ಬಂಡೆ ಸುತ್ತ ಎದ್ದು ನಿಂತಿದೆ ಸಿದ್ದರಾಮಯ್ಯ ಚಕ್ರವ್ಯೂಹ: ಡಿಕೆ ಓಟಕ್ಕೆ ಬ್ರೇಕ್, ರಹಸ್ಯ ಸಭೆಯಲ್ಲಿ ರೆಡಿ ಆಯ್ತಾ ರಣವ್ಯೂಹ?

ಬಂಡೆ ಸುತ್ತ ಎದ್ದು ನಿಂತಿದೆ ಸಿದ್ದರಾಮಯ್ಯ ಚಕ್ರವ್ಯೂಹ: ಡಿಕೆ ಓಟಕ್ಕೆ ಬ್ರೇಕ್, ರಹಸ್ಯ ಸಭೆಯಲ್ಲಿ ರೆಡಿ ಆಯ್ತಾ ರಣವ್ಯೂಹ?

Published : Jan 06, 2025, 04:42 PM IST

ಕೈ ಕೋಟೆಯೊಳಗೆ ಎದ್ದಿರುವ ಬಿರುಗಾಳಿ, ಬಿಜೆಪಿ ನಾಯಕರ ಪಾಲಿಗೆ ಅಸ್ತ್ರವಾಗ್ತಿದೆ. ಇದನ್ನೇ ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಮುಗಿಬೀಳ್ತಿದ್ದಾರೆ..ಈ ಬಗ್ಗೆ ಡೀಟೈಲ್ ಆಗಿ ತೋರಿಸ್ತೀವಿ ನೋಡಿ

ಬೆಂಗಳೂರು: ಪಟ್ಟದ ಕನಸು ಕಂಡಿರೋ ಡಿಕೆಗೆ ಒಳಗೊಳಗೇ ಪೆಟ್ಟು. ಕನಕಾಧಿಪತಿಗೆ ಸಿಗೋದೇ ಇಲ್ವಾ ಸಿಂಹಾಸನ ಭಾಗ್ಯ. ‘ನೀವಾದ್ಮೇಲೆ ನಾವು’ ಸಿಡಿದು ನಿಂತಿರೋ ಸಿದ್ದು ಕಟ್ಟಾಳುಗಳು. ಡಿಕೆ ಪಟ್ಟದ ಕನಸಿಗೆ  ನೂರೆಂಟು ವಿಘ್ನ. ಫಲ ಕೊಡೋದಿಲ್ವಾ ಡಿಕೆಯ ತಂತ್ರ ತಾಳ್ಮೆ. ಒಗ್ಗಟ್ಟಿನ ಮಂತ್ರ..? 

ಡಿಸಿಎಂ, ಸಿಎಂ ಆಗೋದು ಬೇಡವೇ ಬೇಡ ಅಂತಿರೋದು ಯಾರು?  ಏನವರ ಆತಂಕ? ವರುಷಗಳ ಕನಸು. ಅದನ್ನ ಈಡೇರಿಸಿಕೊಳ್ಳೋಕೆ ನಡೆಸಿದ ಮಹಾ ಹೋರಾಟ. ಕೈಗೆ ಬಂದ ತುತ್ತು ಬಾಯಿಗೆ ಬರೋದಿಲ್ವಾ? ಇದೇ ಇವತ್ತಿನ ಸುವರ್ಣ ಸ್ಪೆಷಲ್ 100 ವಿಘ್ನ.
 

20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
Read more