Suvarna Special: 7 ರಹಸ್ಯ,7 ಗುಟ್ಟು, ಜಿದ್ದಿನ ಜಲ್ಲಿಕಟ್ಟು, ಏನಿದು ಸೀಕ್ರೆಟ್ಟು?

Suvarna Special: 7 ರಹಸ್ಯ,7 ಗುಟ್ಟು, ಜಿದ್ದಿನ ಜಲ್ಲಿಕಟ್ಟು, ಏನಿದು ಸೀಕ್ರೆಟ್ಟು?

Published : Jan 18, 2025, 08:07 PM IST

ಸಿದ್ದರಾಮಯ್ಯನವರ ಮುಂದೆ 45 ವರ್ಷಗಳಿಂದ ಭೇದಿಸಲಾಗದ ಏಳು ಸುತ್ತಿನ ಕೋಟೆ ಇದೆ. ದೇವರಾಜ ಅರಸು ಕಟ್ಟಿದ ಈ ಕೋಟೆಯನ್ನು ಭೇದಿಸಲು ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಹೈಕಮಾಂಡ್‌ನ ಬೆಂಬಲ ಬೇಕಿದೆ.

ಬೆಂಗಳೂರು (ಜ.18): ಏಳು ಸುತ್ತಿನ ಕೋಟೆ.. ಸಮರವೀರ ಸಿದ್ದರಾಮಯ್ಯನವರ ಮುಂದೆ ಅದೊಂದು ಏಳು ಸುತ್ತಿನ ಕೋಟೆ.. 45 ವರ್ಷಗಳ ಹಿಂದೆ ಎದ್ದು ನಿಂತಿದ್ದ ಆ ಕೋಟೆಯನ್ನು ಭೇದಿಸೋದಿರ್ಲಿ, ಇಲ್ಲಿವರೆಗೆ ಟಚ್ ಮಾಡೋದಕ್ಕೂ ಸಾಧ್ಯವಾಗಿಲ್ಲ. 

ಆ ಕೋಟೆಯ ಶಕ್ತಿಯ ಅತಿರಥ ಮಹಾರಥಿಗಳೇ ಮುಂದೆ ಕೈ ಚೆಲ್ಲಿ ಕೂತಿರೋ ಹೊತ್ತಲ್ಲಿ ಕೋಟೆ ಬಾಗಿಲಲ್ಲಿ ಬಂದು ನಿಂತಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ.. ಹಾಗಾದ್ರೆ ಯಾರ ಕೈಯಲ್ಲೂ ಸಾಧ್ಯವಾಗದ್ದನ್ನು ಸಿದ್ದರಾಮಯ್ಯ ಸಾಧಿಸ್ತಾರಾ..? ಅಷ್ಟಕ್ಕೂ ಏನದು ಏಳು ಸುತ್ತಿನ ಕೋಟೆ ರಹಸ್ಯ..? 

 

Breaking: ಮುಡಾ ಕೇಸ್‌, ಇಡಿಯಿಂದ 300 ಕೋಟಿಗೂ ಅಧಿಕ ಮೌಲ್ಯದ 142 ಸ್ಥಿರಾಸ್ತಿಗಳ ಮುಟ್ಟುಗೋಲು!

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಂದಿರೋದು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಕಟ್ಟಿರೋ ಏಳು ಸುತ್ತಿನ ಕೋಟೆ. ಆ ಕೋಟೆಯನ್ನು ಭೇದಿಸಲು ಸಿದ್ದರಾಮಯ್ಯಗೆ ಬೇಕಿರೋದು ಕಾಂಗ್ರೆಸ್ ಹೈಕಮಾಂಡ್ ಶ್ರೀರಕ್ಷೆ. 

 

 

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more