NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?

NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?

Published : Nov 15, 2025, 02:51 PM IST

ಬಿಹಾರ ಬೆಂಕಿಯಲ್ಲಿ ಗುರಿ ಮುಟ್ಟಿದ ‘ಬಾಣ’ ಅರಳಿದ ‘ಕಮಲ’..! ನಮೋ-ನಿತೀಶ್ ದಿಗ್ವಜಯದ ನೆರಳಲ್ಲಿ ಸಿದ್ದರಾಮಯ್ಯ ಸಿಂಹಾಸನ ಭದ್ರ.? ಬಿಜೆಪಿಗೆ ಬಿ‘ಹಾರ’ ಕರುನಾಡ ಪಟ್ಟ ಕದನದ ದಿಕ್ಕು ಬದಲು..? ಬಿಹಾರ ಬಿರುಗಾಳಿಗೆ ತಲ್ಲಣಿಸುತ್ತಾ ರಾಜ್ಯ ರಾಜಕೀಯ..?

ಬಿಹಾರ ಬೆಂಕಿಯಲ್ಲಿ ಗುರಿ ಮುಟ್ಟಿದ ‘ಬಾಣ’ ಅರಳಿದ ‘ಕಮಲ’..! ನಮೋ-ನಿತೀಶ್ ದಿಗ್ವಜಯದ ನೆರಳಲ್ಲಿ ಸಿದ್ದರಾಮಯ್ಯ ಸಿಂಹಾಸನ ಭದ್ರ.? ಬಿಜೆಪಿಗೆ ಬಿ‘ಹಾರ’ ಕರುನಾಡ ಪಟ್ಟ ಕದನದ ದಿಕ್ಕು ಬದಲು..? ಬಿಹಾರ ಬಿರುಗಾಳಿಗೆ ತಲ್ಲಣಿಸುತ್ತಾ ರಾಜ್ಯ ರಾಜಕೀಯ..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಬಿಹಾರ ಕುಲುಮೆ ಸಿದ್ದುಗೆ ಚಿನ್ನ. ಬಿಹಾರ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಪ್ರಚಂಡ ಗೆಲುವು ಸಾಧಿಸಿದೆ  ಕಮಲ ಪಡೆ.. ಇದೀಗ ಬಿಹಾರದ ಈ ರಿಸೆಲ್ಟ್​ನ ಎಫೆಕ್ಟ್​ ಕರುನಾಡಿನ ರಾಜಕೀಯದ ಮೇಲೆ ಬೀಳ್ಬೋದು. ಅದ್ರಲ್ಲಿಯೂ ಸಿದ್ದು-ಡಿಕೆ ಮಧ್ಯೆ ನಡೆಯುತ್ತಿರೋ ಸಿಂಹಾಸನ ಸಮರದ ಮೇಲೆ ಇದ್ರ ನೇರ ಪರಿಣಾಮ ಬೀಳುತ್ತೆ ಎನ್ನಲಾಗ್ತಿದೆ.

ಹಾಗಿದ್ರೆ ಬುದ್ಧನ ನಾಡಿನ ಈ ಚುನಾವಣಾ ಫಲಿತಾಂಶದಿಂದ ಇಲ್ಲಿ ಯಾರ ಬಲ ಹೆಚ್ಚುತ್ತೆ..? ಯಾರ ಶಕ್ತಿ ಕುಗ್ಗುತ್ತೆ..? ಅಷ್ಟಕ್ಕೂ ಬಿಹಾರದಲ್ಲಿ ಮಹಾಘಟಬಂಧನ್ ಲೆಕ್ಕಾಚಾರ ಉಲ್ಟಾ ಹೊಡೆದಿದ್ದು ಯಾಕೆ..? ಚುನಾವಣೆ ಗೆಲ್ಬೇಕು ಅಂತಲೇ ಎನ್​ಡಿಎ ಹಾಗು ಮಹಾಘಟಬಂಧನ್ ಎರಡೂ ಕೂಡ ಪ್ರಯತ್ನಿಸಿದ್ದು, ಜಿದ್ದಾಜಿದ್ದಿನ ಹೋರಾಟ ನಡೆಸಿದ್ದು. ಆದ್ರೆ ಗೆಲುವು ಒಲಿದಿದ್ದು ಮಾತ್ರ ಕಮಲ ಪಡೆಗೆ. ಹಾಗಿದ್ರೆ ಎನ್​ಡಿಎ ಗೆಲುವಿಗೆ ಕಾರಣವಾದ ಪ್ರಮುಖ  ಅಂಶಗಳ್ಯಾವು.? ಬಿಹಾರ ಚುನಾವಣಾ ಕಾಳಗದಲ್ಲಿ ಯಾರ್ಯಾರು, ಎಷ್ಟೆಷ್ಟು ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ. ಬಿಹಾರ ಚುನಾವಣಾ ಬೆಂಕಿಯಲ್ಲಿ ನಿತೀಶ್ ಕುಮಾರ್ ಅವರ ಬಾಣ ಗುರಿ ಮುಟ್ಟಿದೆ, ಮೋದಿ ಕಮಲ ಅರಳಿದೆ. ಮಹಾಘಟಬಂಧನ್ ಮಾತ್ರ ತೀವ್ರ ಹತಾಶೆ ಅನುಭವಿಸಿದೆ. ಹಾಗಿದ್ರೆ, ಇಲ್ಲಿ ಯಾವ್ಯಾವ ಪಕ್ಷ ಎಷ್ಟೆಷ್ಟು ಕ್ಷೇತ್ರಗಳನ್ನ ತಮ್ಮದಾಗಿಸಿಕೊಂಡಿವೆ.

20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
Read more