4 ದಿಕ್ಕು..  100 ಗುರಿ.. ಶುರುವಾಯ್ತು ಮೋದಿ ಅಶ್ವಮೇಧ..!

4 ದಿಕ್ಕು.. 100 ಗುರಿ.. ಶುರುವಾಯ್ತು ಮೋದಿ ಅಶ್ವಮೇಧ..!

Published : Sep 16, 2022, 03:51 PM IST

ಮೂರನೇ ಬಾರಿಗೆ ದೇಶದ ಪ್ರಧಾನಿಯಾಗುವ ನಿಟ್ಟಿನಲ್ಲಿ ನರೇಂದ್ರ ಮೋದಿ ಜನ್ಮದಿಂದೇ ಬಿಜೆಪಿ ಶಪಥ ಮಾಡಲು ಅಣಿಯಾಗಿದೆ. 2014 ಹಾಗೂ 2019ರಲ್ಲಿ ಭಿನ್ನ ಭಿನ್ನ ತಂತ್ರಗಳಿಂದ ಯಶಸ್ಸಿನ ಶಿಖರವೇರಿದ್ದ ನರೇಂದ್ರ ಮೋದಿ, ಈ ಬಾರಿ ಯಾವ ತಂತ್ರದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ ಎನ್ನುವ ಕುತೂಹಲವೂ ಆರಂಭವಾಗಿದೆ

ಬೆಂಗಳೂರು (ಸೆ. 16):  9 ರಾಜ್ಯಗಳಲ್ಲಿ ಟಾರ್ಗೆಟ್ 100. ಇದು ಮೋದಿ ಪ್ಲಾನ್. ಕರ್ನಾಟಕದಲ್ಲಿ ಕನಿಷ್ಠ 25 ಸ್ಥಾನಗಳನ್ನು ಗೆಲ್ಲೋದು ಮೋದಿ ಗುರಿ. ಹಾಗಾದ್ರೆ ಕರ್ನಾಟಕದಲ್ಲಿ ಮೋದಿ ಅಶ್ವಮೇಧದ ಕುದುರೆ 25ರ ಲಕ್ಷ್ಯ ಭೇದಿಸುತ್ತಾ..? ಕುದುರೆ ಕಟ್ಟಿ ಹಾಕಲು ಹೊಂಚು ಹಾಕಿ ಕೂತಿರೋರ ಶಕ್ತಿ ಎಷ್ಟು..? 

ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರೋ 9 ರಾಜ್ಯಗಳಲ್ಲಿ ಕನಿಷ್ಠ 100 ಲೋಕಸಭಾ ಸ್ಥಾನಗಳನ್ನು ಗೆಲ್ಲೋದು ಮೋದಿ (Narendra Modi) ಪ್ಲಾನ್. ಅದಕ್ಕಾಗಿ ಮೋದಿ ಅಶ್ವಮೇಧದ ಕುದುರೆ ಹೊರಟು ನಿಂತಿದೆ. ಕರ್ನಾಟಕದಲ್ಲಿ ಮತ್ತೆ 25 ಸ್ಥಾನಗಳನ್ನು ಗೆಲ್ಲೋ ಮೋದಿ ಕನಸು ಈಡೇರುತ್ತಾ ಅನ್ನೋದೇ ಮುಂದಿರುವ ಪ್ರಶ್ನೆ. 4 ದಿಕ್ಕುಗಳ 9 ಅಖಾಡಗಳಲ್ಲಿ ಸೆಂಚುರಿ ಬಾರಿಸಲು ಮುಂದಾಗಿರೋ ಮೋದಿಯವರ ಮುಂದಿರೋ ಸವಾಲುಗಳೇನೇನು..? ಚುನಾವಣೆ ಗೆಲ್ಲಲು ಬಿಜೆಪಿಯ ಅಸಲಿ ಶಕ್ತಿ ಯಾವುದು ಅನ್ನೋ ಪ್ರಶ್ನೆಯೂ ಆರಂಭವಾಗಿದೆ.

PM Modi Birthday: ಬಡ ಜನರ 'ಅಚ್ಚೇದಿನ್‌' ಸಲುವಾಗಿ ಪ್ರಧಾನಿ ಮೋದಿ ಘೋಷಿಸಿದ 10 ಯೋಜನೆಗಳು

2023ರಲ್ಲಿ ವಿಧಾನಸಭಾ ಚುನಾವಣೆ ಎದುರಿಸಲಿರೋ 9 ರಾಜ್ಯಗಳಲ್ಲಿ 100 ಲೋಕಸಭಾ ಸ್ಥಾನಗಳನ್ನು ಗೆಲ್ಲಲು ಮೋದಿ ಪಣ ತೊಟ್ಟಿದ್ದಾರೆ. ಈ ಹಾದಿಯಲ್ಲಿ ಮೋದಿಯವರಿಗೆ ಅಷ್ಟೇ ಸವಾಲುಗಳು ಎದುರಾಗಲಿದೆ.

20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
Read more