ಕುರ್ಚಿಗಾಗಿ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್‌ ಮಧ್ಯೆ ಬಿಗ್‌ ಫೈಟ್‌..!

Jul 1, 2021, 12:24 PM IST

ಬೆಂಗಳೂರು(ಜು.01):  ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಧ್ಯೆ ಹೊಸ ಯುದ್ಧ ಶುರುವಾಗಿದೆ. ಹೌದು, ಇದುವೇ "ಯುವ" ಯುದ್ಧ. ಇದು ಕೂಡ ಕುರ್ಚಿಗಾಗಿ ನಡೆಯುತ್ತಿರುವ ಯುದ್ಧವಾಗಿದೆ. ಸಿದ್ದು, ಡಿಕೆಶಿ ಮಧ್ಯೆ ಡಿಕೆಶಿ ಮಧ್ಯೆ ಪ್ರತಿಷ್ಠೆಗಾಗಿ ಫೈಟ್‌ ಆರಂಭವಾಗಿದೆ. ಅಷ್ಟಕ್ಕೂ ಏನಿದರ ಅಸಲಿ ಮರ್ಮ. ಇವೆಲ್ಲ ಪ್ರಶ್ನೆಗಳಿಗೆ  ಈ ವಿಡಿಯೋದಲ್ಲಿ ಉತ್ತರ. 

ಮತ್ತೆ ಸಚಿವ ಸ್ಥಾನಕ್ಕೆ ಹರಸಾಹಸ: ಅಜ್ಞಾತ ಸ್ಥಳಕ್ಕೆ ರಮೇಶ್‌ ಜಾರಕಿಹೊಳಿ ಶಿಫ್ಟ್‌..!