ಅಶ್ಲೀಲ ವಿಡಿಯೋ ವೈರಲ್.."ಅಖಿಲ ಕರ್ನಾಟಕಕ್ಕೆ ಹಂಚಿಕೆದಾರ" ಯಾರು..? ಪೆನ್‌ಡ್ರೈವ್ ಪುರಾಣಕ್ಕೆ ಹೊಸ ಟ್ವಿಸ್ಟ್..!

ಅಶ್ಲೀಲ ವಿಡಿಯೋ ವೈರಲ್.."ಅಖಿಲ ಕರ್ನಾಟಕಕ್ಕೆ ಹಂಚಿಕೆದಾರ" ಯಾರು..? ಪೆನ್‌ಡ್ರೈವ್ ಪುರಾಣಕ್ಕೆ ಹೊಸ ಟ್ವಿಸ್ಟ್..!

Published : May 07, 2024, 05:36 PM ISTUpdated : May 07, 2024, 05:37 PM IST

ಪ್ರಜ್ವಲ್ ರೇವಣ್ಣ ಬೇಟೆಗೆ ಎದ್ದು ನಿಂತಿದೆ ಅಂತರಾಷ್ಟ್ರೀಯ ಚಕ್ರವ್ಯೂಹ..!
ಪೆನ್‌ಡ್ರೈವ್ ಪುರಾಣ ಬಯಲಾಗ್ತಿದ್ದಂತೆ ವಿದೇಶಕ್ಕೆ ಎಸ್ಕೇಪ್ ಆಗಿದ್ದ ಪ್ರಜ್ವಲ್..!
"ಪ್ರಕರಣದ ಕಥಾನಾಯಕ ಕಾಂಗ್ರೆಸ್ ಸರ್ಕಾರ"ಅಂದ ವಕೀಲ ದೇವರಾಜೇಗೌಡ..!

ಅಶ್ಲೀಲ ವಿಡಿಯೋ ಸುಳಿಯಲ್ಲಿ ಸಿಕ್ಕಾಕಿಕೊಂಡಿರೋ ಪೆನ್‌ಡ್ರೈವ್(Pendrive) ಪುರಾಣದ ಸೂತ್ರಧಾರ. ನೂರಾರು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡು 2,976 ಸಾವಿರಾರು ವಿಡಿಯೋಗಳನ್ನು ಮಾಡ್ಕೊಂಡಿರೋ ಆರೋಪ ಎದುರಿಸ್ತಾ ಇರೋ ಹಾಸನದ(Hassan) ಹಮ್ಮೀರ. ಮಗನ ಎಡವಟ್ಟಿನಿಂದ ಅಪ್ಪನಿಗೂ ಎದುರಾಯ್ತು ಸಂಚಕಾರ. ಅಪ್ಪ ಅರೆಸ್ಟ್ ಆಗಿದ್ದಾಯ್ತು..Next ಟಾರ್ಗೆಟ್ ಮಗ. ಎಸ್ಕೇಪ್ ಆಗೋ ದಾರಿಗಳಲ್ಲಾ ಬಂದ್, ಪ್ರಜ್ವಲ್ ರೇವಣ್ಣ(Prajwal Revanna) ಬೇಟೆಗೆ ಸಿದ್ಧವಾಗಿದೆ ಏಳು ಸುತ್ತಿನ ಕೋಟೆ. ಮಾಜಿ ಸಚಿವ ಎಚ್.ಡಿ ರೇವಣ್ಣ(HD Revanna) ಮತ್ತು ಪುತ್ರ ಪ್ರಜ್ವಲ್ ರೇವಣ್ಣನ ಕಥೆ ಹೀಗೇ ಆಗಿದೆ. ಅಶ್ಲೀಲ್ ವೀಡಿಯೊಗಳನ್ನು ಜಗತ್ತಿನ ಮುಂದೆ ಬಿಚ್ಚಿಟ್ಟ ಮಗನ ಪೆನ್'ಡ್ರೈವ್ ಪುರಾಣ, ಸಂತ್ರಸ್ಥೆಯನ್ನು ಕಿಡ್ನಾಪ್ ಮಾಡಿದ ಆರೋಪದ ಮೇಲೆ ಅಪ್ಪನ ಬಂಧನ. ಶನಿವಾರ ಎಚ್.ಡಿ ರೇವಣ್ಣ ಅರೆಸ್ಟ್ ಆಗ್ತಾ ಇದ್ದಂತೆ, ಮತ್ತೊಂದು ಪ್ರಶ್ನೆ ಹುಟ್ಟಿಕೊಂಡಿತ್ತು. ಅಪ್ಪ ಅಂದರ್ ಆಗಿದ್ದಾಯ್ತು. ಮಗ ಯಾವಾಗ ಅಂತ. ಎಸ್ಐಟಿ ಬಲೆ ಬೀಸಿ ಕಾಯ್ತಾ ಇದ್ರೂ ಈ ಕ್ಷಣದವರೆಗೆ ಪ್ರಜ್ವಲ್ ರೇವಣ್ಣನ ಸುಳಿವೇ ಇಲ್ಲ. ಕಾರಣ, ಪೆನ್‌ಡ್ರೈವ್ ಪ್ರಕರಣದ ರೂವಾರಿ ಪ್ರಜ್ವಲ್ ರೇವಣ್ಣ ಈ ದೇಶದಲ್ಲೇ ಇಲ್ಲ.

ಇದನ್ನೂ ವೀಕ್ಷಿಸಿ:  ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌! ರಾಹುಲ್‌ ಗಾಂಧಿ ವಿರುದ್ಧ ಏಕವಚನದಲ್ಲೇ ಕಿಡಿಕಾರಿದ ಹೆಚ್‌ಡಿಕೆ!

27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
22:40ಉತ್ತರ ಕನ್ನಡ ಅಭಿವೃದ್ಧಿಯ ಹರಿಕಾರ ಶಿಕಾರಿಪುರದ ಸರದಾರ; ಉಪ್ಪು ನೀರನ್ನು ಸಿಹಿಯಾಗಿಸಿದ ಆಧುನಿಕ ಭಗೀರಥ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
22:39ಧಾರವಾಡದ 'ಪಾಪದ ಕೋಟೆ' ಧೂಳೀಪಟ: ರಾಜಾಹುಲಿ ಬಿಎಸ್​ವೈ ಶಪಥ ಈಡೇರಿತೇ? ಕಂಬಿ ಹಿಂದೆ ವಿನಯ್ ಕುಲಕರ್ಣಿ ಭವಿಷ್ಯ!
20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
Read more