ಕನ್ನಂಬಾಡಿ ಕಟ್ಟೆಯಿಂದ ಸ್ಫೋಟಿಸಿದ ಟಿಪ್ಪು ಕಿಚ್ಚು; ಸಮರ ಸಾರಿದ ಕೇಸರಿ ಕಟ್ಟಾಳುಗಳು

ಕನ್ನಂಬಾಡಿ ಕಟ್ಟೆಯಿಂದ ಸ್ಫೋಟಿಸಿದ ಟಿಪ್ಪು ಕಿಚ್ಚು; ಸಮರ ಸಾರಿದ ಕೇಸರಿ ಕಟ್ಟಾಳುಗಳು

Published : Aug 05, 2025, 02:54 PM IST
ಟಿಪ್ಪು ಸುಲ್ತಾನ್ ಕೆಆರ್​ಎಸ್​ ಕಟ್ಟೆಯ ಕನಸು ಕಂಡಿದ್ದರೇ ಅಥವಾ ನಿರ್ಮಿಸಿದ್ದರೇ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ. ಈ ಚರ್ಚೆ ರಾಜಕೀಯ ತಿರುವು ಪಡೆದುಕೊಂಡಿದ್ದು, ಸಚಿವ ಮಹದೇವಪ್ಪ ಹಾಗೂ ಇತರರ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿವೆ.

ಕನ್ನಂಬಾಡಿ ಕಟ್ಟೆಯಿಂದ ಸ್ಫೋಟಿಸಿದ ಟಿಪ್ಪು ಕಿಚ್ಚು..! ಅಣೆಕಟ್ಟು.. ಅಡಿಗಲ್ಲು.. ಡ್ಯಾಂ ದಂಗಲ್​​​..! ಟಿಪ್ಪು ಕೆಆರ್​ಎಸ್​​ ಕಟ್ಟಿಸಿದ್ದಾ..? ಕನಸು ಕಂಡಿದ್ದಾ..? ಅಣೆಕಟ್ಟು ಅಖಾಡ.. ಚರಿತ್ರೆಯ ಅಸ್ತ್ರ.. ಇತಿಹಾಸ ಬಿಚ್ಚಿಟ್ಟ ಸತ್ಯ..! ಇದುವೇ ಇವತ್ತಿನ ಸುವರ್ಣ ಸ್ಪೆಷಲ್ ಕನ್ನಂಬಾಡಿ ಕಟ್ಟೆ ಸತ್ಯ

18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
23:34‘ತಾಳ್ಮೆಗೂ ಕೊನೆಯಿದೆ..’ ಕಡೆಯ ವಾರ್ನಿಂಗ್ ಕೊಟ್ರಾ ಡಿ.ಕೆ ಸುರೇಶ್? ‘ವಚನ’ ಕದನದ ಹಿಂದಿನ ಅಸಲಿ ರಹಸ್ಯವೇನು..?
21:54ಪಶ್ಚಿಮ ಬಂಗಾಳದ ರಣರಂಗ ಆರಂಭ: ಕೇಸರಿ ಕಲಿಗಳ ದಂಡು ದಾಳಿಗೆ ಸಿಂಹಿಣಿಯ ಸವಾಲ್
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
20:04ಏನಿದು ಡಿಕೆ ಮಾತಿನ ಮರ್ಮ? ಶಕ್ತಿವಂತರಿಗೆ ಶತ್ರುಗಳು ಜಾಸ್ತಿ: ಬಂಡೆ ಹೇಳಿದ ಶತ್ರು ರಹಸ್ಯ!
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
22:45ದಳಪತಿ Vs ಗಣಿಧಣಿ, 20 ವರ್ಷಗಳ ರಣ ದುಷ್ಮನಿ! ಗಾಲಿ ರೆಡ್ಡಿ ಪರವಾಗಿ ಅಖಾಡಕ್ಕಿಳಿದ HDK!
Read more