2023 ವಿಧಾನಸಭೆ ಚುನಾವಣೆ ಗೆಲ್ಲಲು ಸಿದ್ದು-ಡಿಕೆಶಿಗೆ 12 ಸೂತ್ರ ಹೇಳಿದ ರಾಹುಲ್ ಗಾಂಧಿ

2023 ವಿಧಾನಸಭೆ ಚುನಾವಣೆ ಗೆಲ್ಲಲು ಸಿದ್ದು-ಡಿಕೆಶಿಗೆ 12 ಸೂತ್ರ ಹೇಳಿದ ರಾಹುಲ್ ಗಾಂಧಿ

Published : May 01, 2022, 05:02 PM ISTUpdated : May 01, 2022, 05:11 PM IST

2023ರಲ್ಲಿ ರಾಜ್ಯ ವಿಧಾನಸಭಾ ಎಲೆಕ್ಷನ್​ ಇದೆ. ಎಲ್ಲ ಪಕ್ಷಗಳು ಈಗಿನಿಂದಲೇ ಎಲೆಕ್ಷನ್​​ ತಯಾರಿಯಲ್ಲಿ ತೊಡಗಿಕೊಂಡಿವೆ. ಕೇಂದ್ರದಲ್ಲಿ ಕಾಂಗ್ರೆಸ್​ ಪಕ್ಷ ಮಾತ್ರ, ರಾಜ್ಯದ ಎಲೆಕ್ಷನ್​​​​ ತಯಾರಿಯನ್ನು ತುಂಬಾ ಸೀರಿಯಸ್​ ತೆಗೆದುಕೊಂಡಂತಿದೆ. 

2023 ರಲ್ಲಿ ರಾಜ್ಯ ವಿಧಾನಸಭಾ ಎಲೆಕ್ಷನ್​ (Assembly Election 2023) ಇದೆ. ಎಲ್ಲ ಪಕ್ಷಗಳು ಈಗಿನಿಂದಲೇ ಎಲೆಕ್ಷನ್​​ ತಯಾರಿಯಲ್ಲಿ ತೊಡಗಿಕೊಂಡಿವೆ. ಕೇಂದ್ರದಲ್ಲಿ ಕಾಂಗ್ರೆಸ್​ ಪಕ್ಷ ಮಾತ್ರ, ರಾಜ್ಯದ ಎಲೆಕ್ಷನ್​​​​ ತಯಾರಿಯನ್ನು ತುಂಬಾ ಸೀರಿಯಸ್​ ತೆಗೆದುಕೊಂಡಂತಿದೆ. ಈ ಬಾರಿ ಬಿಜೆಪಿಯಿಂದ ಅಧಿಕಾರ ಕಿತ್ತುಕೊಳ್ಳಬೇಕೆಂಬ ಹಠಕ್ಕೆ ಬಿದ್ದಂತಿದೆ ಕಾಂಗ್ರೆಸ್​​​.  2023ರ ಎಲೆಕ್ಷನ್​​ ಕುರಿತು ರಾಹುಲ್​​ ಗಾಂಧಿ (Rahul Gandhi) ಈಗ್ಲೇ ಪಾಠ ಶುರುವಿಟ್ಟುಕೊಂಡಿದ್ದಾರಂತೆ. ಡಿಕೆಶಿ ಮತ್ತು ಸಿದ್ದು (Siddaramaiah) ಇಬ್ಬರಿಗೂ ಸೈಲೆಂಟಾಗಿನೇ ಗುಡುಗಿದ್ದಾರಂತೆ. ರಾಜ್ಯದಲ್ಲಿ ಕಾಂಗ್ರೆಸ್​ ಸಾಧನೆ ಪಟ್ಟಿ ಹಿಡಿದುಕೊಂಡು ಇಬ್ಬರಿಗೂ ಬುದ್ದಿಮಾತು ಹೇಳಿದ್ದಾರಂತೆ. ಇನ್ಮುಂದೆ ರಾಜ್ಯದಲ್ಲಿ ಇಬ್ಬರು ಹೇಗೆ ವರ್ತಿಸಬೇಕು ಅನ್ನೋ ಪಾಠ ಮಾಡಿದ್ದಾರಂತೆ ರಾಹುಲ್​​. 

ಇಬ್ಬರನ್ನೂ ಕೂರಿಸಿ ಪಾಠ ಮಾಡುವಾಗ ಮತ್ತೊಂದು ವಿಷಯದ ಕುರಿತು ಖಡಕ್​​ ಆಗಿನೇ ವಾರ್ನ್​​ ಮಾಡಿದ್ದಾರಂತೆ ರಾಹುಲ್​​. ರಾಜ್ಯ ಕಾಂಗ್ರೆಸ್​​​​​​ ಸಾಧನೆ ಪಟ್ಟಿ ಮಾತ್ರ ನನ್ನ ಹತ್ರ ಇದೆ ಎಂದುಕೊಳ್ಳಬೇಡಿ. ಅದರ ಜೊತೆ ನಿಮ್ಮಿಬ್ಬರ ರಪೋರ್ಟ್​​ ಸಹ ನನ್ನ ಹತ್ತಿರವಿದೆ. ಹೀಗಾಗಿ ನೀವಿಬ್ರು ಆ ಒಂದು ವಿಚಾರಕ್ಕೆ ಹುಶಾರಾಗಿರಿ ಎಂದು ಅವಾಜ್​​ ಹಾಕಿದ್ದಾರಂತೆ ರಾಹುಲ್​​. 

24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
Read more