ನರೇಂದ್ರ ಮೋದಿಯ ಅಷ್ಟ ರಹಸ್ಯ..ಏನಿದು ಸೀಕ್ರೆಟ್ 8!

ನರೇಂದ್ರ ಮೋದಿಯ ಅಷ್ಟ ರಹಸ್ಯ..ಏನಿದು ಸೀಕ್ರೆಟ್ 8!

Published : May 27, 2022, 03:30 PM IST

8 ಶತ್ರುಗಳು.. 8 ಮಿತ್ರರು..8 ಸ್ಟ್ರಾಟಜಿ.. 8 ಮಾಸ್ಟರ್ ಸ್ಟ್ರೋಕ್.. ಏನಿದು ಸೀಕ್ರೆಟ್ 8? ವಿದೇಶಿ ನಾಯಕರಿಗೆ ಗಿಫ್ಟ್ ಕೊಟ್ಟೇ ಮೋದಿ ಬದಲಿಸಿದರಾ ರಾಜತಂತ್ರದ ನಸೀಬತ್ತು..? ಏನದು ಮೋದಿ ಮ್ಯಾಜಿಕ್..? ಮೋದಿ ಯುಗಕ್ಕೆ 8 ವರ್ಷ.. ಅಷ್ಟರಲ್ಲೇ ಬದಲಾಗಿದ್ದೆಷ್ಟು ಗೊತ್ತಾ..?

ಬೆಂಗಳೂರು (ಮೇ. 27): ಮೋದಿ (Narendra Modi) ಅವರ ಈ ಜಾಣ ನಡೆಯೇ ಅವರನ್ನ ವರ್ಲ್ಡ್ ಲೀಡರ್ ಅನ್ನೋ ಮಟ್ಟಕ್ಕೆ ತಂದು ನಿಲ್ಲಿಸಿರೋದು.. ಆದ್ರೆ, ಈ ನಾಯಕನ ಮುಂದೆಯೂ ಸವಾಲುಗಳಿದ್ದಾವೆ.. ಅದೇನು ಅನ್ನೋದು ಗೊತ್ತಿದೆಯೇ?

ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ 8 ವರ್ಷಗಳು (8 Years) ಕಳೆದಿವೆ.. ಆದ್ರೆ, ಈ 8 ವರ್ಷಗಳಲ್ಲಿ ಭಾರತ ಗಳಿಸಿದ್ದೆಷ್ಟು, ಕಳೆದುಕೊಂಡಿದ್ದೆಷ್ಟು. ಇದೆಲ್ಲಕ್ಕಿಂತಾ ಮುಖ್ಯವಾಗಿ, ಮೋದಿ ಅವರು ತಮ್ಮ ಮುಂದಿರೋ ಸವಾಲುಗಳನ್ನ ಹೇಗೆ  ನಿಭಾಯಿಸ್ತಾರೆ ಅನ್ನೋದೇ ಇಂಪಾರ್ಟಂಟ್. ಮೋದಿ ಅವರ ರಾಜತಾಂತ್ರಿಕ ನಿಲುವುಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲೇ ಕೌತುಕ ಮೂಡಿರುತ್ತೆ.. ಇಂಥಾ ಮೋದಿ ಅವರ ಮುಂದಿನ ಸವಾಲುಗಳು ಏನು ಗೊತ್ತಾ..?

ಜಿಟಿ ದೇವೆಗೌಡ ಮೊಮ್ಮಗಳ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ!

ಸರಿಯಾಗಿ ಎಂಟು ವರ್ಷಗಳ ಹಿಂದೆ, ನರೇಂದ್ರ ಮೋದಿ ಅವರು 2014 ರ ಲೋಕಸಭಾ ಚುನಾವಣೆಯಲ್ಲಿ ಐತಿಹಾಸಿಕ ವಿಜಯವನ್ನು ದಾಖಲಿಸಿದ ಬಳಿಕ, ದೆಹಲಿಯಲ್ಲಿ ನಡೆದ ಅದ್ಭುತ ಸಮಾರಂಭದಲ್ಲಿ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ 15 ನೇ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಕೇಂದ್ರದಲ್ಲಿ ಮೋದಿಯವರ ಆಯ್ಕೆಯು ವಿಶೇಷವಾಗಿ ಮಹತ್ವದ್ದಾಗಿತ್ತು, 3 ದಶಕಗಳಲ್ಲಿ ಮೊದಲ ಬಾರಿಗೆ ಒಂದೇ ಪಕ್ಷವು ಕೇಂದ್ರದಲ್ಲಿ ಸರ್ಕಾರ ರಚಿಸಲು ಬಹುಮತದ ಸ್ಥಾನಗಳನ್ನು ಗೆದ್ದಿತ್ತು.

20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
Read more