ಚುನಾವಣೆ ಮುಗಿದ್ರೂ ನಿಲ್ಲದ ಆಪರೇಶನ್, ಬೆಳಗಾವಿ 'ಹುಲಿ'  ಬಿಜೆಪಿ ಬೋನಿಗೆ!

ಚುನಾವಣೆ ಮುಗಿದ್ರೂ ನಿಲ್ಲದ ಆಪರೇಶನ್, ಬೆಳಗಾವಿ 'ಹುಲಿ' ಬಿಜೆಪಿ ಬೋನಿಗೆ!

Published : Dec 10, 2019, 07:02 PM ISTUpdated : Dec 10, 2019, 07:17 PM IST

ಬೆಂಗಳೂರು/ಬೆಳಗಾವಿ(ಡಿ. 10) ಹೌದು ಹುಲಿಯಾ ಖ್ಯಾತಿಯ ಐನಾಪುರದ ಪೀರಪ್ಪ ಕಟ್ಟಿಮನಿ ಬಿಜೆಪಿ ಸೇರಿದ್ದಾರೆ.

ಉಪ ಚುನಾವಣೆಯ ಕಾಗವಾಡ ಕ್ಷೇತ್ರದ ಪ್ರಚಾರದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಬಹಿರಂಗ ಭಾಷಣ ಸಂದರ್ಭದಲ್ಲಿ 'ಹೌದು ಹುಲಿಯಾ' ಎಂದು ಕೂಗಿ ವೈರಲ್ ಬೆಂಕಿ ಹೊತ್ತಿಸಿದ್ದ ಪೀರಪ್ಪ ಫಲಿತಾಂಶ ಬಂದ ನಂತರ ಉಲ್ಟಾ ಹೊಡೆದಿದ್ದಾರೆ.  ಕಾಗವಾಡ ಕ್ಷೇತ್ರದ ಬಿಜೆಪಿ ಕಾರ್ಯಕರ್ತರೊಂದಿಗೆ ಕಮಲದ ಟೋಪಿ ಧರಿಸಿ, 'ಹೌದು ಹುಲಿಯಾ ಅಲ್ಲ, ಹೌದು ರಾಜಾಹುಲಿ' ಎಂದಿದ್ದು ಅಷ್ಟೆ ವೈರಲ್ ಆಗುತ್ತಿದೆ.

ಬೆಂಗಳೂರು/ಬೆಳಗಾವಿ(ಡಿ. 10) ಹೌದು ಹುಲಿಯಾ ಖ್ಯಾತಿಯ ಐನಾಪುರದ ಪೀರಪ್ಪ ಕಟ್ಟಿಮನಿ ಬಿಜೆಪಿ ಸೇರಿದ್ದಾರೆ.

ಉಪ ಚುನಾವಣೆಯ ಕಾಗವಾಡ ಕ್ಷೇತ್ರದ ಪ್ರಚಾರದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಬಹಿರಂಗ ಭಾಷಣ ಸಂದರ್ಭದಲ್ಲಿ 'ಹೌದು ಹುಲಿಯಾ' ಎಂದು ಕೂಗಿ ವೈರಲ್ ಬೆಂಕಿ ಹೊತ್ತಿಸಿದ್ದ ಪೀರಪ್ಪ ಫಲಿತಾಂಶ ಬಂದ ನಂತರ ಉಲ್ಟಾ ಹೊಡೆದಿದ್ದಾರೆ.  ಕಾಗವಾಡ ಕ್ಷೇತ್ರದ ಬಿಜೆಪಿ ಕಾರ್ಯಕರ್ತರೊಂದಿಗೆ ಕಮಲದ ಟೋಪಿ ಧರಿಸಿ, 'ಹೌದು ಹುಲಿಯಾ ಅಲ್ಲ, ಹೌದು ರಾಜಾಹುಲಿ' ಎಂದಿದ್ದು ಅಷ್ಟೆ ವೈರಲ್ ಆಗುತ್ತಿದೆ.

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!