ಚನ್ನಪಟ್ಟಣದಲ್ಲಿ ನಾನೇ ಮೈತ್ರಿ ಅಭ್ಯರ್ಥಿ ಎಂದ ಯೋಗಿ: 25 ವರ್ಷಗಳ ಹಿಂದಿನ ಆ ಚರಿತ್ರೆ ಕೆದಕಿದ್ದೇಕೆ ಸೈನಿಕ?

ಚನ್ನಪಟ್ಟಣದಲ್ಲಿ ನಾನೇ ಮೈತ್ರಿ ಅಭ್ಯರ್ಥಿ ಎಂದ ಯೋಗಿ: 25 ವರ್ಷಗಳ ಹಿಂದಿನ ಆ ಚರಿತ್ರೆ ಕೆದಕಿದ್ದೇಕೆ ಸೈನಿಕ?

Published : Oct 17, 2024, 04:20 PM IST

ರಾಜ್ಯದಲ್ಲಿ ಉಪಚುನಾವಣೆ ನಡೀತಾ ಇರೋದು ಮೂರು ವಿಧಾನಸಭಾ ಕ್ಷೇತ್ರಗಳಿಗೆ. ಆದ್ರೆ ಭರ್ಜರಿ ಸದ್ದು ಮಾಡ್ತಾ ಇರೋದು ಚನ್ನಪಟ್ಟಣ. ಆ ಅಖಾಡದಲ್ಲಿರೋದು ದೊಡ್ಡ ದೊಡ್ಡವರ ಪ್ರತಿಷ್ಠೆ. ಮೈತ್ರಿ ಟಿಕೆಟ್ ಸಿಗದೇ ಇದ್ರೆ, ಚನ್ನಪಟ್ಟಣದಲ್ಲಿ ಸಿ.ಪಿ ಯೋಗೇಶ್ವರ್ ಬಂಡಾಯ ಶತಸಿದ್ಧನಾ? ಸೈನಿಕ ಬಂಡಾಯವೆದ್ರೆ, ಮೈತ್ರಿ ಅಭ್ಯರ್ಥಿ ಗೆಲ್ಲೋಕೆ ಸಾಧ್ಯಾನಾ..?.

ಚನ್ನಪಟ್ಟಣ(ಅ.17):  ಚನ್ನಪಟ್ಟಣದಲ್ಲಿ ಮತ್ತೊಮ್ಮೆ ಚೆಕ್ ಮೇಟ್ ಇಡ್ತಾರಾ ಯೋಗೇಶ್ವರ್..? ಬೊಂಬೆನಾಡಿನ ರಣರಂಗದಲ್ಲಿ ಸೈನಿಕನ ಶಕ್ತಿ ಪ್ರದರ್ಶನ..! "ದೋಸ್ತಿ ಅಭ್ಯರ್ಥಿ ನಾನೇ.." ಸೈನಿಕನ ಸ್ವಯಂ ಘೋಷಣೆ..! ಸಡ್ಡು ಹೊಡೆದು ನಿಂತ ಚನ್ನಪಟ್ಟಣ ಚತುರನಿಗೆ ಸಿಗುತ್ತಾ ಕುಮಾರಸ್ವಾಮಿ ಕೃಪಾಕಟಾಕ್ಷ..? ಅಂತರಂಗದಲ್ಲಿ ಚದುರಂಗ, ಬಹಿರಂಗದಲ್ಲಿ ಚಕ್ರವ್ಯೂಹ..! ಈ ಬಾರಿ ಬೊಂಬೆನಾಡಿನಲ್ಲಿ ಬೊಂಬೆಯಾಡಿಸೋ ಸೂತ್ರಧಾರ ಯಾರು..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಸೈರಾ ಸೈನಿಕ..!

ಹಾಗಾದ್ರೆ ಚನ್ನಪಟ್ಟಣದಲ್ಲಿ ಸಿ.ಪಿ ಯೋಗೇಶ್ವರ್ ಅವರ ಬಂಡಾಯ ಶತಸಿದ್ಧನಾ..? ಸೈನಿಕ ಬಂಡಾಯವೆದ್ರೆ, ಮೈತ್ರಿ ಅಭ್ಯರ್ಥಿ ಗೆಲ್ಲೋಕೆ ಸಾಧ್ಯಾನಾ..? ಚದುರಂಗದ ಚಾಣಾಕ್ಷ ಉರುಳಿಸಿರೋ ದಾಳಕ್ಕೆ ದಳಪತಿ ಸೊಪ್ಪು ಹಾಕ್ತಾರಾ..?. 
ರಾಜ್ಯದಲ್ಲಿ ಉಪಚುನಾವಣೆ ನಡೀತಾ ಇರೋದು ಮೂರು ವಿಧಾನಸಭಾ ಕ್ಷೇತ್ರಗಳಿಗೆ. ಆದ್ರೆ ಭರ್ಜರಿ ಸದ್ದು ಮಾಡ್ತಾ ಇರೋದು ಚನ್ನಪಟ್ಟಣ. ಆ ಅಖಾಡದಲ್ಲಿರೋದು ದೊಡ್ಡ ದೊಡ್ಡವರ ಪ್ರತಿಷ್ಠೆ. ಮೈತ್ರಿ ಟಿಕೆಟ್ ಸಿಗದೇ ಇದ್ರೆ, ಚನ್ನಪಟ್ಟಣದಲ್ಲಿ ಸಿ.ಪಿ ಯೋಗೇಶ್ವರ್ ಬಂಡಾಯ ಶತಸಿದ್ಧನಾ? ಸೈನಿಕ ಬಂಡಾಯವೆದ್ರೆ, ಮೈತ್ರಿ ಅಭ್ಯರ್ಥಿ ಗೆಲ್ಲೋಕೆ ಸಾಧ್ಯಾನಾ..? ಚದುರಂಗದ ಚಾಣಾಕ್ಷ ಉರುಳಿಸಿರೋ ದಾಳಕ್ಕೆ ದಳಪತಿ ಸೊಪ್ಪು ಹಾಕ್ತಾರಾ..? ಚನ್ನಪಟ್ಟಣ ಚಕ್ರವ್ಯೂಹದೊಳಗಿನ ಆ ರೋಚಕ ರಹಸ್ಯ ಇಲ್ಲಿದೆ ನೋಡಿ.

News Hour: ಮೂರು ಪಕ್ಷಕ್ಕೂ ಅಭ್ಯರ್ಥಿ ಆಯ್ಕೆ ಟೆನ್ಷನ್!

ಇದು ಚನ್ನಪಟ್ಟಣ ಚದುರಂಗದಲ್ಲಿ ಸೈರಾ ಸೈನಿಕ ಉರುಳಿಸ್ತಾ ಇರೋ ದಾಳ.. ಅತ್ತ ಕಾಂಗ್ರೆಸ್ ಪಾಳೆಯದಲ್ಲೂ ಅಂಥದ್ದೇ ರೋಚಕ ದಾಳವೊಂದು ಉರುಳೋದ್ರಲ್ಲಿದೆ. ಚನ್ನಪಟ್ಟಣ ಚದುರಂಗದಲ್ಲಿ ಸೈರಾ ಸೈನಿಕನ ದಾಳ ಉರುಳಿಯೇ ಬಿಟ್ಟಿದೆ. ಅತ್ತ ಅತ್ತ ಕಾಂಗ್ರೆಸ್ ಪಾಳೆಯದಲ್ಲೂ ಅಂಥದ್ದೇ ರೋಚಕ ದಾಳವೊಂದು ಉರುಳೋದ್ರಲ್ಲಿದೆ. 

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more