ರಾಜರಾಜೇಶ್ವರಿ ಕುರುಕ್ಷೇತ್ರದ ರಣರಂಗ: ಪಟಾಕಿ ಕಿಚ್ಚು, ದೀಪಾವಳಿ ದಂಗಲ್, ರಾರಾ ರಣಕಣ..!

ರಾಜರಾಜೇಶ್ವರಿ ಕುರುಕ್ಷೇತ್ರದ ರಣರಂಗ: ಪಟಾಕಿ ಕಿಚ್ಚು, ದೀಪಾವಳಿ ದಂಗಲ್, ರಾರಾ ರಣಕಣ..!

Published : Oct 18, 2025, 12:48 PM IST
ರಾಜರಾಜೇಶ್ವರಿ ನಗರ ಕ್ಷೇತ್ರದ ರಾಜಕೀಯವು ಶಾಸಕ ಮುನಿರತ್ನ ಮತ್ತು ಡಿಕೆ ಸಹೋದರರ ನಡುವಿನ ತೀವ್ರ ದ್ವೇಷದ ಕಣವಾಗಿದೆ. ಮುನಿರತ್ನ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನಂತರ ಈ ಸಂಘರ್ಷವು ಮತ್ತಷ್ಟು ಉಲ್ಬಣಗೊಂಡಿದ್ದು, ಅಂದಿನಿಂದ ಈ ಕ್ಷೇತ್ರವು ನಿರಂತರ ರಾಜಕೀಯ ಕುರುಕ್ಷೇತ್ರವಾಗಿ ಮಾರ್ಪಟ್ಟಿದೆ.

ರಾಜರಾಜೇಶ್ವರಿ ರಣರಂಗ.. ಮುನಿದ ಮುನಿರತ್ನ..  ಪಟಾಕಿ ಫೈಟ್..!   ಬಂಡೆ ಬ್ರದರ್ಸ್​.. ಕುಸುಮಾ ವಿರುದ್ಧ ಸಿಡಿದ ಕಮಲ ಶಾಸಕ..! ಕರಾಳ ದ್ವೇಷಚರಿತ್ರೆ.. ದೀಪಾವಳಿ ದಂಗಲ್.. ಆರದ ಜ್ವಾಲೆ..! ರಾರಾ ಕುರುಕ್ಷೇತ್ರ.. ಗನ್ ಮ್ಯಾನ್​ಗೆ ಆಗ್ರಹ.. ಟಗರು ಗುಟುರು..!  ದ್ವೇಷ.. ರೋಷ.. ಇದು ಮುಗಿಯದ ರಾಜಕೀಯ ಕಥನ.. ಇದೇ ಇವತ್ತಿನ ಸುವರ್ಣ ಸ್ಪೆಷಲ್  ರಣರಣ ರಾರಾ ಕುರುಕ್ಷೇತ್ರ..

16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
Read more