SC/ST ಮೀಸಲಾತಿ ಹೆಚ್ಚಳ, ಭುಗಿಲೆದ್ದ ಜ್ವಾಲಾಮುಖಿ: ಜೇನುಗೂಡಿಗೆ ಕೈ ಹಾಕಿದ್ರಾ ಸಿಎಂ ಬೊಮ್ಮಾಯಿ?

SC/ST ಮೀಸಲಾತಿ ಹೆಚ್ಚಳ, ಭುಗಿಲೆದ್ದ ಜ್ವಾಲಾಮುಖಿ: ಜೇನುಗೂಡಿಗೆ ಕೈ ಹಾಕಿದ್ರಾ ಸಿಎಂ ಬೊಮ್ಮಾಯಿ?

Published : Oct 14, 2022, 02:52 PM IST

Karnataka SC/ST Reservation Hike Explained: ಬೊಮ್ಮಾಯಿ ಸುತ್ತ ಸುತ್ತುತ್ತಿರುವ ಈ ಮಿಸಲಾತಿ ಚಕ್ರವ್ಯೂಹದ ಅಸಲಿಯತ್ತೇನು? ಮುಖ್ಯಮಂತ್ರಿ ಬೊಮ್ಮಾಯಿ ಜೇನುಗೂಡಿಗೆ ಕೈ ಹಾಕಿ ಬಿಟ್ರಾ? ಬೊಮ್ಮಾಯಿ ಸುತ್ತ ಸುತ್ತಿಕೊಂಡಿರೋ ಮೀಸಲಾತಿ ಚಕ್ರವ್ಯೂಹದ ಮುಂದಿನ ಪರಿಣಾಮಗಳೇನೇನು? ಇಲ್ಲಿದೆ ಕಂಪ್ಲೀಟ್‌ ವರದಿ  

ಬೆಂಗಳೂರು (ಅ. 14): ಮೀಸಲಾತಿ ಚಕ್ರವ್ಯೂಹ. ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ (CM Basavaraj Bommai) ಸುತ್ತ ಸುತ್ತುತ್ತಿರುವ ಬೆಂಕಿವ್ಯೂಹ, ಬೆಂಕಿಯ ಬಲೆ. ಒಂದು ಅಸ್ತ್ರ ಪ್ರಯೋಗಿಸಿದ್ರೆ, ತಿರುಗಿ ಬಿದ್ದದ್ದು ಮೂರ್ನಾಲ್ಕು ಅಸ್ತ್ರಗಳು. ಒಂದು ದಾಳ ಉರುಳಿಸಿದ್ರೆ, ಉಲ್ಟಾ ಬಿದ್ದಿರೋದು ನಾಲ್ಕಾರು ದಾಳಗಳು.  ಸಿಎಂ ಬೊಮ್ಮಾಯಿಯವರ ಸುತ್ತ ಸುತ್ತುತ್ತಿರುವ ಮೀಸಲಾತಿ ಚಕ್ರವ್ಯೂಹ (Reservation Politics) ಎದ್ದು ನಿಂತದ್ದೇ ಎಸ್‌ಸಿ ಎಸ್‌ಎಸ್ಟಿ (SC ST Reservation) ಸಮುದಾಯಗಳಿಗೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಘೋಷಣೆ ಮಾಡಿದ ನಂತರ. ಹಾಗಾದ್ರೆ ಎಸ್‌ಸಿ ಎಸ್‌ಎಸ್ಟಿಗಳಿಗೆ ಮೀಸಲಾತಿ ಹೆಚ್ಚಿಸೋದು ಅಂದುಕೊಂಡಷ್ಟು ಸುಲಭನಾ? ಆ ಹಾದಿಯಲ್ಲಿ ಬೊಮ್ಮಾಯಿಯವರಿಗೆ ಎದುರಾಗಲಿರೋ ಚಾಲೆಂಜ್‌ಗಳೇನು?  ಅಷ್ಟಕ್ಕೂ ಬೊಮ್ಮಾಯಿ ಸುತ್ತ ಸುತ್ತುತ್ತಿರುವ ಈ ಮಿಸಲಾತಿ ಚಕ್ರವ್ಯೂಹದ ಅಸಲಿಯತ್ತೇನು? ಮುಖ್ಯಮಂತ್ರಿ ಬೊಮ್ಮಾಯಿವರೂ ಜೇನುಗೂಡಿಗೆ ಕೈ ಹಾಕಿ ಬಿಟ್ರಾ? ಬೊಮ್ಮಾಯಿ ಸುತ್ತ ಸುತ್ತಿಕೊಂಡಿರೋ ಮೀಸಲಾತಿ ಚಕ್ರವ್ಯೂಹದ ಮುಂದಿನ ಪರಿಣಾಮಗಳೇನೇನು? ಇಲ್ಲಿದೆ ಕಂಪ್ಲೀಟ್‌ ವರದಿ  

ಸರ್ಕಾರಕ್ಕೆ ಗಡುವು ಕೊಟ್ಟ ಜಯಮೃತ್ಯುಂಜಯ ಸ್ವಾಮೀಜಿ

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more