ಮಂಡ್ಯದಲ್ಲಿ ಹೆಚ್‌ಡಿಕೆ ಗೆಲ್ಲೋದಿಲ್ಲವೆಂದ ಡಿಕೆಶಿ..! ಒಕ್ಕಲಿಗ ಸಮುದಾಯಕ್ಕೆ ಅವಮಾನ ಮಾಡಿದ್ರಾ ಕುಮಾರಸ್ವಾಮಿ..?

ಮಂಡ್ಯದಲ್ಲಿ ಹೆಚ್‌ಡಿಕೆ ಗೆಲ್ಲೋದಿಲ್ಲವೆಂದ ಡಿಕೆಶಿ..! ಒಕ್ಕಲಿಗ ಸಮುದಾಯಕ್ಕೆ ಅವಮಾನ ಮಾಡಿದ್ರಾ ಕುಮಾರಸ್ವಾಮಿ..?

Published : Apr 16, 2024, 03:47 PM IST

ಡಿಕೆಶಿ ಕೊತ್ವಾಲ್ ಗರಡಿಯಿಂದ ಬಂದವನೆಂದ ಹೆಚ್‌ಡಿಕೆ
ಕಲ್ಲು ಮಣ್ಣು ಲೂಟಿ ಮಾಡಿದ ಪಾರ್ಟಿ ಎಂದ ಹೆಚ್‌ಡಿಕೆ
ಒಕ್ಕಲಿಗ ವೋಟ್‌ಬ್ಯಾಂಕ್‌ಗಾಗಿ ಜಗಳಕ್ಕೆ ಬಿದ್ರಾ ನಾಯಕರು? 

ಡಿಕೆಶಿ ಮತ್ತು ಎಚ್ಡಿಕೆ.. ಈ ಇಬ್ಬರೂ ರಾಜ್ಯ ಒಕ್ಕಲಿಗ (Vokkaliga) ಸಮುದಾಯದ ಪ್ರಮುಖ ನಾಯಕರು. ಈ ಒಕ್ಕಲಿಗೆ ನಾಯಕರ ಮಧ್ಯೆ ಲೋಕಸಭಾ ಚುಣಾವಣೆ(Lok sabha Eection) ಸಮರ ತುಂಬಾ ಜೋರಾಗಿದೆ. ಈ ಇಬ್ಬರು ಮಾತಲ್ಲೇ ಏಟು-ಎರುರೇಟು ಶುರು ಮಾಡಿದ್ದಾರೆ. ಇಬ್ಬರ ಮಧ್ಯೆದ ವಾಕ್ಸಮರ ನಿನ್ನೆಯಿಂದ ಇನ್ನೂ ಜೋರಾಗಿದೆ. ಏಪ್ರಿಲ್ 26ರಂದು ದಕ್ಷಿಣ ಕರ್ನಾಟಕದಲ್ಲಿ(Karnataka) ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಮತದಾನಕ್ಕೆ ಇನ್ನು ಕೆಲವೇ ದಿನಗಳು ಇರುವುದರಿಂದ, ಎಲ್ಲ ಪಕ್ಷಗಳಿಂದ ಪ್ರಚಾರ ತುಂಬಾ ಜೋರಾಗಿದೆ. ಇಲ್ಲಿ ಇದಕ್ಕಿಂತ ಮುಖ್ಯ ವಿಚಾರ ಏನೆಂದ್ರೆ, ಎಲೆಕ್ಷನ್ ಪ್ರಚಾರಕ್ಕಿಂತ ಇಬ್ಬರು ಒಗ್ಗಲಿಗ ನಾಯಕರ ವಾಕ್ಸಮರ ಇನ್ನೂ ಜೋರಾಗಿದೆ. ಎಚ್ಡಿಕೆ(HD Kumaraswamy) ಮತ್ತು ಡಿಕೆಶಿ. ರಾಜ್ಯ ರಾಜಕಾರಣದಲ್ಲಿ ಈ ಇಬ್ಬರು ಒಕ್ಕಲಿಗ ಸಮುದಾಯದ ಬಲಿಷ್ಠ ನಾಯಕರು. ದಕ್ಷಿಣ ಕರ್ನಾಟಕದಲ್ಲಿ ಒಕ್ಕಲಿಗ ವೋಟ್ಗಳೇ ಮೈಲುಗೈ ಇರೋದ್ರಿಂದ ಸಹಜವಾಗಿ ಒಕ್ಕಲಿಗ ನಾಯರ ಪ್ರಾಬಲ್ಯವೂ ಹೆಚ್ಚಿರುತ್ತೆ. ಕಾಂಗ್ರೆಸ್‌ನಿಂದ ಡಿಕೆಶಿ(DK Shivakumar) ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಎಚ್ಡಿಕೆ ನಾಯಕರ ಶಕ್ತಿ ಪ್ರದರ್ಶನ ತುಂಬಾ ಜೋರಾಗಿದೆ. ಒಕ್ಕಲಿಗ ವೋಟ್ ಗೆಲ್ಲಲು ಇಬ್ಬರು ನಾಯಕರು ಇನ್ನಿಲ್ಲದ ಸಾಹಸದಲ್ಲಿದ್ದಾರೆ. ಇದರ ಮಧ್ಯೆ ಇಬ್ಬರು ನಾಯಕರ ವಾಕ್ಸಮರು ಸಹ ಜೋರಾಗಿದೆ.

ಇದನ್ನೂ ವೀಕ್ಷಿಸಿ:  Narendra Modi: 2014ರ ಲೆಕ್ಕಾಚಾರ ಬದಲಿಸಿತ್ತು ಆ ನಿರ್ಧಾರ..! ವಾರಾಣಸಿಯಲ್ಲೇ ನಡೆಸಿದ್ದೇಕೆ ಮೋದಿ ಅಶ್ವಮೇಧ..?

24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
19:53ಕಾಂಗ್ರೆಸ್ 'ಕುರ್ಚಿ' ಕಾಳಗಕ್ಕೆ ಸಂಧಾನ ಸೂತ್ರ ಸಿದ್ಧಪಡಿಸಿದರಾ ಖರ್ಗೆ! ದೆಹಲಿ ದರ್ಬಾರಿನಲ್ಲಿ ಅಂತಿಮ ಸುತ್ತು?
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
22:40ಉತ್ತರ ಕನ್ನಡ ಅಭಿವೃದ್ಧಿಯ ಹರಿಕಾರ ಶಿಕಾರಿಪುರದ ಸರದಾರ; ಉಪ್ಪು ನೀರನ್ನು ಸಿಹಿಯಾಗಿಸಿದ ಆಧುನಿಕ ಭಗೀರಥ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
22:39ಧಾರವಾಡದ 'ಪಾಪದ ಕೋಟೆ' ಧೂಳೀಪಟ: ರಾಜಾಹುಲಿ ಬಿಎಸ್​ವೈ ಶಪಥ ಈಡೇರಿತೇ? ಕಂಬಿ ಹಿಂದೆ ವಿನಯ್ ಕುಲಕರ್ಣಿ ಭವಿಷ್ಯ!
20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
Read more