ಮುಡಾ ಭೂತ, ಸಿದ್ದು ಸುತ್ತಲೂ ‘ಕುಮಾರ’ ಕಾಟ? ಅತ್ತಲೂ ಕುಮಾರ, ಇತ್ತಲೂ ಕುಮಾರ, ED ಇನ್ನೂ ಹತ್ತಿರ!

ಮುಡಾ ಭೂತ, ಸಿದ್ದು ಸುತ್ತಲೂ ‘ಕುಮಾರ’ ಕಾಟ? ಅತ್ತಲೂ ಕುಮಾರ, ಇತ್ತಲೂ ಕುಮಾರ, ED ಇನ್ನೂ ಹತ್ತಿರ!

Published : Nov 17, 2024, 04:54 PM IST

ಮುಡಾ ಭೂತ..ಸಿದ್ದರಾಮಯ್ಯ ಸನಿಹಕ್ಕೆ ಬಂದು ಬಿಡ್ತಾ ಇ.ಡಿ..? ಅದಕ್ಕೆ ಕಾರಣವಾದ್ರಾ  ಆ ಪಂಚ ಕುಮಾರರು..? ಅತ್ತಲೂ ಕುಮಾರ.. ಇತ್ತಲೂ ಕುಮಾರ.. ಮುಡಾ ಕೇಸ್ನಲ್ಲಿ ಕುಮಾರರಿಗೆ ಕರೆಯೋಲೆ ಕೊಟ್ಟ ಇ.ಡಿ.. ನಾಲ್ವರು ಕುಮಾರರಿಗೆ ಹೇಗಿತ್ತು ಜಾರಿ ನಿರ್ದೇಶನಾಲಯದ ಡ್ರಿಲ್..? ಇನ್ನುಳಿದ ಮತ್ತೊಬ್ಬ ಕುಮಾರ ಯಾರು.? ಅವರಿಂದ ಸಿದ್ದರಾಮಯ್ಯಗೆ ಯಾವ ಸಂಕಷ್ಟ..? ಸಿಎಂ ಕುರ್ಚಿ ಮೇಲೆ ವ್ಯಾಪಿಸ್ತಾ ಇರೋ ಮುಡಾ ಮುಳ್ಳು ಚುಚ್ಚೋ ಟೈಮ್ ಹತ್ತಿರ ಬಂದು ಬಿಡ್ತಾ.? 

ಸಿದ್ದರಾಮಯ್ಯ ಸುತ್ತಾ ಸುತ್ತುತ್ತಿರೋ ಮುಡಾ ಭೂತ ನಾಲ್ವರು ಕುಮಾರನ್ನು ಕಾಡ್ತಿದೆ. ಹಾಗೇ ಇನ್ನೊಂದು ಕಡೆ, ರಾಜಕೀಯವಾಗಿ ಸಿಎಂನ ಕಾಡ್ತಾ ಇರೋದು ಕೂಡ ಕುಮಾರ..ಅವರೇ ಎಚ್.ಡಿ.ಕುಮಾರಸ್ವಾಮಿ. ಹಾಗಿದ್ರೆ ಎಚ್ಡಿಕೆ ಸಿಎಂಗೆ ಕಂಟಕವಾಗಿರೋದು ಹೇಗೆ..? 

20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
Read more