ಅಪೂರ್ವ ಸಹೋದರರೆಂದು ಲೇವಡಿ ಮಾಡಿದ ದೇವೇಗೌಡ್ರು; ನಿಮ್ಮ ಮಕ್ಕಳಂತಲ್ಲ ಎಂದ ಡಿಕೆ ಬ್ರದರ್ಸ್!

ಅಪೂರ್ವ ಸಹೋದರರೆಂದು ಲೇವಡಿ ಮಾಡಿದ ದೇವೇಗೌಡ್ರು; ನಿಮ್ಮ ಮಕ್ಕಳಂತಲ್ಲ ಎಂದ ಡಿಕೆ ಬ್ರದರ್ಸ್!

Published : Nov 13, 2024, 08:31 PM IST

ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಅವರ ಅಣ್ಣ-ತಮ್ಮಂದಿರ ಬಾಂಧವ್ಯದ ಬಗ್ಗೆ ಒಂದು ನೋಟ. ಡಿಕೆ ಸುರೇಶ್ ಅವರ ರಾಜಕೀಯ ಮಹತ್ವಾಕಾಂಕ್ಷೆ ಮತ್ತು ಅಣ್ಣನ ಮೇಲಿನ ಅಪಾರ ಪ್ರೀತಿಯ ಹಿಂದಿನ ಗುಟ್ಟೇನು? ಡಿಕೆಶಿಗೆ ತಮ್ಮನ ಬೆಂಬಲ ಎಷ್ಟು ಮುಖ್ಯ?

ಕನಕಪುರದ ಅಣ್ಣ ತಮ್ಮನನ್ನು ಅಪೂರ್ವ ಸಹೋದರರೆಂದು ಲೇವಡಿ ಮಾಡಿದ್ರು ಮಾಜಿ ಪ್ರಧಾನಿ ದೇವೇಗೌಡ್ರು..! ಗೌಡರ ವ್ಯಂಗ್ಯಕ್ಕೆ ಡಿಕೆ ಸಹೋದರನ ಖಡಕ್ ಉತ್ತರ..! "ನಿಮ್ಮ ವಂಶದಂತಲ್ಲ ನಾವು, ನಿಮ್ಮ ಮಕ್ಕಳಂತಲ್ಲ ಈ ಅಣ್ತಮ್ಮ"-ಗೌಡರ ವಿರುದ್ಧ ಸಿಡಿದೆದ್ದ ಡಿಕೆ ಬ್ರದರು. ಅಣ್ಣನನ್ನು ಬಿಟ್ಟುಕೊಡದ ತಮ್ಮ, ತಮ್ಮನನ್ನೇ ಮಗ ಅನ್ನೋ ಅಣ್ಣ..! ಹೌದು ರೀ.. ನಾನು ನಮ್ಮಣ್ಣ.. ಅಪೂರ್ವ ಸಹೋದರರೇ, ಏನಿವಾಗ..? ಸಿಡಿದೆದ್ದ ಸಹೋದರ..!  ಅಷ್ಟಕ್ಕೂ ಒಡ ಹುಟ್ಟಿದವನೇ ಕನಕಪುರ ಬಂಡೆಯ ಅಸಲಿ ಶಕ್ತಿಯಾಗಿದ್ದು ಹೇಗೆ..? ಏನೀದು ಡಿಕೆ ಸಹೋದರರ ಜನ್ಮ ಜನ್ಮದ ಅನುಬಂಧ...?

ಡಿಕೆ ಸುರೇಶ್ ಅವ್ರಿಗೆ ರಾಜಕೀಯ ಮಹತ್ವಾಕಾಂಕ್ಷೆಯೇ ಇಲ್ವಾ..? ತನ್ನ ಹಿತಾಸಕ್ತಿಯನ್ನು ಬದಿಗೊತ್ತಿ ಅಣ್ಣನೇ ಸರ್ವಸ್ವ ಅಂತ ಹೇಳ್ತಿರೋದು ಯಾಕೆ..? ಅಣ್ಣ ಅಂದ್ರೆ ಈ ದೇವರು ಕೊಟ್ಟ ತಮ್ಮನಿಗೆ ಇಷ್ಟೊಂದು ಪ್ರೀತಿಯ ಅಸಲಿ ಗುಟ್ಟೇನು..? 

ರಾಜಕಾರಣ, ರಾಜಕೀಯ ಟೀಕೆ-ಟಿಪ್ಪಣಿಗಳು ಏನೇ ಇರ್ಲಿ... ಅಣ್ಣ-ತಮ್ಮಂದಿರು ಅಂತ ಬಂದ್ರೆ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಅವ್ರ ಬಾಂಧವ್ಯ ನಿಜಕ್ಕೂ ಅದ್ಭುತ.. ದೇಹ ಮಣ್ಣಿಗೆ, ಉಸಿರು ನಿನಗೆ ಅನ್ನೋ ತಮ್ಮ ಡಿಕೆ ಸುರೇಶ್.. ಹಾಗಾದ್ರೆ ಅವ್ರಿಗೆ ರಾಜಕೀಯ ಮಹತ್ವಾಕಾಂಕ್ಷೆಯೇ ಇಲ್ವಾ..? ತನ್ನ ಹಿತಾಸಕ್ತಿಯನ್ನು ಬದಿಗೊತ್ತಿ ಅಣ್ಣನೇ ಸರ್ವಸ್ವ ಅಂತ ಹೇಳ್ತಿರೋದು ಯಾಕೆ..? ಅಣ್ಣ ಅಂದ್ರೆ ಈ ದೇವರು ಕೊಟ್ಟ ತಮ್ಮನಿಗೆ ಇಷ್ಟೊಂದು ಪ್ರೀತಿಯ ಅಸಲಿ ಗುಟ್ಟೇನು..?

ಡಿಕೆ ಸುರೇಶ್ ನನ್ನ ತಮ್ಮನಲ್ಲ, ಮಗ.. ಇದು ಸಹೋದರನ ಬಗ್ಗೆ ಡಿಕೆ ಶಿವಕುಮಾರ್ ಆಡಿದ್ದ ಮಾತು.. ಅಷ್ಟಕ್ಕೂ ಅಪೂರ್ವ ಸಹೋದರರ ಪೈಕಿ ಡಿಕೆಶಿಗೆ ದೇವರು ಕೊಟ್ಟ ತಮ್ಮನ ಅಸಲಿ ಬಲ ಏನು..?  ಅಣ್ಣ-ತಮ್ಮಂದಿರು ದಾಯಾದಿಗಳಾಗೋ ಈ ಕಾಲದಲ್ಲಿ ಒಡ ಹುಟ್ಟಿದವರು ಹೇಗಿರ್ಬೇಕು ಅನ್ನೋದಕ್ಕೆ ಬೆಸ್ಟ್ ಎಕ್ಸಾಂಪಲ್ ಡಿಕೆ ಬ್ರದರ್ಸ್. ಅಣ್ಣನಿಗೆ ತಮ್ಮ, ತಮ್ಮನಿಗೆ ಅಣ್ಣ.. ಅಷ್ಟಕ್ಕೂ ಅಪೂರ್ವ ಸಹೋದರರ ಪೈಕಿ ಡಿಕೆಶಿಗೆ ದೇವರು ಕೊಟ್ಟ ಈ ತಮ್ಮನ ಅಸಲಿ ಬಲ ಇಲ್ಲಿದೆ ನೋಡಿ.

20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
20:04ಏನಿದು ಡಿಕೆ ಮಾತಿನ ಮರ್ಮ? ಶಕ್ತಿವಂತರಿಗೆ ಶತ್ರುಗಳು ಜಾಸ್ತಿ: ಬಂಡೆ ಹೇಳಿದ ಶತ್ರು ರಹಸ್ಯ!
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
22:45ದಳಪತಿ Vs ಗಣಿಧಣಿ, 20 ವರ್ಷಗಳ ರಣ ದುಷ್ಮನಿ! ಗಾಲಿ ರೆಡ್ಡಿ ಪರವಾಗಿ ಅಖಾಡಕ್ಕಿಳಿದ HDK!
24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
Read more