ದಳಪತಿಗಳಿಗೆ ಮತ್ತೊಂದು ಶಾಕ್: ಜೆಡಿಎಸ್‌ ಹಾಲಿ ಎಂಎಲ್‌ಸಿ, ಮುಂದಿನ ಬಿಜೆಪಿ ಅಭ್ಯರ್ಥಿ!

Nov 6, 2021, 5:20 PM IST

ಬೆಂಗಳೂರು, (ನ.06): ಸಿಂದಗಿ ಹಾಗೂ ಹಾನಗಲ್ ಉಪಚುನವಣೆ ಫಲಿತಾಂಶದ (By Election Result) ಬೆನ್ನಲ್ಲೇ ಜೆಡಿಎಸ್‌ಗೆ ಮತ್ತೊಂದು ಶಾಕ್...

ಕಾಂಗ್ರೆಸ್‌ಗೆ ಬರುವಂತೆ ಜೆಡಿಎಸ್‌ ಶಾಸಕಗೆ ಆಹ್ವಾನ, ಅಭ್ಯರ್ಥಿ ಎಂದು ಘೋಷಿಸಿದ ಸಿದ್ದು

ಹೌದು...ಈಗಾಗಲೇ ಜೆಡಿಎಸ್‌ನ ಹಲವು ನಾಯಕರು ಪಕ್ಷ ತೊರೆಯಲು ಸಜ್ಜಾಗಿದ್ದಾರೆ. ಇದರ ಮಧ್ಯೆ ಜೆಡಿಎಸ್‌ ಅಭ್ಯರ್ಥಿಗಳು ಬಿಜೆಪಿ ಗಾಳ ಹಾಕಿದೆ.