ಅಶ್ಲೀಲ ವಿಡಿಯೋ ವೈರಲ್.."ಅಖಿಲ ಕರ್ನಾಟಕಕ್ಕೆ ಹಂಚಿಕೆದಾರ" ಯಾರು..? ಪೆನ್‌ಡ್ರೈವ್ ಪುರಾಣಕ್ಕೆ ಹೊಸ ಟ್ವಿಸ್ಟ್..!

ಅಶ್ಲೀಲ ವಿಡಿಯೋ ವೈರಲ್.."ಅಖಿಲ ಕರ್ನಾಟಕಕ್ಕೆ ಹಂಚಿಕೆದಾರ" ಯಾರು..? ಪೆನ್‌ಡ್ರೈವ್ ಪುರಾಣಕ್ಕೆ ಹೊಸ ಟ್ವಿಸ್ಟ್..!

Published : May 07, 2024, 05:36 PM ISTUpdated : May 07, 2024, 05:37 PM IST

ಪ್ರಜ್ವಲ್ ರೇವಣ್ಣ ಬೇಟೆಗೆ ಎದ್ದು ನಿಂತಿದೆ ಅಂತರಾಷ್ಟ್ರೀಯ ಚಕ್ರವ್ಯೂಹ..!
ಪೆನ್‌ಡ್ರೈವ್ ಪುರಾಣ ಬಯಲಾಗ್ತಿದ್ದಂತೆ ವಿದೇಶಕ್ಕೆ ಎಸ್ಕೇಪ್ ಆಗಿದ್ದ ಪ್ರಜ್ವಲ್..!
"ಪ್ರಕರಣದ ಕಥಾನಾಯಕ ಕಾಂಗ್ರೆಸ್ ಸರ್ಕಾರ"ಅಂದ ವಕೀಲ ದೇವರಾಜೇಗೌಡ..!

ಅಶ್ಲೀಲ ವಿಡಿಯೋ ಸುಳಿಯಲ್ಲಿ ಸಿಕ್ಕಾಕಿಕೊಂಡಿರೋ ಪೆನ್‌ಡ್ರೈವ್(Pendrive) ಪುರಾಣದ ಸೂತ್ರಧಾರ. ನೂರಾರು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡು 2,976 ಸಾವಿರಾರು ವಿಡಿಯೋಗಳನ್ನು ಮಾಡ್ಕೊಂಡಿರೋ ಆರೋಪ ಎದುರಿಸ್ತಾ ಇರೋ ಹಾಸನದ(Hassan) ಹಮ್ಮೀರ. ಮಗನ ಎಡವಟ್ಟಿನಿಂದ ಅಪ್ಪನಿಗೂ ಎದುರಾಯ್ತು ಸಂಚಕಾರ. ಅಪ್ಪ ಅರೆಸ್ಟ್ ಆಗಿದ್ದಾಯ್ತು..Next ಟಾರ್ಗೆಟ್ ಮಗ. ಎಸ್ಕೇಪ್ ಆಗೋ ದಾರಿಗಳಲ್ಲಾ ಬಂದ್, ಪ್ರಜ್ವಲ್ ರೇವಣ್ಣ(Prajwal Revanna) ಬೇಟೆಗೆ ಸಿದ್ಧವಾಗಿದೆ ಏಳು ಸುತ್ತಿನ ಕೋಟೆ. ಮಾಜಿ ಸಚಿವ ಎಚ್.ಡಿ ರೇವಣ್ಣ(HD Revanna) ಮತ್ತು ಪುತ್ರ ಪ್ರಜ್ವಲ್ ರೇವಣ್ಣನ ಕಥೆ ಹೀಗೇ ಆಗಿದೆ. ಅಶ್ಲೀಲ್ ವೀಡಿಯೊಗಳನ್ನು ಜಗತ್ತಿನ ಮುಂದೆ ಬಿಚ್ಚಿಟ್ಟ ಮಗನ ಪೆನ್'ಡ್ರೈವ್ ಪುರಾಣ, ಸಂತ್ರಸ್ಥೆಯನ್ನು ಕಿಡ್ನಾಪ್ ಮಾಡಿದ ಆರೋಪದ ಮೇಲೆ ಅಪ್ಪನ ಬಂಧನ. ಶನಿವಾರ ಎಚ್.ಡಿ ರೇವಣ್ಣ ಅರೆಸ್ಟ್ ಆಗ್ತಾ ಇದ್ದಂತೆ, ಮತ್ತೊಂದು ಪ್ರಶ್ನೆ ಹುಟ್ಟಿಕೊಂಡಿತ್ತು. ಅಪ್ಪ ಅಂದರ್ ಆಗಿದ್ದಾಯ್ತು. ಮಗ ಯಾವಾಗ ಅಂತ. ಎಸ್ಐಟಿ ಬಲೆ ಬೀಸಿ ಕಾಯ್ತಾ ಇದ್ರೂ ಈ ಕ್ಷಣದವರೆಗೆ ಪ್ರಜ್ವಲ್ ರೇವಣ್ಣನ ಸುಳಿವೇ ಇಲ್ಲ. ಕಾರಣ, ಪೆನ್‌ಡ್ರೈವ್ ಪ್ರಕರಣದ ರೂವಾರಿ ಪ್ರಜ್ವಲ್ ರೇವಣ್ಣ ಈ ದೇಶದಲ್ಲೇ ಇಲ್ಲ.

ಇದನ್ನೂ ವೀಕ್ಷಿಸಿ:  ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌! ರಾಹುಲ್‌ ಗಾಂಧಿ ವಿರುದ್ಧ ಏಕವಚನದಲ್ಲೇ ಕಿಡಿಕಾರಿದ ಹೆಚ್‌ಡಿಕೆ!

21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
Read more