ಡಿಕೆಶಿ, ಕುಮಾರಸ್ವಾಮಿ ರಾಜಕೀಯ ಬಡಿದಾಟದ ನಡುವೆ ಎಂಟ್ರಿ ಕೊಟ್ಟ ಸಿ.ಪಿ. ಯೋಗೇಶ್ವರ

ಡಿಕೆಶಿ, ಕುಮಾರಸ್ವಾಮಿ ರಾಜಕೀಯ ಬಡಿದಾಟದ ನಡುವೆ ಎಂಟ್ರಿ ಕೊಟ್ಟ ಸಿ.ಪಿ. ಯೋಗೇಶ್ವರ

Published : Aug 13, 2024, 08:04 PM ISTUpdated : Aug 13, 2024, 08:05 PM IST

ಬೊಂಬೆನಾಡು ಚನ್ನಪಟ್ಟಣದಲ್ಲಿ ಅಸಲಿ ಬೊಂಬೆಯಾಟ ಈಗ ಶುರುವಾಗಿದೆ. ಡಿ.ಕೆ. ಶಿವಕುಮಾರ್, ಹೆಚ್.ಡಿ. ಕುಮಾರಸ್ವಾಮಿ ರಾಜಕೀಯ ಬಡಿದಾಟದ ಮಧ್ಯ ಸಿ.ಪಿ. ಯೋಗೇಶ್ವರ್ ಒಳನುಸುಳಿದ್ದಾರೆ.

ಚನ್ನಪಟ್ಟಣ ರಣರಂಗದಲ್ಲಿ ‘ಪಗಡೆ’ ಉರುಳಿಸಿದ ಅಂದರ್-ಬಾಹರ್ ಆಟದ ನಿಸ್ಸೀಮ..! ಕುಮಾರಸ್ವಾಮಿ ಹಾದಿಗೆ ಮುಳ್ಳಾಗ್ತಾರಾ ಚನ್ನಪಟ್ಟಣ ಸೈನಿಕ..? ಮತ್ತೊಂದು 'ಬೊಂಬೆಯಾಟ'ಕ್ಕೆ ಮುಹೂರ್ತವಿಟ್ಟ ಆಯಾ ರಾಮ್, ಗಯಾ ರಾಮ್ ಚದುರಂಗದ ಚತುರ.. ಸಿಪಿ ಯೋಗೇಶ್ವರ. ಚನ್ನಪಟ್ಟಣ ಬೈ ಎಲೆಕ್ಷನ್'ನಲ್ಲಿ ಯೋಗೇಶ್ವರ್ ಬಂಡಾಯ ಫಿಕ್ಸಾ..? ಬಿಜೆಪಿ ಚಿಹ್ನೆಯಡಿ ಸ್ಪರ್ಧಿಸಲು ಹೊರಟಿರೋ ಯೋಗೇಶ್ವರ್'ಗೆ ಟಿಕೆಟ್ ಕೈತಪ್ಪಿದ್ರೆ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸೋದು ಗ್ಯಾರಂಟಿನಾ..? ಅವರ ರಾಜಕೀಯ ಚರಿತ್ರೆಯೇ ಈ ಪ್ರಶ್ನೆಗೆ ಉತ್ತರ ಕೊಡ್ತಾ ಇದೆ. ಅಷ್ಟಕ್ಕೂ ಏನದು ಸೈನಿಕನ ರಾಜಕೀಯ ಚರಿತ್ರೆ..? ಚನ್ನಪಟ್ಟಣ ಚಕ್ರವ್ಯೂಹ ಭೇದಿಸಲು ಹೊರಟು ನಿಂತಿರೋ ಕನಕಪುರ ಬಂಡೆಗೆ ಸೈನಿಕನ  ಈ ಹೆಜ್ಜೆ ಪ್ಲಸ್ಸಾ, ಮೈನಸ್ಸಾ..? ಕಾದು ನೊಡಬೇಕಿದೆ. 

ಚನ್ನಪಟ್ಟಣ ಗೆಲ್ಲಲು ಒಂದ್ಕಡೆ ಡಿಕೆ ರಣತಂತ್ರ..., ಚನ್ನಪಟ್ಟಣವನ್ನು ಉಳಿಸಿಕೊಳ್ಳಲು ಎಚ್ಡಿಕೆ ತಂತ್ರ.. ಡಿಕೆ-ಎಚ್ಡಿಕೆ ಮಹಾಯುದ್ಧದ ಮಧ್ಯೆ ಸೈನಿಕನ ನಿಗೂಢ ಹೆಜ್ಜೆ.. ಟಿಕೆಟ್ ಸಿಗದೇ ಇದ್ರೆ, ಬೈ ಎಲೆಕ್ಷನ್'ನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸ್ತೇನೆ ಅಂತ ಸಿ.ಪಿ ಯೋಗೇಶ್ವರ್ ಹೇಳಿದ್ದಾರೆ. ಹಾಗಾದ್ರೆ ಸೈನಿಕ ಬಂಡಾನ ಫಿಕ್ಸಾ..? ಈ ಪ್ರಶ್ನೆಗೆ ಉತತರ ಕೊಡ್ತಾ ಇದೆ ಚನ್ನಪಟ್ಟಣ ಸೈನಿಕನ ಅದೊಂದು ರೋಚಕ ರಾಜಕೀಯ ಚರಿತ್ರೆ..? ಡಿಕೆ-ಎಚ್ಡಿಕೆ ಇಬ್ಬರಿಗೂ ತಲೆನೋವಾಗಿರೋ ಆ ಚರಿತ್ರೆಯ ಅಸಲಿ ಕಥೆ ಇಲ್ಲಿದೆ ನೋಡಿ. ದೋಸ್ತಿ ಟಿಕೆಟ್ ಕೈ ತಪ್ಪಿದ್ರೆ  ಸಿ.ಪಿ ಯೋಗೇಶ್ವರ್ ಕಾಂಗ್ರೆಸ್ ಸೇರ್ತಾರಾ..? ಒಂದು ವೇಳೆ ಪಕ್ಷೇತರರಾಗಿ ಸ್ಪರ್ಧಿಸಿದ್ರೆ, ಅದ್ರಿಂದ ಕುಮಾರಸ್ವಾಮಿಯವ್ರಿಗೆ ಲಾಭನಾ, ಡಿಕೆಶಿಯವ್ರಿಗೆ ಲಾಭನಾ..? ಚನ್ನಪಟ್ಟಣ ಚದುರಂಗದ ಅಸಲಿ ರಹಸ್ಯ ಇಲ್ಲಿದೆ ನೋಡಿ.

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more