ಸಿದ್ದರಾಮೋತ್ಸವಕ್ಕೆ ಡಿಕೆ ಶಿವಕುಮಾರ್ ಕೊನೆಗೂ ಜೈ.. ಐದೇ ದಿನಗಳಲ್ಲಿ ಬದಲಾಗಿದ್ದು ಹೇಗೆ ಡಿಕೆ ವರಸೆ?

ಸಿದ್ದರಾಮೋತ್ಸವಕ್ಕೆ ಡಿಕೆ ಶಿವಕುಮಾರ್ ಕೊನೆಗೂ ಜೈ.. ಐದೇ ದಿನಗಳಲ್ಲಿ ಬದಲಾಗಿದ್ದು ಹೇಗೆ ಡಿಕೆ ವರಸೆ?

Published : Jul 09, 2022, 04:04 PM IST

ಸಿದ್ದರಾಮಯ್ಯನವರ ಮನೆಯಲ್ಲಿ ಡಿಕೆ ಶಿವಕುಮಾರ್ ಬ್ರೇಕ್'ಫಾಸ್ಟ್... ಸಿದ್ದು ಆಹ್ವಾನಕ್ಕೆ ಓಗೊಟ್ಟು ಓಡೋಡಿ ಬಂದ್ರು ಕನಕಪುರ ಬಂಡೆ.., ಸಿದ್ದರಾಮೋತ್ಸವಕ್ಕೆ ಸಿಕ್ಕಿತು ಬಂಡೆ ಬಲ..!  ಐದೇ ದಿನಗಳಲ್ಲಿ ಬದಲಾಗಿದ್ದು ಹೇಗೆ ಡಿಕೆ ವರಸೆ..? 

ಬೆಂಗಳೂರು, (ಜುಲೈ.09): ಸಿದ್ದರಾಮಯ್ಯನವರ ಮನೆಯಲ್ಲಿ ಡಿಕೆ ಶಿವಕುಮಾರ್ ಬ್ರೇಕ್'ಫಾಸ್ಟ್... ಸಿದ್ದು ಆಹ್ವಾನಕ್ಕೆ ಓಗೊಟ್ಟು ಓಡೋಡಿ ಬಂದ್ರು ಕನಕಪುರ ಬಂಡೆ.., ಸಿದ್ದರಾಮೋತ್ಸವಕ್ಕೆ ಸಿಕ್ಕಿತು ಬಂಡೆ ಬಲ..!  ಐದೇ ದಿನಗಳಲ್ಲಿ ಬದಲಾಗಿದ್ದು ಹೇಗೆ ಡಿಕೆ ವರಸೆ..? ಕೈ ದಂಡನಾಯಕರ ದಾಯಾದಿ ಕಲಹಕ್ಕೆ ಬ್ರೇಕ್ ಹಾಕಿತಾ ಬ್ರೇಕ್ ಫಾಸ್ಟ್ ಮೀಟಿಂಗ್..? 

ಸಿದ್ಧರಾಮಯ್ಯ ಮನೆಯಲ್ಲಿ ಡಿಕೆಶಿ ಟಿಫನ್ ಮೀಟಿಂಗ್ ಗುಟ್ಟು ರಟ್ಟು, ರಾಜಕೀಯ ವಿರೋಧಿಗಳಿಗೆ ಸಂದೇಶ

ಹೊಸ ದೋಸ್ತಿನಾ, ಹಳೇ ದುಷ್ಮನಿನಾ..? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವೇ ಇವತ್ತಿನ ಸುವರ್ಣ ಸ್ಪೆಷಲ್, ಬ್ರೇಕ್ಫಾಸ್ಟ್ ಚದುರಂಗ. ಹಾಗಾದ್ರೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಉರುಳಿಸಿರುವ ಬ್ರೇಕ್"ಫಾಸ್ಟ್ ಚದುರಂಗ ದಾಳದಿಂದ ಕಾಂಗ್ರೆಸ್"ಗೆ ಆಗಲಿರುವ ಲಾಭಗಳೇನೇನು..? ಅಂತಃಕಲಹ ಬದಿಗಿಟ್ಟು ಇಬ್ಬರೂ ಒಂದಾಗಿ ಬಿಟ್ರಾ..? ಬ್ರೇಕ್'ಫಾಸ್ಟ್ ಚದುರಂಗದ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
Read more