ಸೈನಿಕ ಬಲಕ್ಕಾಗಿ ಡಿಕೆ ಹೆಣೆದದ್ದು ಅದೆಂಥಾ ವ್ಯೂಹ? ಕಮಲದಳ ಕಟ್ಟಾಳುಗಳನ್ನು ಸೆಳೆಯುತ್ತಿದ್ದಾರಾ ಡಿಸಿಎಂ?

ಸೈನಿಕ ಬಲಕ್ಕಾಗಿ ಡಿಕೆ ಹೆಣೆದದ್ದು ಅದೆಂಥಾ ವ್ಯೂಹ? ಕಮಲದಳ ಕಟ್ಟಾಳುಗಳನ್ನು ಸೆಳೆಯುತ್ತಿದ್ದಾರಾ ಡಿಸಿಎಂ?

Published : Jan 16, 2025, 03:08 PM ISTUpdated : Jan 16, 2025, 03:09 PM IST

ಸಿಂಹಾಸನದ ದಾಂಗುಡಿ ಇಡ್ತಾ ಇರೋ ದಂಡನಾಯಕ ದಂಡು ಕಟ್ಟಲು ಮುಂದಾಗಿದ್ದಾರೆ. ಅದ್ರ ಫಲಿತಾಂಶವೇ ಆಪರೇಷನ್ ಆಟ. ಕಮಲದಳ ನಾಯಕರನ್ನು ಸೆಳೆಯುವ ಪ್ರಯತ್ನ ತೆರೆಮರೆಯಲ್ಲಿ ಆರಂಭವಾಗಿದೆ.ಸ್ವತಃ ಜೆಡಿಎಸ್ ಶಾಸಕರೇ ಈ ಗುಟ್ಟು ರಟ್ಟು ಮಾಡಿದ್ದಾರೆ. ಹಾಗಾದ್ರೆ ದಂಡು ಕಟ್ಟಲು ಮುಂದಾಗಿರೋ ಡಿಕೆ ಈ ಆಟದಲ್ಲಿ ಗೆಲ್ತಾರಾ?

ಬೆಂಗಳೂರು: ಪಟ್ಟದಾಟ ಪಗಡೆಯಾಟ. ಇದು ಕಾಂಗ್ರೆಸ್'ನ ಸರ್ವಸೇನಾಧ್ಯಕ್ಷ, ಕೈ ಸರ್ಕಾರದ ಪವರ್"ಫುಲ್ ಡಿಸಿಎಂ ಡಿಕೆ ಶಿವಕುಮಾರ್ ಶುರು ಮಾಡಿರೋ ಆಟ. ರಾಜ ಸಿಂಹಾಸನವೇರಲು ದಂಡು ಕಟ್ಟುತ್ತಿದ್ದಾರೆ ಡಿಕೆ. ಮಹಾರಾಜ ಪಟ್ಟಕ್ಕಾಗಿ ಅಸಲಿ ಆಟ ಆರಂಭಿಸಿದ್ದಾರೆ ಸೇನಾಪತಿ. ಕಮಲದಳ ನಾಯಕರ ಮೇಲೆ ಬಂಡೆ ಕಣ್ಣು. ಆಪರೇಷನ್ ಆಟದ ಗುಟ್ಟು ರಟ್ಟು. ಆ ಮಹಾ ರಹಸ್ಯವನ್ನು ಬಿಚ್ಚಿಟ್ಟ ಜೆಡಿಎಸ್ ಶಾಸಕ. ಅಷ್ಟಕ್ಕೂ ಏನಿದು ಪಟ್ಟದಾಟ ಪಗಡೆಯಾಟ ರಹಸ್ಯ? ಅದನ್ನೇ ತೋರಿಸ್ತೀವಿ ನೋಡಿ.
 

27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
22:40ಉತ್ತರ ಕನ್ನಡ ಅಭಿವೃದ್ಧಿಯ ಹರಿಕಾರ ಶಿಕಾರಿಪುರದ ಸರದಾರ; ಉಪ್ಪು ನೀರನ್ನು ಸಿಹಿಯಾಗಿಸಿದ ಆಧುನಿಕ ಭಗೀರಥ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
22:39ಧಾರವಾಡದ 'ಪಾಪದ ಕೋಟೆ' ಧೂಳೀಪಟ: ರಾಜಾಹುಲಿ ಬಿಎಸ್​ವೈ ಶಪಥ ಈಡೇರಿತೇ? ಕಂಬಿ ಹಿಂದೆ ವಿನಯ್ ಕುಲಕರ್ಣಿ ಭವಿಷ್ಯ!
20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
Read more