ಶಿವ ಕೃಷ್ಣತಂತ್ರ! ಸೋಲು ಗೆಲುವು ಹೋರಾಟ ಏನಿದು ಬಂಡೆ ಮಾತಿನ ಮರ್ಮ? ಯಶಸ್ಸಿನ ಸೂತ್ರವೇನು?

ಶಿವ ಕೃಷ್ಣತಂತ್ರ! ಸೋಲು ಗೆಲುವು ಹೋರಾಟ ಏನಿದು ಬಂಡೆ ಮಾತಿನ ಮರ್ಮ? ಯಶಸ್ಸಿನ ಸೂತ್ರವೇನು?

Published : Sep 01, 2025, 04:09 PM IST
ಮುಖ್ಯಮಂತ್ರಿ ಪಟ್ಟದ ಮೇಲೆ ಕಣ್ಣಿಟ್ಟಿರುವ ಡಿ.ಕೆ.ಶಿವಕುಮಾರ್, ಯಶಸ್ಸಿಗಾಗಿ ಪ್ರಯತ್ನ ಮತ್ತು ಪ್ರಾರ್ಥನೆ ಮಾಡುತ್ತಿದ್ದಾರೆ. ಚಾಮುಂಡಿ ಬೆಟ್ಟದ ಹೇಳಿಕೆ ವಿವಾದದ ನಡುವೆ, ಧರ್ಮದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅವರ ಸಂಕಲ್ಪ ಈಡೇರುತ್ತದೆ ಎಂದು ಶ್ರೀಗಳು ಆಶೀರ್ವದಿಸಿದ್ದಾರೆ.

ಡಿ.ಕೆ.ಶಿವಕುಮಾರ್ ಮತ್ತೆ ಪ್ರಯತ್ನ, ಪ್ರಾರ್ಥನೆಯ ಮಾತನಾಡಿದ್ದಾರೆ.. ಸೋಲು, ಗೆಲುವು, ಹೋರಟ ಅನ್ನೋ ಮಾರ್ಮಿಕ ನುಡಿಗಳನಾಡಿದ್ದಾರೆ.. ಜೊತೆಗೆ ಪ್ರಂಪಚದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಒಂದು ಅವಕಾಶ ಸಿಗುತ್ತೆ ಅಂದಿದ್ದಾರೆ ಕನಕಾಧಿಪತಿ.. ಅಷ್ಟಕ್ಕೂ ಡಿ.ಕೆ.ಶಿವಕುಮಾರ್ ಯಾವ ಸೋಲು-ಗೆಲುವಿನ ಬಗ್ಗೆ ಮಾತನಾಡ್ತಿದ್ದಾರೆ.? ಅವರು ಯಾವ ಅವಕಾಶಕ್ಕಾಗಿ ಕಾದಿದ್ದಾರೆ..? ಅ ಅವಕಾಶ ಸಿಕ್ಕಾಗ ಅದನ್ನ ಯಶಸ್ಸಾಗಿ ಪರಿವರ್ತಿಸೋಕೆ ಬಂಡೆ ಬಳಿಯಿರೋ ಮಹಾಭಾರತದ ಆ ಸೂತ್ರವೇನು..? 

ಸಿಎಂ ಪಟ್ಟದ ಮೇಲೆ ಕೂರ್ಬೇಕು ಅನ್ನೋದು ಡಿ.ಕೆ.ಶಿವಕುಮಾರ್ ಅವರ ಆಸೆ, ಸಂಕಲ್ಪ.. ಅದಕ್ಕಾಗಿಯೇ ಪ್ರಯತ್ನ, ಪ್ರಾರ್ಥನೆಯನ್ನೂ ಮಾಡ್ತಿರೋದು ಡಿಕೆಶಿ.. ಈಗಾಗಲೇ ಬಂಡೆ ಹಲವು ದೈವಬಲ, ಸ್ವಾಮೀಜಿಗಳ ಆಶೀರ್ವಾದ ಸಿಕ್ಕಾಗಿದೆ.. ಇದೀಗ ಡಿಕೆ ಸಂಕಲ್ಪ ಈಡೇರುತ್ತೆ ಅನ್ನೋ ಆಶೀರ್ವಾದವನ್ನ ಮತ್ತೊಬ್ರು ಶ್ರೀಗಳು ಮಾಡಿದ್ದಾರೆ.. ಹಾಗೇನೆ ಕನಕಾಧಿಪತಿಗೆ ಇರೋ ಆ ಗುಣ ಎಲ್ಲಾ ರಾಜಕೀಯ ನಾಯಕರಲ್ಲಿಯು ಇರ್ಬೇಕು ಅಂತ್ಹೇಳಿ ಅವರನ್ನ ಹಾಡಿ ಹೊಗಳಿದ್ದಾರೆ.

ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಅನ್ನೋ ಮೂಲಕ ವಿವಾದದ ಕಿಚ್ಚನ್ನ ಹಚ್ಚಿದ್ರು ಡಿ.ಕೆ.ಶಿವಕುಮಾರ್.. ಬಂಡೆ ಬಾಯಿಂದ ಈ ಮಾತು ಹೊರಬೀಳ್ತಾಯಿದ್ಹಾಗೆ ವಿಪಕ್ಷಗಳು ಮುಗಿಬಿದ್ದಿವೆ.. ಇದೀಗ ನಿಜವಾದ ಧರ್ಮ ಅಂದ್ರೆ ಏನು..? ಆ ಬಗ್ಗೆ ತಮ್ಮ ಅಭಿಪ್ರಾಯ ಏನು ಅನ್ನೋದನ್ನ ಹೇಳೋದ್ರ ಮೂಲಕ ವಿಪಕ್ಷಗಳಿಗೆ ಕೌಂಟರ್ ಕೊಟ್ಟಿದ್ದಾರೆ ಡಿ.ಕೆ.ಶಿವಕುಮಾರ್.

16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
Read more