ಮಂಡ್ಯದಲ್ಲಿ ಹೆಚ್‌ಡಿಕೆ ಗೆಲ್ಲೋದಿಲ್ಲವೆಂದ ಡಿಕೆಶಿ..! ಒಕ್ಕಲಿಗ ಸಮುದಾಯಕ್ಕೆ ಅವಮಾನ ಮಾಡಿದ್ರಾ ಕುಮಾರಸ್ವಾಮಿ..?

ಮಂಡ್ಯದಲ್ಲಿ ಹೆಚ್‌ಡಿಕೆ ಗೆಲ್ಲೋದಿಲ್ಲವೆಂದ ಡಿಕೆಶಿ..! ಒಕ್ಕಲಿಗ ಸಮುದಾಯಕ್ಕೆ ಅವಮಾನ ಮಾಡಿದ್ರಾ ಕುಮಾರಸ್ವಾಮಿ..?

Published : Apr 16, 2024, 03:47 PM IST

ಡಿಕೆಶಿ ಕೊತ್ವಾಲ್ ಗರಡಿಯಿಂದ ಬಂದವನೆಂದ ಹೆಚ್‌ಡಿಕೆ
ಕಲ್ಲು ಮಣ್ಣು ಲೂಟಿ ಮಾಡಿದ ಪಾರ್ಟಿ ಎಂದ ಹೆಚ್‌ಡಿಕೆ
ಒಕ್ಕಲಿಗ ವೋಟ್‌ಬ್ಯಾಂಕ್‌ಗಾಗಿ ಜಗಳಕ್ಕೆ ಬಿದ್ರಾ ನಾಯಕರು? 

ಡಿಕೆಶಿ ಮತ್ತು ಎಚ್ಡಿಕೆ.. ಈ ಇಬ್ಬರೂ ರಾಜ್ಯ ಒಕ್ಕಲಿಗ (Vokkaliga) ಸಮುದಾಯದ ಪ್ರಮುಖ ನಾಯಕರು. ಈ ಒಕ್ಕಲಿಗೆ ನಾಯಕರ ಮಧ್ಯೆ ಲೋಕಸಭಾ ಚುಣಾವಣೆ(Lok sabha Eection) ಸಮರ ತುಂಬಾ ಜೋರಾಗಿದೆ. ಈ ಇಬ್ಬರು ಮಾತಲ್ಲೇ ಏಟು-ಎರುರೇಟು ಶುರು ಮಾಡಿದ್ದಾರೆ. ಇಬ್ಬರ ಮಧ್ಯೆದ ವಾಕ್ಸಮರ ನಿನ್ನೆಯಿಂದ ಇನ್ನೂ ಜೋರಾಗಿದೆ. ಏಪ್ರಿಲ್ 26ರಂದು ದಕ್ಷಿಣ ಕರ್ನಾಟಕದಲ್ಲಿ(Karnataka) ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಮತದಾನಕ್ಕೆ ಇನ್ನು ಕೆಲವೇ ದಿನಗಳು ಇರುವುದರಿಂದ, ಎಲ್ಲ ಪಕ್ಷಗಳಿಂದ ಪ್ರಚಾರ ತುಂಬಾ ಜೋರಾಗಿದೆ. ಇಲ್ಲಿ ಇದಕ್ಕಿಂತ ಮುಖ್ಯ ವಿಚಾರ ಏನೆಂದ್ರೆ, ಎಲೆಕ್ಷನ್ ಪ್ರಚಾರಕ್ಕಿಂತ ಇಬ್ಬರು ಒಗ್ಗಲಿಗ ನಾಯಕರ ವಾಕ್ಸಮರ ಇನ್ನೂ ಜೋರಾಗಿದೆ. ಎಚ್ಡಿಕೆ(HD Kumaraswamy) ಮತ್ತು ಡಿಕೆಶಿ. ರಾಜ್ಯ ರಾಜಕಾರಣದಲ್ಲಿ ಈ ಇಬ್ಬರು ಒಕ್ಕಲಿಗ ಸಮುದಾಯದ ಬಲಿಷ್ಠ ನಾಯಕರು. ದಕ್ಷಿಣ ಕರ್ನಾಟಕದಲ್ಲಿ ಒಕ್ಕಲಿಗ ವೋಟ್ಗಳೇ ಮೈಲುಗೈ ಇರೋದ್ರಿಂದ ಸಹಜವಾಗಿ ಒಕ್ಕಲಿಗ ನಾಯರ ಪ್ರಾಬಲ್ಯವೂ ಹೆಚ್ಚಿರುತ್ತೆ. ಕಾಂಗ್ರೆಸ್‌ನಿಂದ ಡಿಕೆಶಿ(DK Shivakumar) ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಎಚ್ಡಿಕೆ ನಾಯಕರ ಶಕ್ತಿ ಪ್ರದರ್ಶನ ತುಂಬಾ ಜೋರಾಗಿದೆ. ಒಕ್ಕಲಿಗ ವೋಟ್ ಗೆಲ್ಲಲು ಇಬ್ಬರು ನಾಯಕರು ಇನ್ನಿಲ್ಲದ ಸಾಹಸದಲ್ಲಿದ್ದಾರೆ. ಇದರ ಮಧ್ಯೆ ಇಬ್ಬರು ನಾಯಕರ ವಾಕ್ಸಮರು ಸಹ ಜೋರಾಗಿದೆ.

ಇದನ್ನೂ ವೀಕ್ಷಿಸಿ:  Narendra Modi: 2014ರ ಲೆಕ್ಕಾಚಾರ ಬದಲಿಸಿತ್ತು ಆ ನಿರ್ಧಾರ..! ವಾರಾಣಸಿಯಲ್ಲೇ ನಡೆಸಿದ್ದೇಕೆ ಮೋದಿ ಅಶ್ವಮೇಧ..?

24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
Read more