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?