Nov 30, 2022, 1:18 PM IST
ಗುಜರಾತ್ ಗದ್ದುಗೆ ಹಿಡಿಯುವ ಹುಮ್ಮಸ್ಸು ಬಿಜೆಪಿ, ಕಾಂಗ್ರೆಸ್ ಹಾಗೂ ಎಎಪಿ ಮೂರೂ ಪಕ್ಷಗಳಲ್ಲಿಯೂ ಇದೆ. ಅಲ್ಲಿ ಕಮಲಪಾಳಯಕ್ಕೆ ಸತ್ವ ಪರೀಕ್ಷೆ ಹಾಗೂ ಹಸ್ತ ಪಕ್ಷಕ್ಕೆ ಅಗ್ನಿ ಪರೀಕ್ಷೆ ಎದುರಾಗಿದೆ. ಇದರ ಬಗ್ಗೆ ಸಮೀಕ್ಷೆ ಕೊಟ್ಟ ಉತ್ತರ ಏನು ಗೊತ್ತಾ..? ಅವಕಾಶಕ್ಕಾಗಿ ಕಾದಿರೋ ಆಪ್ ಬಗ್ಗೆ ಸರ್ವೆ ನುಡಿದ ಭವಿಷ್ಯವೇನು..? ಎಂಬ ಎಲ್ಲಾ ಮಾಹಿತಿ ಈ ವಿಡಿಯೋದಲ್ಲಿದೆ.
Karnataka Politics: ಕೋಲಾರದಿಂದ ಸ್ಪರ್ಧೆ ಕೈಬಿಟ್ಟರಾ ಸಿದ್ದರಾಮಯ್ಯ: ಆಪ್ತರ ಸಮೀಕ್ಷೆ ಏನು ಹೇಳುತ್ತದೆ?