ಕಾಲಭೈರವನಿಗೆ 3 ಅಮಾವಾಸ್ಯೆ ಪೂಜೆ ಮಾಡಿ ಸಿಎಂ ಆಗಿದ್ದ ಎಚ್‌ಡಿಕೆ! ಸಿಎಂ ಪಟ್ಟಕ್ಕಾಗಿ ಪೂಜೆ ಮೊರೆ ಹೋದರಾ ಡಿಕೆಶಿ?

ಕಾಲಭೈರವನಿಗೆ 3 ಅಮಾವಾಸ್ಯೆ ಪೂಜೆ ಮಾಡಿ ಸಿಎಂ ಆಗಿದ್ದ ಎಚ್‌ಡಿಕೆ! ಸಿಎಂ ಪಟ್ಟಕ್ಕಾಗಿ ಪೂಜೆ ಮೊರೆ ಹೋದರಾ ಡಿಕೆಶಿ?

Published : Mar 23, 2023, 09:35 PM IST

ದೊಡ್ಡಗೌಡರು, ಕುಮಾರಣ್ಣನ ಹಾದಿಯಲ್ಲಿ ಕನಕಪುರ ಬಂಡೆ..!
ಸಿಎಂ ಕುರ್ಚಿಗೆ ಆದಿಚುಂಚನಗಿರಿ ಕಾಲಭೈರವನ ಮೊರೆ ಹೋದ ಡಿಕೆಶಿ..!
ದಳಪತಿಗೆ ಒಲಿದಿದ್ದ ಕಾಲಭೈರವ ಕಾಂಗ್ರೆಸ್ ಅಧಿಪತಿಗೂ ಒಲಿತಾನಾ..? 

ಬೆಂಗಳೂರು (ಮಾ.23): ಕಳೆದ 30 ವರ್ಷಗಳ ಹಿಂದೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು, ಆರು ವರ್ಷಗಳ ಹಿಂದೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ. ಈಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರಾಜ್ಯದ ಪ್ರಮುಖ ಹುದ್ದೆ ಮುಖ್ಯಮಂತ್ರಿ ಪಟ್ಟಕ್ಕಾಗಿ ಕಾಲಭೈರವನ ಮೊರೆ ಹೋಗಿದ್ದವರಿಗೆ ಸಿಕ್ಕಿದ್ದೆಂಥಾ ಶಕ್ತಿ..? ದೇವೇಗೌಡರು,, ಕುಮಾರಸ್ವಾಮಿಗೆ ಒಲಿದಿದ್ದ ಕಾಲಭೈರವ ಡಿಕೆಶಿಗೂ ಅನುಗ್ರಹಿಸ್ತಾನಾ..? 3 ಅಮಾವಾಸ್ಯೆ ಪೂಜೆ ಮಾಡಿದ್ರೆ ಕನಕುಪುರ ಬಂಡೆ ಮುಖ್ಯಮಂತ್ರಿಯಾಗೋದು ಪಕ್ಕಾನಾ..? ಏನಿದು ಕಾಲಗರ್ಭದಲ್ಲಿ ಅಡಗಿ ಕೂತಿರೋ ಕಾಲಭೈರವನ ಶಕ್ತಿ ರಹಸ್ಯ..? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.

ಮುಖ್ಯಮಂತ್ರಿ ಪಟ್ಟದ ಮೇಲೆ ಕಣ್ಣಿಟ್ಟಿರೋ ಡಿಕೆ ಶಿವಕುಮಾರ್, ರಾಜಕೀಯ ಪಟ್ಟುಗಳನ್ನು ಹಾಕ್ತಿದ್ದಾರೆ. ಜೊತೆಗೆ ದೇವರಿಗೆ ಮೊರೆ ಇಡುತ್ತಿದ್ದಾರೆ. ಹಾಗಾದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಡಿಕೆಶಿ ಸಿಎಂ ಆಗೋದು ಗ್ಯಾರಂಟಿನಾ..? ಮುಖ್ಯಮಂತ್ರಿ ಕುರ್ಚಿಯಾಗಿ ಕನಕಪುರ ಬಂಡೆ ಹಾಕ್ತಿರೋ ಪಟ್ಟುಗಳು ಮಾತ್ರ ಭಾರಿ ಹಿಡಿತವಾಗಿವೆ. ಕಾಲಭೈರವನಿಗೆ ಅಮಾವಾಸ್ಯೆ ಪೂಜೆ ಮಾಡಿದ್ದ ದೇವೇಗೌಡರು ದೇಶದ ಪ್ರಧಾನಿಯಾದರು. ಇನ್ನು ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಅದೇ ಹಾದಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೆಜ್ಜೆ ಹಾಕ್ತಿದ್ದಾರೆ. 

22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
Read more