ಮಂತ್ರದಂಡ ಅಲ್ಲ ಮಾನದಂಡ! ಬೊಮ್ಮಾಯಿ ಮಂತ್ರಿಮಂಡಲ ಆಯ್ಕೆಯ ರಹಸ್ಯ

Aug 5, 2021, 8:44 PM IST

ಬೆಂಗಳೂರು (ಆ.05):  ಅಂತೂ ಇಂತೂ ಸಿಎಂ ಬೊಮ್ಮಾಯಿ ಮಹಾಸೇನೆ ರೆಡಿಯಾಗಿದೆ. ಬೊಮ್ಮಾಯಿ ಸಂಪುಟದಲ್ಲಿ ಹಿರಿಯರಿಗೂ ಮಣೆಹಾಕುವ  ಜೊತೆಗೆ ಯುವಕರಿಗೆ ಮನ್ನಣೆ ಸಿಕ್ಕಿದೆ.  ಪ್ರತಿಯೊಬ್ಬ ಮಂತ್ರಿ ಆಯ್ಕೆಗೂ ಹೈಕಮಾಂಡ್‌ ಬೇರೆ ಬೇರೆ ಮಾನದಂಡವನ್ನು ಅನುಸರಿಸಿದೆ.

ಇದನ್ನೂ ಓದಿ: ಬಿಎಸ್‌ವೈ ಎದುರು ಹಾಕಿಕೊಂಡಿದ್ದಕ್ಕೆ ಬೆಲ್ಲದ್, ಯೋಗೇಶ್ವರ್, ಯತ್ನಾಳ್ ಕೈ ತಪ್ಪಿತಾ ಸ್ಥಾನ..?

ಕೆಲವು ಅಚ್ಚರಿಯ ಮುಖಗಳು ಮಂತ್ರಿಮಂಡಲ ಸೇರಿದ್ದರೆ, ಕೆಲ ಬಹುನಿರೀಕ್ಷಿತ ತಲೆಗಳು ಉರುಳಿವೆ.  ಹಾಗಾದ್ರೆ  ಆಯ್ಕೆಯಾದವರು ಯಾವ ಕಾರಣಕ್ಕೆ ಆಯ್ಕೆಯಾಗಿದ್ದಾರೆ? ಇಲ್ಲಿದೆ ಮಂತ್ರಿ ಮಂಡಲ ಆಯ್ಕೆಯ ರಹಸ್ಯ!