2023 ವಿಧಾನಸಭೆ ಚುನಾವಣೆ ಗೆಲ್ಲಲು ಸಿದ್ದು-ಡಿಕೆಶಿಗೆ 12 ಸೂತ್ರ ಹೇಳಿದ ರಾಹುಲ್ ಗಾಂಧಿ

2023 ವಿಧಾನಸಭೆ ಚುನಾವಣೆ ಗೆಲ್ಲಲು ಸಿದ್ದು-ಡಿಕೆಶಿಗೆ 12 ಸೂತ್ರ ಹೇಳಿದ ರಾಹುಲ್ ಗಾಂಧಿ

Published : May 01, 2022, 05:02 PM ISTUpdated : May 01, 2022, 05:11 PM IST

2023ರಲ್ಲಿ ರಾಜ್ಯ ವಿಧಾನಸಭಾ ಎಲೆಕ್ಷನ್​ ಇದೆ. ಎಲ್ಲ ಪಕ್ಷಗಳು ಈಗಿನಿಂದಲೇ ಎಲೆಕ್ಷನ್​​ ತಯಾರಿಯಲ್ಲಿ ತೊಡಗಿಕೊಂಡಿವೆ. ಕೇಂದ್ರದಲ್ಲಿ ಕಾಂಗ್ರೆಸ್​ ಪಕ್ಷ ಮಾತ್ರ, ರಾಜ್ಯದ ಎಲೆಕ್ಷನ್​​​​ ತಯಾರಿಯನ್ನು ತುಂಬಾ ಸೀರಿಯಸ್​ ತೆಗೆದುಕೊಂಡಂತಿದೆ. 

2023 ರಲ್ಲಿ ರಾಜ್ಯ ವಿಧಾನಸಭಾ ಎಲೆಕ್ಷನ್​ (Assembly Election 2023) ಇದೆ. ಎಲ್ಲ ಪಕ್ಷಗಳು ಈಗಿನಿಂದಲೇ ಎಲೆಕ್ಷನ್​​ ತಯಾರಿಯಲ್ಲಿ ತೊಡಗಿಕೊಂಡಿವೆ. ಕೇಂದ್ರದಲ್ಲಿ ಕಾಂಗ್ರೆಸ್​ ಪಕ್ಷ ಮಾತ್ರ, ರಾಜ್ಯದ ಎಲೆಕ್ಷನ್​​​​ ತಯಾರಿಯನ್ನು ತುಂಬಾ ಸೀರಿಯಸ್​ ತೆಗೆದುಕೊಂಡಂತಿದೆ. ಈ ಬಾರಿ ಬಿಜೆಪಿಯಿಂದ ಅಧಿಕಾರ ಕಿತ್ತುಕೊಳ್ಳಬೇಕೆಂಬ ಹಠಕ್ಕೆ ಬಿದ್ದಂತಿದೆ ಕಾಂಗ್ರೆಸ್​​​.  2023ರ ಎಲೆಕ್ಷನ್​​ ಕುರಿತು ರಾಹುಲ್​​ ಗಾಂಧಿ (Rahul Gandhi) ಈಗ್ಲೇ ಪಾಠ ಶುರುವಿಟ್ಟುಕೊಂಡಿದ್ದಾರಂತೆ. ಡಿಕೆಶಿ ಮತ್ತು ಸಿದ್ದು (Siddaramaiah) ಇಬ್ಬರಿಗೂ ಸೈಲೆಂಟಾಗಿನೇ ಗುಡುಗಿದ್ದಾರಂತೆ. ರಾಜ್ಯದಲ್ಲಿ ಕಾಂಗ್ರೆಸ್​ ಸಾಧನೆ ಪಟ್ಟಿ ಹಿಡಿದುಕೊಂಡು ಇಬ್ಬರಿಗೂ ಬುದ್ದಿಮಾತು ಹೇಳಿದ್ದಾರಂತೆ. ಇನ್ಮುಂದೆ ರಾಜ್ಯದಲ್ಲಿ ಇಬ್ಬರು ಹೇಗೆ ವರ್ತಿಸಬೇಕು ಅನ್ನೋ ಪಾಠ ಮಾಡಿದ್ದಾರಂತೆ ರಾಹುಲ್​​. 

ಇಬ್ಬರನ್ನೂ ಕೂರಿಸಿ ಪಾಠ ಮಾಡುವಾಗ ಮತ್ತೊಂದು ವಿಷಯದ ಕುರಿತು ಖಡಕ್​​ ಆಗಿನೇ ವಾರ್ನ್​​ ಮಾಡಿದ್ದಾರಂತೆ ರಾಹುಲ್​​. ರಾಜ್ಯ ಕಾಂಗ್ರೆಸ್​​​​​​ ಸಾಧನೆ ಪಟ್ಟಿ ಮಾತ್ರ ನನ್ನ ಹತ್ರ ಇದೆ ಎಂದುಕೊಳ್ಳಬೇಡಿ. ಅದರ ಜೊತೆ ನಿಮ್ಮಿಬ್ಬರ ರಪೋರ್ಟ್​​ ಸಹ ನನ್ನ ಹತ್ತಿರವಿದೆ. ಹೀಗಾಗಿ ನೀವಿಬ್ರು ಆ ಒಂದು ವಿಚಾರಕ್ಕೆ ಹುಶಾರಾಗಿರಿ ಎಂದು ಅವಾಜ್​​ ಹಾಕಿದ್ದಾರಂತೆ ರಾಹುಲ್​​. 

21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
19:53ಡಿಕೆ ಹೆಸರು ಕೇಳಿದ ಕೂಡಲೇ ಕೈ ಮುಗಿದದ್ದೇಕೆ ದಳಪತಿ! ಗುರುವಿನ ಹಾದಿಯಲ್ಲಿ ಶಿಷ್ಯ, ಮರುಕಳಿಸುತ್ತಾ 1999ರ ಇತಿಹಾಸ?
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
21:28ದೇಶದ ನಂಬರ್​​ 1 ಶ್ರೀಮಂತ ಸಿಎಂ ಡಿಕೆಶಿ ! ಆಸ್ತಿ ಡಬಲ್​​​​ ಆಗಿದ್ದು ಹೇಗೆ ಗೊತ್ತಾ ?
23:53ಡಿಕೆ ಸರ್ಕಾರ ವಾಸ್ತು ಪ್ರಕಾರ ; ಡಿಕೆಶಿ ಸರ್ಕಾರದಲ್ಲಿ ಎಲ್ಲವೂ ಬದಲು.. ಪಕ್ಕಾ ವಾಸ್ತು ಪ್ರಕಾರ..!
23:00‘ರಾಮ’ರಣವ್ಯೂಹ ಛಿದ್ರಗೊಳಿಸಿದ ‘ಶಿವ’ ನಿಗೂಢತೆಯಲ್ಲಿಯೇ ಅಂತ್ಯಗೊಂಡ ಪ್ರಹಸನ; ಟ್ರಬಲ್ ಹಂಟಿಂ
23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
Read more