NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?

NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?

Published : Nov 15, 2025, 02:51 PM IST

ಬಿಹಾರ ಬೆಂಕಿಯಲ್ಲಿ ಗುರಿ ಮುಟ್ಟಿದ ‘ಬಾಣ’ ಅರಳಿದ ‘ಕಮಲ’..! ನಮೋ-ನಿತೀಶ್ ದಿಗ್ವಜಯದ ನೆರಳಲ್ಲಿ ಸಿದ್ದರಾಮಯ್ಯ ಸಿಂಹಾಸನ ಭದ್ರ.? ಬಿಜೆಪಿಗೆ ಬಿ‘ಹಾರ’ ಕರುನಾಡ ಪಟ್ಟ ಕದನದ ದಿಕ್ಕು ಬದಲು..? ಬಿಹಾರ ಬಿರುಗಾಳಿಗೆ ತಲ್ಲಣಿಸುತ್ತಾ ರಾಜ್ಯ ರಾಜಕೀಯ..?

ಬಿಹಾರ ಬೆಂಕಿಯಲ್ಲಿ ಗುರಿ ಮುಟ್ಟಿದ ‘ಬಾಣ’ ಅರಳಿದ ‘ಕಮಲ’..! ನಮೋ-ನಿತೀಶ್ ದಿಗ್ವಜಯದ ನೆರಳಲ್ಲಿ ಸಿದ್ದರಾಮಯ್ಯ ಸಿಂಹಾಸನ ಭದ್ರ.? ಬಿಜೆಪಿಗೆ ಬಿ‘ಹಾರ’ ಕರುನಾಡ ಪಟ್ಟ ಕದನದ ದಿಕ್ಕು ಬದಲು..? ಬಿಹಾರ ಬಿರುಗಾಳಿಗೆ ತಲ್ಲಣಿಸುತ್ತಾ ರಾಜ್ಯ ರಾಜಕೀಯ..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಬಿಹಾರ ಕುಲುಮೆ ಸಿದ್ದುಗೆ ಚಿನ್ನ. ಬಿಹಾರ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಪ್ರಚಂಡ ಗೆಲುವು ಸಾಧಿಸಿದೆ  ಕಮಲ ಪಡೆ.. ಇದೀಗ ಬಿಹಾರದ ಈ ರಿಸೆಲ್ಟ್​ನ ಎಫೆಕ್ಟ್​ ಕರುನಾಡಿನ ರಾಜಕೀಯದ ಮೇಲೆ ಬೀಳ್ಬೋದು. ಅದ್ರಲ್ಲಿಯೂ ಸಿದ್ದು-ಡಿಕೆ ಮಧ್ಯೆ ನಡೆಯುತ್ತಿರೋ ಸಿಂಹಾಸನ ಸಮರದ ಮೇಲೆ ಇದ್ರ ನೇರ ಪರಿಣಾಮ ಬೀಳುತ್ತೆ ಎನ್ನಲಾಗ್ತಿದೆ.

ಹಾಗಿದ್ರೆ ಬುದ್ಧನ ನಾಡಿನ ಈ ಚುನಾವಣಾ ಫಲಿತಾಂಶದಿಂದ ಇಲ್ಲಿ ಯಾರ ಬಲ ಹೆಚ್ಚುತ್ತೆ..? ಯಾರ ಶಕ್ತಿ ಕುಗ್ಗುತ್ತೆ..? ಅಷ್ಟಕ್ಕೂ ಬಿಹಾರದಲ್ಲಿ ಮಹಾಘಟಬಂಧನ್ ಲೆಕ್ಕಾಚಾರ ಉಲ್ಟಾ ಹೊಡೆದಿದ್ದು ಯಾಕೆ..? ಚುನಾವಣೆ ಗೆಲ್ಬೇಕು ಅಂತಲೇ ಎನ್​ಡಿಎ ಹಾಗು ಮಹಾಘಟಬಂಧನ್ ಎರಡೂ ಕೂಡ ಪ್ರಯತ್ನಿಸಿದ್ದು, ಜಿದ್ದಾಜಿದ್ದಿನ ಹೋರಾಟ ನಡೆಸಿದ್ದು. ಆದ್ರೆ ಗೆಲುವು ಒಲಿದಿದ್ದು ಮಾತ್ರ ಕಮಲ ಪಡೆಗೆ. ಹಾಗಿದ್ರೆ ಎನ್​ಡಿಎ ಗೆಲುವಿಗೆ ಕಾರಣವಾದ ಪ್ರಮುಖ  ಅಂಶಗಳ್ಯಾವು.? ಬಿಹಾರ ಚುನಾವಣಾ ಕಾಳಗದಲ್ಲಿ ಯಾರ್ಯಾರು, ಎಷ್ಟೆಷ್ಟು ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ. ಬಿಹಾರ ಚುನಾವಣಾ ಬೆಂಕಿಯಲ್ಲಿ ನಿತೀಶ್ ಕುಮಾರ್ ಅವರ ಬಾಣ ಗುರಿ ಮುಟ್ಟಿದೆ, ಮೋದಿ ಕಮಲ ಅರಳಿದೆ. ಮಹಾಘಟಬಂಧನ್ ಮಾತ್ರ ತೀವ್ರ ಹತಾಶೆ ಅನುಭವಿಸಿದೆ. ಹಾಗಿದ್ರೆ, ಇಲ್ಲಿ ಯಾವ್ಯಾವ ಪಕ್ಷ ಎಷ್ಟೆಷ್ಟು ಕ್ಷೇತ್ರಗಳನ್ನ ತಮ್ಮದಾಗಿಸಿಕೊಂಡಿವೆ.

19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
22:55Karnataka Politics: ಉಭಯ ಸಂಕಟದಲ್ಲಿ ಸಿಲುಕಿದ ಕಾಂಗ್ರೆಸ್ ಹೈಕಮಾಂಡ್! ಹೇಗಿವೆ ಸಿದ್ದು-ಡಿಕೆ ಪಟ್ಟುಗಳು?
21:37ಬಂಡೆ ಬ್ರದರ್ಸ್ ವಚನ ವಜ್ರಾಯುಧ: ಡಿಕೆ–ಸಿದ್ದರಾಮಯ್ಯ ಪವರ್ ಪಾಲಿಟಿಕ್ಸ್ ನಿರ್ಣಾಯಕ ಹಂತಕ್ಕೆ!
Read more