ಈಗಲೇ ಎಲೆಕ್ಷನ್ ನಡೆದರೆ ಪ್ರಧಾನಿ ಯಾರಾಗ್ತಾರೆ?: ಸಂಖ್ಯಾ ರಹಸ್ಯ ತೆರೆದಿಟ್ಟ 'ನಿಗೂಢ' ಏನು?

ಈಗಲೇ ಎಲೆಕ್ಷನ್ ನಡೆದರೆ ಪ್ರಧಾನಿ ಯಾರಾಗ್ತಾರೆ?: ಸಂಖ್ಯಾ ರಹಸ್ಯ ತೆರೆದಿಟ್ಟ 'ನಿಗೂಢ' ಏನು?

Published : Jan 28, 2023, 11:17 AM ISTUpdated : Jan 28, 2023, 11:57 AM IST

ಮೂಡ್ ಆಫ್ ದಿ ನೇಷನ್ ಸಮೀಕ್ಷೆಯು ದೇಶ ನಾಯಕರ ಭವಿಷ್ಯ ನುಡಿದಿದೆ. ಸಂಖ್ಯಾ ರಹಸ್ಯ ತೆರೆದಿಟ್ಟ ನಿಗೂಢ ಸಂಗತಿಗಳೇನು ಎಂಬ ಡಿಟೇಲ್ಸ್ ಇಲ್ಲಿದೆ.

ಹೊಸ ಸಮೀಕ್ಷೆಯ ಸಂಖ್ಯಾ ರಹಸ್ಯವು ದೇಶ ನಾಯಕರ ಭವಿಷ್ಯ ನುಡಿದಿದೆ. ಮೂಡ್ ಆಫ್ ದಿ ನೇಷನ್ ಸಮೀಕ್ಷೆ, ಮುಂದಿನ ಚುನಾವಣೆನಾ ನಾವು ಯಾವ ರೀತಿ ನೋಡ್ಬೇಕು ಅನ್ನೋದನ್ನು ತೋರಿಸಿಕೊಡ್ತಾ ಇದೆ. ಮಂದಿರ, ಲವ್ ಜಿಹಾದ್ ವಿಚಾರಗಳ ಬಗ್ಗೆ ಜನ ಹೇಳೋದೇನು ಹಾಗೂ ಈಗಲೇ ಎಲೆಕ್ಷನ್ ನಡೆದರೆ ಪ್ರಧಾನಿ ಯಾರಾಗ್ತಾರೆ ಎಂದು ಸಮೀಕ್ಷೆ ನಡೆಸಲಾಗಿದೆ. ಕೈ ಪಾಳದಿಂದಲೇ ರಾಹುಲ್ ಗಾಂಧಿಗೆ ಎದಯರಾಯ್ತಾ ಸವಾಲು ಹಾಗೂ
ತೃತೀಯ ರಂಗ ಒಟ್ಟಾದರೆ ಮೋದಿಯವರನ್ನು ಕಟ್ಟಿಹಾಕಬಹುದಾ ಎಂಬ ವಿಚಾರದ ಕುರಿತು ಸಮೀಕ್ಷೆ ನಡೆಸಿದೆ. ಸತತ 9ನೇ ವರ್ಷ.. ಮೋದಿಯೇ ನಂ 1. ಕಳೆದೊಂದು ವರ್ಷದಲ್ಲಿ ಭಾರತದಲ್ಲಿ ಬದಲಾಗಿದ್ದೇನು?ವಿಪಕ್ಷ ನಾಯಕರಾಗಲು ಯಾರು ಸಮರ್ಥರು ಹಾಗೂ ಜೋಡೋ ಯಾತ್ರೆಯ ಪ್ರಯೋಜನವೇನು ಎಂಬ ವಿಚಾರಗಳು ಸಮೀಕ್ಷೆಯಲ್ಲಿ ಇದೆ.

ಬಿಎಸ್‌ವೈ ವಿರುದ್ಧ ಒಂದಕ್ಷರ ಮಾತಾಡಿದರೂ ಸಹಿಸಲ್ಲ: ಯತ್ನಾಳ್‌ಗೆ ಅಮಿತ್ ...

27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
22:40ಉತ್ತರ ಕನ್ನಡ ಅಭಿವೃದ್ಧಿಯ ಹರಿಕಾರ ಶಿಕಾರಿಪುರದ ಸರದಾರ; ಉಪ್ಪು ನೀರನ್ನು ಸಿಹಿಯಾಗಿಸಿದ ಆಧುನಿಕ ಭಗೀರಥ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
22:39ಧಾರವಾಡದ 'ಪಾಪದ ಕೋಟೆ' ಧೂಳೀಪಟ: ರಾಜಾಹುಲಿ ಬಿಎಸ್​ವೈ ಶಪಥ ಈಡೇರಿತೇ? ಕಂಬಿ ಹಿಂದೆ ವಿನಯ್ ಕುಲಕರ್ಣಿ ಭವಿಷ್ಯ!
20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!