ಕನಕಪುರ ಬಂಡೆ ವಿರುದ್ಧ ಸಿಡಿದೆದ್ದ ಸಾಹುಕಾರ್; ಡಿಕೆಶಿ ಮಾತ್ರ ಸೈಲೆಂಟ್!

ಕನಕಪುರ ಬಂಡೆ ವಿರುದ್ಧ ಸಿಡಿದೆದ್ದ ಸಾಹುಕಾರ್; ಡಿಕೆಶಿ ಮಾತ್ರ ಸೈಲೆಂಟ್!

Suvarna News   | Asianet News
Published : Feb 05, 2020, 03:49 PM IST

ರಾಜ್ಯ ರಾಜಕಾರಣದಲ್ಲಿ ಡೇರ್ ಡೇವಿಲ್ ರಾಜಕಾರಣಿಗಳಲ್ಲಿ ಡಿಕೆ ಶಿವಕುಮಾರ್ ಒಬ್ಬರು. ಡಿಕೆಶಿ ಸಿಂಹಾಸನಕ್ಕೆ ಅಡ್ಡಗಾಲು ಹಾಕಲು ಬಿಎಸ್‌ವೈ ಸಂಪುಟದಲ್ಲಿ ಚಕ್ರವ್ಯೂಹವೊಂದು ರಚನೆಯಾಗುತ್ತಿದೆ. ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ, ಚನ್ನಪಟ್ಟಣದ ಸೈನಿಕ ಸಿಪಿ ಯೋಗೇಶ್ವರ್, ಡಿಕೆಶಿ ವಿರುದ್ಧ ನಿಂತಿದ್ದಾರೆ. ಸಾಹುಕಾರ್ ಜಾರಕಿಹೊಳಿ ಅವಕಾಶ ಸಿಕ್ಕಾಗಲೆಲ್ಲಾ ಕನಕಪುರ ಬಂಡೆ ವಿರುದ್ಧ ಗುಡುಗುತ್ತಾರೆ.  ಆದರೆ ಅಚ್ಚರಿ ಎಂದರೆ ಡಿಕೆಶಿ ಮಾತ್ರ ಸಾಹುಕಾರ್ ವಿರುದ್ಧ ಮಾತೇ ಆಡುವುದಿಲ್ಲ!

ಬೆಂಗಳೂರು (ಫೆ. 05): ರಾಜ್ಯ ರಾಜಕಾರಣದಲ್ಲಿ ಡೇರ್ ಡೇವಿಲ್ ರಾಜಕಾರಣಿಗಳಲ್ಲಿ ಡಿಕೆ ಶಿವಕುಮಾರ್ ಒಬ್ಬರು. ಡಿಕೆಶಿ ಸಿಂಹಾಸನಕ್ಕೆ ಅಡ್ಡಗಾಲು ಹಾಕಲು ಬಿಎಸ್‌ವೈ ಸಂಪುಟದಲ್ಲಿ ಚಕ್ರವ್ಯೂಹವೊಂದು ರಚನೆಯಾಗುತ್ತಿದೆ.  

ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ, ಚನ್ನಪಟ್ಟಣದ ಸೈನಿಕ ಸಿಪಿ ಯೋಗೇಶ್ವರ್, ಡಿಕೆಶಿ ವಿರುದ್ಧ ನಿಂತಿದ್ದಾರೆ. ಸಾಹುಕಾರ್ ಜಾರಕಿಹೊಳಿ ಅವಕಾಶ ಸಿಕ್ಕಾಗಲೆಲ್ಲಾ ಕನಕಪುರ ಬಂಡೆ ವಿರುದ್ಧ ಗುಡುಗುತ್ತಾರೆ.  ಆದರೆ ಅಚ್ಚರಿ ಎಂದರೆ ಡಿಕೆಶಿ ಮಾತ್ರ ಸಾಹುಕಾರ್ ವಿರುದ್ಧ ಮಾತೇ ಆಡುವುದಿಲ್ಲ! ಏನಿದು ಸಾಹುಕಾರ್' ಕನಕಪುರ ಬಂಡೆ ನಡುವಿನ ಕೋಲ್ಡ್ ವಾರ್? ಇಲ್ಲಿದೆ ನೋಡಿ! 

20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!