ಈಗಲೇ ಎಲೆಕ್ಷನ್ ನಡೆದರೆ ಪ್ರಧಾನಿ ಯಾರಾಗ್ತಾರೆ?: ಸಂಖ್ಯಾ ರಹಸ್ಯ ತೆರೆದಿಟ್ಟ 'ನಿಗೂಢ' ಏನು?

ಈಗಲೇ ಎಲೆಕ್ಷನ್ ನಡೆದರೆ ಪ್ರಧಾನಿ ಯಾರಾಗ್ತಾರೆ?: ಸಂಖ್ಯಾ ರಹಸ್ಯ ತೆರೆದಿಟ್ಟ 'ನಿಗೂಢ' ಏನು?

Published : Jan 28, 2023, 11:17 AM ISTUpdated : Jan 28, 2023, 11:57 AM IST

ಮೂಡ್ ಆಫ್ ದಿ ನೇಷನ್ ಸಮೀಕ್ಷೆಯು ದೇಶ ನಾಯಕರ ಭವಿಷ್ಯ ನುಡಿದಿದೆ. ಸಂಖ್ಯಾ ರಹಸ್ಯ ತೆರೆದಿಟ್ಟ ನಿಗೂಢ ಸಂಗತಿಗಳೇನು ಎಂಬ ಡಿಟೇಲ್ಸ್ ಇಲ್ಲಿದೆ.

ಹೊಸ ಸಮೀಕ್ಷೆಯ ಸಂಖ್ಯಾ ರಹಸ್ಯವು ದೇಶ ನಾಯಕರ ಭವಿಷ್ಯ ನುಡಿದಿದೆ. ಮೂಡ್ ಆಫ್ ದಿ ನೇಷನ್ ಸಮೀಕ್ಷೆ, ಮುಂದಿನ ಚುನಾವಣೆನಾ ನಾವು ಯಾವ ರೀತಿ ನೋಡ್ಬೇಕು ಅನ್ನೋದನ್ನು ತೋರಿಸಿಕೊಡ್ತಾ ಇದೆ. ಮಂದಿರ, ಲವ್ ಜಿಹಾದ್ ವಿಚಾರಗಳ ಬಗ್ಗೆ ಜನ ಹೇಳೋದೇನು ಹಾಗೂ ಈಗಲೇ ಎಲೆಕ್ಷನ್ ನಡೆದರೆ ಪ್ರಧಾನಿ ಯಾರಾಗ್ತಾರೆ ಎಂದು ಸಮೀಕ್ಷೆ ನಡೆಸಲಾಗಿದೆ. ಕೈ ಪಾಳದಿಂದಲೇ ರಾಹುಲ್ ಗಾಂಧಿಗೆ ಎದಯರಾಯ್ತಾ ಸವಾಲು ಹಾಗೂ
ತೃತೀಯ ರಂಗ ಒಟ್ಟಾದರೆ ಮೋದಿಯವರನ್ನು ಕಟ್ಟಿಹಾಕಬಹುದಾ ಎಂಬ ವಿಚಾರದ ಕುರಿತು ಸಮೀಕ್ಷೆ ನಡೆಸಿದೆ. ಸತತ 9ನೇ ವರ್ಷ.. ಮೋದಿಯೇ ನಂ 1. ಕಳೆದೊಂದು ವರ್ಷದಲ್ಲಿ ಭಾರತದಲ್ಲಿ ಬದಲಾಗಿದ್ದೇನು?ವಿಪಕ್ಷ ನಾಯಕರಾಗಲು ಯಾರು ಸಮರ್ಥರು ಹಾಗೂ ಜೋಡೋ ಯಾತ್ರೆಯ ಪ್ರಯೋಜನವೇನು ಎಂಬ ವಿಚಾರಗಳು ಸಮೀಕ್ಷೆಯಲ್ಲಿ ಇದೆ.

ಬಿಎಸ್‌ವೈ ವಿರುದ್ಧ ಒಂದಕ್ಷರ ಮಾತಾಡಿದರೂ ಸಹಿಸಲ್ಲ: ಯತ್ನಾಳ್‌ಗೆ ಅಮಿತ್ ...

19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
23:34‘ತಾಳ್ಮೆಗೂ ಕೊನೆಯಿದೆ..’ ಕಡೆಯ ವಾರ್ನಿಂಗ್ ಕೊಟ್ರಾ ಡಿ.ಕೆ ಸುರೇಶ್? ‘ವಚನ’ ಕದನದ ಹಿಂದಿನ ಅಸಲಿ ರಹಸ್ಯವೇನು..?
21:54ಪಶ್ಚಿಮ ಬಂಗಾಳದ ರಣರಂಗ ಆರಂಭ: ಕೇಸರಿ ಕಲಿಗಳ ದಂಡು ದಾಳಿಗೆ ಸಿಂಹಿಣಿಯ ಸವಾಲ್
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?