ಸೈನಿಕ ಬಲಕ್ಕಾಗಿ ಡಿಕೆ ಹೆಣೆದದ್ದು ಅದೆಂಥಾ ವ್ಯೂಹ? ಕಮಲದಳ ಕಟ್ಟಾಳುಗಳನ್ನು ಸೆಳೆಯುತ್ತಿದ್ದಾರಾ ಡಿಸಿಎಂ?

ಸೈನಿಕ ಬಲಕ್ಕಾಗಿ ಡಿಕೆ ಹೆಣೆದದ್ದು ಅದೆಂಥಾ ವ್ಯೂಹ? ಕಮಲದಳ ಕಟ್ಟಾಳುಗಳನ್ನು ಸೆಳೆಯುತ್ತಿದ್ದಾರಾ ಡಿಸಿಎಂ?

Published : Jan 16, 2025, 03:08 PM ISTUpdated : Jan 16, 2025, 03:09 PM IST

ಸಿಂಹಾಸನದ ದಾಂಗುಡಿ ಇಡ್ತಾ ಇರೋ ದಂಡನಾಯಕ ದಂಡು ಕಟ್ಟಲು ಮುಂದಾಗಿದ್ದಾರೆ. ಅದ್ರ ಫಲಿತಾಂಶವೇ ಆಪರೇಷನ್ ಆಟ. ಕಮಲದಳ ನಾಯಕರನ್ನು ಸೆಳೆಯುವ ಪ್ರಯತ್ನ ತೆರೆಮರೆಯಲ್ಲಿ ಆರಂಭವಾಗಿದೆ.ಸ್ವತಃ ಜೆಡಿಎಸ್ ಶಾಸಕರೇ ಈ ಗುಟ್ಟು ರಟ್ಟು ಮಾಡಿದ್ದಾರೆ. ಹಾಗಾದ್ರೆ ದಂಡು ಕಟ್ಟಲು ಮುಂದಾಗಿರೋ ಡಿಕೆ ಈ ಆಟದಲ್ಲಿ ಗೆಲ್ತಾರಾ?

ಬೆಂಗಳೂರು: ಪಟ್ಟದಾಟ ಪಗಡೆಯಾಟ. ಇದು ಕಾಂಗ್ರೆಸ್'ನ ಸರ್ವಸೇನಾಧ್ಯಕ್ಷ, ಕೈ ಸರ್ಕಾರದ ಪವರ್"ಫುಲ್ ಡಿಸಿಎಂ ಡಿಕೆ ಶಿವಕುಮಾರ್ ಶುರು ಮಾಡಿರೋ ಆಟ. ರಾಜ ಸಿಂಹಾಸನವೇರಲು ದಂಡು ಕಟ್ಟುತ್ತಿದ್ದಾರೆ ಡಿಕೆ. ಮಹಾರಾಜ ಪಟ್ಟಕ್ಕಾಗಿ ಅಸಲಿ ಆಟ ಆರಂಭಿಸಿದ್ದಾರೆ ಸೇನಾಪತಿ. ಕಮಲದಳ ನಾಯಕರ ಮೇಲೆ ಬಂಡೆ ಕಣ್ಣು. ಆಪರೇಷನ್ ಆಟದ ಗುಟ್ಟು ರಟ್ಟು. ಆ ಮಹಾ ರಹಸ್ಯವನ್ನು ಬಿಚ್ಚಿಟ್ಟ ಜೆಡಿಎಸ್ ಶಾಸಕ. ಅಷ್ಟಕ್ಕೂ ಏನಿದು ಪಟ್ಟದಾಟ ಪಗಡೆಯಾಟ ರಹಸ್ಯ? ಅದನ್ನೇ ತೋರಿಸ್ತೀವಿ ನೋಡಿ.
 

40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
Read more