Suvarna Special: ಕನಕಾಧಿಪತಿಯ ಸಿಂಹಾಸನ ಕನಸಿಗೆ ಜಾತಿ ಮಹಾಶಕ್ತಿ!

Suvarna Special: ಕನಕಾಧಿಪತಿಯ ಸಿಂಹಾಸನ ಕನಸಿಗೆ ಜಾತಿ ಮಹಾಶಕ್ತಿ!

Published : Jan 13, 2025, 11:23 PM IST

ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಡಿ.ಕೆ.ಶಿವಕುಮಾರ್ ಬೆಂಬಲಕ್ಕೆ ಬಲಿಷ್ಠ ಒಕ್ಕಲಿಗ ಬಣ ನಿಂತಿದ್ದು, ಅಧಿಕಾರ ಹಂಚಿಕೆ ಕುರಿತು ಕಾಂಗ್ರೆಸ್‌ನಲ್ಲಿ ಭಿನ್ನಮತ ಭುಗಿಲೆದ್ದಿದೆ.

ಬೆಂಗಳೂರು (ಜ.13): ಪಟ್ಟ.. ಪಟ್ಟು.. ಏಟು.. ಏದಿರೇಟು..ದಾಳ..ಪ್ರತಿದಾಳ.. ಕಾಂಗ್ರೆಸ್ನಲ್ಲಿ ಸಿಎಂ ಕುರ್ಚಿಯ ಸುತ್ತಲೂ ಸಿದ್ಧವಾಗ್ತಿರೊದು ಸಮರ ಅಖಾಡ. ಸಿದ್ದರಾಮಯ್ಯ ಸೇನೆ ಒಂದು ಕಡೆ ಬಲಿಷ್ಠವಾಗಿ ನಿಂತಿದೆ. ಕುರ್ಚಿ ಉಳಿಸಿಕೊಳ್ಳೋಕೆ ತಯಾರಿ ಶುರು ಮಾಡಿದೆ. 

ಆದರೆ, ಇನ್ನೊಂದು ಕಡೆ ಒಬ್ಬಂಟಿಯಾಗಿ, ಒಂಟಿ ಸಲಗದಂತೆ ನಿಂತಿರೋದು ಡಿ.ಕೆ.ಶಿವಕುಮಾರ್. ಆದರೀಗ ಈ ಒಂಟಿ ಸಲಗದ ಹಿಂದೆ ನೂರಾನೆ ಬಲ ಇರೋ ಒಂದು ಬಲಿಷ್ಠ ಒಕ್ಕಲಿಗ ಬಳಗ ಬಂದು ನಿಂತಿದೆ.  ಡಿಕೆ ಪರವಾಗಿ ಆ ಬಳಗ ಅಖಾಡ ಪ್ರವೇಸಿದೆ. ಈ ಎಂಟ್ರಿಯಿಂದ ಕಾಂಗ್ರೆಸ್ನೊಳಗೆ ಶುರುವಾಗಿರುವ ಅಧಿಕಾರ ಹಂಚಿಕೆಯ ಕಾದಾಟ ಯಾವೆಲ್ಲಾ ರೂಪಗಳನ್ನ ಪಡೆದುಕೊಳ್ಳಬಹುದು ಅನ್ನೋದೇ ಸದ್ಯದ ಕುತೂಹಲ.

News Hour: ‘ಕೈ’​ ಸಂಗ್ರಾಮ.. ತಾತ್ಕಾಲಿಕ ವಿರಾಮ!

ಒಟ್ಟಾರೆ, ಕಾಂಗ್ರೆಸ್ ಕೋಟೆಯನ್ನ  ಅಧಿಕಾರ ಹಂಚಿಕೆಯ ಅಗ್ನಿ ಸುಡುತ್ತಿದೆ. ಸಭೆ ನಡೆಸೋರ ವಿರುದ್ಧ ಮತ್ತೊಮ್ಮೆ ಬಂಡೆ ಸಿಡಿದೆದಿದ್ದಾರೆ. ಹೈಕಮಾಂಡ್ ಅಸ್ತ್ರ ನಮ್ಮ ಜೊತೆಗೂ ಇದೆ ಎಂದು ಸುದ್ದು ಪಡೆ ಸವಾಲು ಹಾಕಿದೆ. ಭವಿಷ್ಯದ ಅಧಿಕಾರಕ್ಕೆ ಈಗಲೇ ಒಳಬೇಗುದಿ ಶುರುವಾಗಿದೆ.

 

 

03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
19:53ಡಿಕೆ ಹೆಸರು ಕೇಳಿದ ಕೂಡಲೇ ಕೈ ಮುಗಿದದ್ದೇಕೆ ದಳಪತಿ! ಗುರುವಿನ ಹಾದಿಯಲ್ಲಿ ಶಿಷ್ಯ, ಮರುಕಳಿಸುತ್ತಾ 1999ರ ಇತಿಹಾಸ?
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
21:28ದೇಶದ ನಂಬರ್​​ 1 ಶ್ರೀಮಂತ ಸಿಎಂ ಡಿಕೆಶಿ ! ಆಸ್ತಿ ಡಬಲ್​​​​ ಆಗಿದ್ದು ಹೇಗೆ ಗೊತ್ತಾ ?
Read more