ಮೋದಿ VS ಸೋನಿಯಾ ವಿಚಾರಣೆ: ವಿಚಾರಣೆಗೆ ಮೋದಿ  ಸ್ಪಂದಿಸಿದ್ದು ಹೇಗೆ! ಕೈ ಪಾಳಯದ ಪ್ರತಿರೋಧವೇಕೆ?

ಮೋದಿ VS ಸೋನಿಯಾ ವಿಚಾರಣೆ: ವಿಚಾರಣೆಗೆ ಮೋದಿ ಸ್ಪಂದಿಸಿದ್ದು ಹೇಗೆ! ಕೈ ಪಾಳಯದ ಪ್ರತಿರೋಧವೇಕೆ?

Published : Jul 22, 2022, 05:42 PM IST

ಆಗ ಗುಜರಾತ್ ಸಿಎಂ ಆಗಿದ್ರು ನರೇಂದ್ರ ಮೋದಿ.. ಅವರೂ ಕೂಡ ಅವತ್ತು ವಿಚಾರಣೆ ನಡೆಸಿದ್ರು.. ಆಗ ಏನಾಗಿತ್ತು..? ಈಗ 2022.. ಸೋನಿಯಾ ಗಾಂಧಿ.. ರಾಹುಲ್ ಗಾಂಧಿ ವಿಚಾರಣೆ ನಡೀತಿದೆ.. ಈಗ ಏನೇನೆಲ್ಲಾ ಆಗ್ತಿದೆ..? ಅಂದು ವಿಚಾರಣೆಗೆ ಮೋದಿ  ಸ್ಪಂದಿಸಿದ್ದು ಹೇಗೆ? ಇಂದು ಕೈ ಸೋನಿಯಾ ವಿಚಾರಣೆಗೆ ಕೈ ಪಾಳಯದ ಪ್ರತಿರೋಧವೇಕೆ..? ಅದೆಲ್ಲವನ್ನೂ ಹೇಳೋದೇ ಇವತ್ತಿನ ಸುವರ್ಣ ಫೋಕಸ್, ಮೋದಿ ವರ್ಸಸ್ ಸೋನಿಯಾ ವಿಚಾರಣೆ.

ಬೆಂಗಳೂರು (ಜುಲೈ 22): ನ್ಯಾಷನ್‌ ಹೆರಾಲ್ಡ್‌ ಪ್ರಕರಣದಲ್ಲಿ ಸೋನಿಯಾ ಗಾಂಧಿಯವನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಈಗಾಗಲೇ ಒಂದು ಸುತ್ತಿನ ವಿಚಾರಣೆ ನಡೆಸಿದೆ. ಆದರೆ, ಸೋನಿಯಾ ಗಾಂಧಿ ವಿಚಾರಣೆಗೆ ತೆರಳುತ್ತಿದ್ದ ಬೆನ್ನಲ್ಲಿಯೇ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ಎನ್ನುವ ಹೆಸರಿನಲ್ಲಿ ರಣಾಂಗಣ ಮಾಡಿದ್ದಾರೆ. ಹಾಗಿದ್ದಲ್ಲಿ, ತನಿಖಾ ಸಂಸ್ಥೆಗಳು ಈ ರೀತಿಯ ವಿಚಾರಣೆ ನಡೆಸಿದ್ದು ಇದೇ ಮೊದಲೇನಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಇಂಥದ್ದೊಂದು ವಿಚಾರಣೆಗೆ ಭಾಗಿಯಾಗಿದ್ದರು.


ಈಗ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಭಾಗಿಯಾಗಿದ್ದಾರೆ. ಈ ಎರಡೂ ವಿಚಾರಣೆಗಳ ನಡುವಿನ ವ್ಯತ್ಯಾಸವೇನು? ಅನ್ನೋದರ ವರದಿ ಇಲ್ಲಿದೆ. ಸೋನಿಯಾ ಗಾಂಧಿ ಅವರ ವಿಚಾರಣೆ ಬಳಿಕ, ಹೊರ ಬಂದ ಸತ್ಯವೇನೇನು? ಏನಾಯ್ತು ನ್ಯಾಷನಲ್ ಹೆರಾಲ್ಡ್ ಕೇಸ್..? ಸೋನಿಯಾ ಗಾಂಧಿ ಅವರನ್ನ ವಿಚಾರಣೆಗೆ ಕರೆಸಿಕೊಂಡಿದ್ದೇ ತಪ್ಪಾ..? ಅಸಲಿಗೆ ಸೋನಿಯಾ ಅವರನ್ನ ಯಾವ ಪ್ರಶ್ನೆ ಕೇಳಲಾಯ್ತು..? ಅವರು ಕೊಟ್ಟ ಉತ್ತರ ಏನು..?

ನಾವು ಬ್ರಿಟಿಷರ ಬಂದೂಕಿಗೆ ಹೆದರಿಲ್ಲ, ಇನ್ನು ಮೋದಿ ಬಂದೂಕಿಗೆ ಹೆದರ್ತೀವಾ?

ಸೋನಿಯಾ ಗಾಂಧಿಯವರನ್ನು ವಿಚಾರಣೆಗೆ ಕರೆದಿದ್ದಾರೆ ಎನ್ನುವ ಒಂದೇ ಕಾರಣಕ್ಕೆ ಇಂದು ಕಾಂಗ್ರೆಸ್‌ ದೊಡ್ಡ ಹೋರಾಟಕ್ಕೆ ಧುಮುಕಿದೆ. ಆದರೆ, ಯಾವುದೇ ವಿಚಾರಣೆ ಕೂಡ ಕಾರಣ ಇಲ್ಲದೆ ನಡೆಯೋದಿಲ್ಲ. ಅಷ್ಟಕ್ಕೂ ಈ ವಿಚಾರಣೆ ನಡೆಯೋಕೆ ಕಾರಣವೇನು?

21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
Read more