ಚನ್ನಪಟ್ಟಣದಲ್ಲಿ ನಾನೇ ಮೈತ್ರಿ ಅಭ್ಯರ್ಥಿ ಎಂದ ಯೋಗಿ: 25 ವರ್ಷಗಳ ಹಿಂದಿನ ಆ ಚರಿತ್ರೆ ಕೆದಕಿದ್ದೇಕೆ ಸೈನಿಕ?

ಚನ್ನಪಟ್ಟಣದಲ್ಲಿ ನಾನೇ ಮೈತ್ರಿ ಅಭ್ಯರ್ಥಿ ಎಂದ ಯೋಗಿ: 25 ವರ್ಷಗಳ ಹಿಂದಿನ ಆ ಚರಿತ್ರೆ ಕೆದಕಿದ್ದೇಕೆ ಸೈನಿಕ?

Published : Oct 17, 2024, 04:20 PM IST

ರಾಜ್ಯದಲ್ಲಿ ಉಪಚುನಾವಣೆ ನಡೀತಾ ಇರೋದು ಮೂರು ವಿಧಾನಸಭಾ ಕ್ಷೇತ್ರಗಳಿಗೆ. ಆದ್ರೆ ಭರ್ಜರಿ ಸದ್ದು ಮಾಡ್ತಾ ಇರೋದು ಚನ್ನಪಟ್ಟಣ. ಆ ಅಖಾಡದಲ್ಲಿರೋದು ದೊಡ್ಡ ದೊಡ್ಡವರ ಪ್ರತಿಷ್ಠೆ. ಮೈತ್ರಿ ಟಿಕೆಟ್ ಸಿಗದೇ ಇದ್ರೆ, ಚನ್ನಪಟ್ಟಣದಲ್ಲಿ ಸಿ.ಪಿ ಯೋಗೇಶ್ವರ್ ಬಂಡಾಯ ಶತಸಿದ್ಧನಾ? ಸೈನಿಕ ಬಂಡಾಯವೆದ್ರೆ, ಮೈತ್ರಿ ಅಭ್ಯರ್ಥಿ ಗೆಲ್ಲೋಕೆ ಸಾಧ್ಯಾನಾ..?.

ಚನ್ನಪಟ್ಟಣ(ಅ.17):  ಚನ್ನಪಟ್ಟಣದಲ್ಲಿ ಮತ್ತೊಮ್ಮೆ ಚೆಕ್ ಮೇಟ್ ಇಡ್ತಾರಾ ಯೋಗೇಶ್ವರ್..? ಬೊಂಬೆನಾಡಿನ ರಣರಂಗದಲ್ಲಿ ಸೈನಿಕನ ಶಕ್ತಿ ಪ್ರದರ್ಶನ..! "ದೋಸ್ತಿ ಅಭ್ಯರ್ಥಿ ನಾನೇ.." ಸೈನಿಕನ ಸ್ವಯಂ ಘೋಷಣೆ..! ಸಡ್ಡು ಹೊಡೆದು ನಿಂತ ಚನ್ನಪಟ್ಟಣ ಚತುರನಿಗೆ ಸಿಗುತ್ತಾ ಕುಮಾರಸ್ವಾಮಿ ಕೃಪಾಕಟಾಕ್ಷ..? ಅಂತರಂಗದಲ್ಲಿ ಚದುರಂಗ, ಬಹಿರಂಗದಲ್ಲಿ ಚಕ್ರವ್ಯೂಹ..! ಈ ಬಾರಿ ಬೊಂಬೆನಾಡಿನಲ್ಲಿ ಬೊಂಬೆಯಾಡಿಸೋ ಸೂತ್ರಧಾರ ಯಾರು..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಸೈರಾ ಸೈನಿಕ..!

ಹಾಗಾದ್ರೆ ಚನ್ನಪಟ್ಟಣದಲ್ಲಿ ಸಿ.ಪಿ ಯೋಗೇಶ್ವರ್ ಅವರ ಬಂಡಾಯ ಶತಸಿದ್ಧನಾ..? ಸೈನಿಕ ಬಂಡಾಯವೆದ್ರೆ, ಮೈತ್ರಿ ಅಭ್ಯರ್ಥಿ ಗೆಲ್ಲೋಕೆ ಸಾಧ್ಯಾನಾ..? ಚದುರಂಗದ ಚಾಣಾಕ್ಷ ಉರುಳಿಸಿರೋ ದಾಳಕ್ಕೆ ದಳಪತಿ ಸೊಪ್ಪು ಹಾಕ್ತಾರಾ..?. 
ರಾಜ್ಯದಲ್ಲಿ ಉಪಚುನಾವಣೆ ನಡೀತಾ ಇರೋದು ಮೂರು ವಿಧಾನಸಭಾ ಕ್ಷೇತ್ರಗಳಿಗೆ. ಆದ್ರೆ ಭರ್ಜರಿ ಸದ್ದು ಮಾಡ್ತಾ ಇರೋದು ಚನ್ನಪಟ್ಟಣ. ಆ ಅಖಾಡದಲ್ಲಿರೋದು ದೊಡ್ಡ ದೊಡ್ಡವರ ಪ್ರತಿಷ್ಠೆ. ಮೈತ್ರಿ ಟಿಕೆಟ್ ಸಿಗದೇ ಇದ್ರೆ, ಚನ್ನಪಟ್ಟಣದಲ್ಲಿ ಸಿ.ಪಿ ಯೋಗೇಶ್ವರ್ ಬಂಡಾಯ ಶತಸಿದ್ಧನಾ? ಸೈನಿಕ ಬಂಡಾಯವೆದ್ರೆ, ಮೈತ್ರಿ ಅಭ್ಯರ್ಥಿ ಗೆಲ್ಲೋಕೆ ಸಾಧ್ಯಾನಾ..? ಚದುರಂಗದ ಚಾಣಾಕ್ಷ ಉರುಳಿಸಿರೋ ದಾಳಕ್ಕೆ ದಳಪತಿ ಸೊಪ್ಪು ಹಾಕ್ತಾರಾ..? ಚನ್ನಪಟ್ಟಣ ಚಕ್ರವ್ಯೂಹದೊಳಗಿನ ಆ ರೋಚಕ ರಹಸ್ಯ ಇಲ್ಲಿದೆ ನೋಡಿ.

News Hour: ಮೂರು ಪಕ್ಷಕ್ಕೂ ಅಭ್ಯರ್ಥಿ ಆಯ್ಕೆ ಟೆನ್ಷನ್!

ಇದು ಚನ್ನಪಟ್ಟಣ ಚದುರಂಗದಲ್ಲಿ ಸೈರಾ ಸೈನಿಕ ಉರುಳಿಸ್ತಾ ಇರೋ ದಾಳ.. ಅತ್ತ ಕಾಂಗ್ರೆಸ್ ಪಾಳೆಯದಲ್ಲೂ ಅಂಥದ್ದೇ ರೋಚಕ ದಾಳವೊಂದು ಉರುಳೋದ್ರಲ್ಲಿದೆ. ಚನ್ನಪಟ್ಟಣ ಚದುರಂಗದಲ್ಲಿ ಸೈರಾ ಸೈನಿಕನ ದಾಳ ಉರುಳಿಯೇ ಬಿಟ್ಟಿದೆ. ಅತ್ತ ಅತ್ತ ಕಾಂಗ್ರೆಸ್ ಪಾಳೆಯದಲ್ಲೂ ಅಂಥದ್ದೇ ರೋಚಕ ದಾಳವೊಂದು ಉರುಳೋದ್ರಲ್ಲಿದೆ. 

21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
Read more