ರಣೋತ್ಸಾಹದಿಂದ ಅಬ್ಬರಿಸಿದ್ದ ಸಿದ್ದರಾಮಯ್ಯ ಈಗ ಸೈಲೆಂಟ್; ತೊಡೆ ತಟ್ಟಿ ನಿಂತಿದ್ದ ಟಗರು ತಣ್ಣಗಾಗಿದ್ದೇಕೆ?

Aug 25, 2022, 3:59 PM IST

ಬೆಂಗಳೂರು, (ಆಗಸ್ಟ್.25): ಆಗಸ್ಟ್ 26ಕ್ಕೆ ಕೊಡಗಿಗೆ ಮತ್ತೆ ಬರ್ತೀನಿ, ಅದೇನಾಗುತ್ತೋ ನೋಡೋಣ ಬಿಡೋಣ... ತಮ್ಮ ಮೇಲಿನ ಮೊಟ್ಟೆ ದಾಳಿಯ ವಿರುದ್ಧ ಸಿದ್ದರಾಮಯ್ಯನವರು ಅಬ್ಬರಿಸಿ ಬೊಬ್ಬಿರಿಸಿದ್ದ ಪರಿಯಿದು. ಆದ್ರೆ ರಣೋತ್ಸಾಹದಿಂದ ಹೆಜ್ಜೆ ಮುಂದಿಟ್ಟಿದ್ದ ಸಿದ್ದರಾಮಯ್ಯ ಒಂದು ಹೆಜ್ಜೆ ಹಿಂದಿಟ್ಟಿದ್ದಾರೆ. 

ನಮಗೂ ಮೊಟ್ಟೆ ಎಸೆಯಲು ಬರಲ್ವಾ?: ಸಿದ್ದರಾಮಯ್ಯ

ಕೊಡಗು ಚಲೋವನ್ನು ಮುಂದಕ್ಕೆ ಹಾಕಿದ್ದಾರೆ. ಸಿದ್ದರಾಮಯ್ಯನವರ ರಣಘೋಷಕ್ಕೆ ಬ್ರೇಕ್ ಹಾಕಿದ್ದು ಯಾರು ಗೊತ್ತಾ..? ಸೆಕ್ಷನ್ 144 ಅನ್ನೋದು ಕಣ್ಣಿಗೆ ಕಾಣೋ ಸತ್ಯ.. ಆದ್ರೆ ಕಣ್ಣಿಗೆ ಕಾಣದ ಸತ್ಯ ಬೇರೆಯೇ ಇದೆ. ಆ ನಿಗೂಢ ಸತ್ಯದ ಅನಾವರಣವೇ ಸೈರಾ ಸಿದ್ದುಗೆ ಸೀಕ್ರೆಟ್ ಬ್ರೇಕ್.