‘ತಾಳ್ಮೆಗೂ ಕೊನೆಯಿದೆ..’ ಕಡೆಯ ವಾರ್ನಿಂಗ್ ಕೊಟ್ರಾ ಡಿ.ಕೆ ಸುರೇಶ್? ‘ವಚನ’ ಕದನದ ಹಿಂದಿನ ಅಸಲಿ ರಹಸ್ಯವೇನು..?

‘ತಾಳ್ಮೆಗೂ ಕೊನೆಯಿದೆ..’ ಕಡೆಯ ವಾರ್ನಿಂಗ್ ಕೊಟ್ರಾ ಡಿ.ಕೆ ಸುರೇಶ್? ‘ವಚನ’ ಕದನದ ಹಿಂದಿನ ಅಸಲಿ ರಹಸ್ಯವೇನು..?

Published : Jan 21, 2026, 04:47 PM IST

ಕರ್ನಾಟಕದ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿರುವ ಡಿ.ಕೆ.ಶಿವಕುಮಾರ್ ಮೌನದ ಹಾದಿ ಹಿಡಿದಿದ್ದರೆ, ಅವರ ಸಹೋದರ ಡಿ.ಕೆ.ಸುರೇಶ್ ಕ್ರಾಂತಿಯ ಮಾತುಗಳನ್ನಾಡುತ್ತಿದ್ದಾರೆ. ಇಬ್ಬರ ದಾರಿ ಬೇರೆಯಾಗಿದ್ದರೂ ಗುರಿ ಒಂದೇ ಆಗಿದ್ದು, ತಮ್ಮನ ಈ ದಿಢೀರ್ ಆಕ್ರೋಶದ ಹಿಂದಿನ ಕಾರಣಗಳ ಬಗ್ಗೆ ತಿಳಿಯೋಣ ಬನ್ನಿ.

ಬೆಂಗಳೂರು: ಅಣ್ಣನದ್ದು ಮಹಾ ಮೌನದ ಹಾದಿ. ಆದ್ರೆ ತಮ್ಮನದ್ದು ಮುರಿದ ಮೌನದ ದಾರಿ. ಇಬ್ಬರ ದಿಕ್ಕು ಬೇರೆ. ಆದ್ರೆ ಅವರ ಗುರಿ ಮಾತ್ರ ಒಂದೇ. ಸಿಎಂ ಸಿಂಹಾಸನ ಸಮರದಲ್ಲಿ ಡಿ.ಕೆ.ಶಿವಕುಮಾರ್ ಶಾಂತಿ ಮಂತ್ರವನ್ನ ಜಪಿಸ್ತಾಯಿದ್ರೆ, ಡಿ.ಕೆ.ಸುರೇಶ್​ ಕ್ರಾಂತಿಯ ಕಿಚ್ಚನ್ನ ಹೊತ್ತಿಸಿದ್ದಾರೆ. ಅವರಾಡಿರೋ ಒಂದೊಂದು ಮಾತುಗಳು ಬೆಂಕಿ ಮಳೆಯ ರೀತಿ ಕೈ ಕೋಟೆಯ ಮೇಲೆ ಬಿದ್ದಿವೆ. ಹಾಗಿದ್ರೆ, ಬಂಡೆ ಬ್ರದರ್​ ಬಡಬಾಗ್ನಿ ಸ್ಫೋಟಿಸಿರೋದು ಯಾಕೆ? ಕನಕವೀರನ ಸಹೋದರ ಕೊಟ್ಟಿರೋ ಎಚ್ಚರಿಕೆಯ ಸಂದೇಶಗಳೇನು? ಇದು ಗುದ್ದುಗೆ ಗುದ್ದಾಟದ ಶಾಂತಿ-ಕ್ರಾಂತಿಯ ರಣರೋಚಕ ಸ್ಟೋರಿ.

ಅಣ್ಣ ಡಿ.ಕೆ.ಶಿವಕುಮಾರ್ ಸೈಲೆಂಟ್ ಆಗಿರುವಾಗಲೇ, ತಮ್ಮ ಡಿ.ಕೆ.ಸುರೇಶ್ ವೈಲೆಂಟ್ ಆಗಿದ್ದಾರೆ.  ಬಹಳ ಮಾರ್ಮಿಕವಾಗಿ ಯಾರ್ಯಾರಿಗೆ ಯಾವ್ಯಾವ ಸಂದೇಶನ್ನ ರವಾನಿಸ್ಬೇಕೋ ಅದನ್ನ ರವಾನಿಸಿದ್ದಾರೆ. ಹಾಗಿದ್ರೆ ಬಂಡೆ ಬ್ರದರ್ ವೈಲೆಂಟ್ ಆಗಿರೋದ್ಯಾಕೆ? ಅದ್ರ ಹಿಂದಿರೋ ಲೆಕ್ಕಾಚಾರಗಳೇನು?

ಕರ್ನಾಟಕದಲ್ಲಿ ಕುರ್ಚಿ ಸಂಘರ್ಷ ಸದ್ಯಕ್ಕಂತೂ ಮುಗಿತಾಯಿಲ್ಲ. ಅದು ದಿನಕ್ಕೊಂದು ರೂಪ ಪಡೆದುಕೊಳ್ತಿದೆ. ಹೀಗಿದ್ರೂ ಕಾಂಗ್ರೆಸ್ ಹೈಕಮಾಂಡ್ ಸುಮ್ಮನಿರೋದು ಯಾಕೆ? ಇಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳೋಕೆ ಇರೋ ಸವಾಲುಗಳೇನು.?

16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
Read more