ಅಪೂರ್ವ ಸಹೋದರರೆಂದು ಲೇವಡಿ ಮಾಡಿದ ದೇವೇಗೌಡ್ರು; ನಿಮ್ಮ ಮಕ್ಕಳಂತಲ್ಲ ಎಂದ ಡಿಕೆ ಬ್ರದರ್ಸ್!

ಅಪೂರ್ವ ಸಹೋದರರೆಂದು ಲೇವಡಿ ಮಾಡಿದ ದೇವೇಗೌಡ್ರು; ನಿಮ್ಮ ಮಕ್ಕಳಂತಲ್ಲ ಎಂದ ಡಿಕೆ ಬ್ರದರ್ಸ್!

Published : Nov 13, 2024, 08:31 PM IST

ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಅವರ ಅಣ್ಣ-ತಮ್ಮಂದಿರ ಬಾಂಧವ್ಯದ ಬಗ್ಗೆ ಒಂದು ನೋಟ. ಡಿಕೆ ಸುರೇಶ್ ಅವರ ರಾಜಕೀಯ ಮಹತ್ವಾಕಾಂಕ್ಷೆ ಮತ್ತು ಅಣ್ಣನ ಮೇಲಿನ ಅಪಾರ ಪ್ರೀತಿಯ ಹಿಂದಿನ ಗುಟ್ಟೇನು? ಡಿಕೆಶಿಗೆ ತಮ್ಮನ ಬೆಂಬಲ ಎಷ್ಟು ಮುಖ್ಯ?

ಕನಕಪುರದ ಅಣ್ಣ ತಮ್ಮನನ್ನು ಅಪೂರ್ವ ಸಹೋದರರೆಂದು ಲೇವಡಿ ಮಾಡಿದ್ರು ಮಾಜಿ ಪ್ರಧಾನಿ ದೇವೇಗೌಡ್ರು..! ಗೌಡರ ವ್ಯಂಗ್ಯಕ್ಕೆ ಡಿಕೆ ಸಹೋದರನ ಖಡಕ್ ಉತ್ತರ..! "ನಿಮ್ಮ ವಂಶದಂತಲ್ಲ ನಾವು, ನಿಮ್ಮ ಮಕ್ಕಳಂತಲ್ಲ ಈ ಅಣ್ತಮ್ಮ"-ಗೌಡರ ವಿರುದ್ಧ ಸಿಡಿದೆದ್ದ ಡಿಕೆ ಬ್ರದರು. ಅಣ್ಣನನ್ನು ಬಿಟ್ಟುಕೊಡದ ತಮ್ಮ, ತಮ್ಮನನ್ನೇ ಮಗ ಅನ್ನೋ ಅಣ್ಣ..! ಹೌದು ರೀ.. ನಾನು ನಮ್ಮಣ್ಣ.. ಅಪೂರ್ವ ಸಹೋದರರೇ, ಏನಿವಾಗ..? ಸಿಡಿದೆದ್ದ ಸಹೋದರ..!  ಅಷ್ಟಕ್ಕೂ ಒಡ ಹುಟ್ಟಿದವನೇ ಕನಕಪುರ ಬಂಡೆಯ ಅಸಲಿ ಶಕ್ತಿಯಾಗಿದ್ದು ಹೇಗೆ..? ಏನೀದು ಡಿಕೆ ಸಹೋದರರ ಜನ್ಮ ಜನ್ಮದ ಅನುಬಂಧ...?

ಡಿಕೆ ಸುರೇಶ್ ಅವ್ರಿಗೆ ರಾಜಕೀಯ ಮಹತ್ವಾಕಾಂಕ್ಷೆಯೇ ಇಲ್ವಾ..? ತನ್ನ ಹಿತಾಸಕ್ತಿಯನ್ನು ಬದಿಗೊತ್ತಿ ಅಣ್ಣನೇ ಸರ್ವಸ್ವ ಅಂತ ಹೇಳ್ತಿರೋದು ಯಾಕೆ..? ಅಣ್ಣ ಅಂದ್ರೆ ಈ ದೇವರು ಕೊಟ್ಟ ತಮ್ಮನಿಗೆ ಇಷ್ಟೊಂದು ಪ್ರೀತಿಯ ಅಸಲಿ ಗುಟ್ಟೇನು..? 

ರಾಜಕಾರಣ, ರಾಜಕೀಯ ಟೀಕೆ-ಟಿಪ್ಪಣಿಗಳು ಏನೇ ಇರ್ಲಿ... ಅಣ್ಣ-ತಮ್ಮಂದಿರು ಅಂತ ಬಂದ್ರೆ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಅವ್ರ ಬಾಂಧವ್ಯ ನಿಜಕ್ಕೂ ಅದ್ಭುತ.. ದೇಹ ಮಣ್ಣಿಗೆ, ಉಸಿರು ನಿನಗೆ ಅನ್ನೋ ತಮ್ಮ ಡಿಕೆ ಸುರೇಶ್.. ಹಾಗಾದ್ರೆ ಅವ್ರಿಗೆ ರಾಜಕೀಯ ಮಹತ್ವಾಕಾಂಕ್ಷೆಯೇ ಇಲ್ವಾ..? ತನ್ನ ಹಿತಾಸಕ್ತಿಯನ್ನು ಬದಿಗೊತ್ತಿ ಅಣ್ಣನೇ ಸರ್ವಸ್ವ ಅಂತ ಹೇಳ್ತಿರೋದು ಯಾಕೆ..? ಅಣ್ಣ ಅಂದ್ರೆ ಈ ದೇವರು ಕೊಟ್ಟ ತಮ್ಮನಿಗೆ ಇಷ್ಟೊಂದು ಪ್ರೀತಿಯ ಅಸಲಿ ಗುಟ್ಟೇನು..?

ಡಿಕೆ ಸುರೇಶ್ ನನ್ನ ತಮ್ಮನಲ್ಲ, ಮಗ.. ಇದು ಸಹೋದರನ ಬಗ್ಗೆ ಡಿಕೆ ಶಿವಕುಮಾರ್ ಆಡಿದ್ದ ಮಾತು.. ಅಷ್ಟಕ್ಕೂ ಅಪೂರ್ವ ಸಹೋದರರ ಪೈಕಿ ಡಿಕೆಶಿಗೆ ದೇವರು ಕೊಟ್ಟ ತಮ್ಮನ ಅಸಲಿ ಬಲ ಏನು..?  ಅಣ್ಣ-ತಮ್ಮಂದಿರು ದಾಯಾದಿಗಳಾಗೋ ಈ ಕಾಲದಲ್ಲಿ ಒಡ ಹುಟ್ಟಿದವರು ಹೇಗಿರ್ಬೇಕು ಅನ್ನೋದಕ್ಕೆ ಬೆಸ್ಟ್ ಎಕ್ಸಾಂಪಲ್ ಡಿಕೆ ಬ್ರದರ್ಸ್. ಅಣ್ಣನಿಗೆ ತಮ್ಮ, ತಮ್ಮನಿಗೆ ಅಣ್ಣ.. ಅಷ್ಟಕ್ಕೂ ಅಪೂರ್ವ ಸಹೋದರರ ಪೈಕಿ ಡಿಕೆಶಿಗೆ ದೇವರು ಕೊಟ್ಟ ಈ ತಮ್ಮನ ಅಸಲಿ ಬಲ ಇಲ್ಲಿದೆ ನೋಡಿ.

19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
22:55Karnataka Politics: ಉಭಯ ಸಂಕಟದಲ್ಲಿ ಸಿಲುಕಿದ ಕಾಂಗ್ರೆಸ್ ಹೈಕಮಾಂಡ್! ಹೇಗಿವೆ ಸಿದ್ದು-ಡಿಕೆ ಪಟ್ಟುಗಳು?
Read more