ಅಂದು 2009, ಇಂದು 2020 ಬಂಡಾಯ,  ಮಾವಿನಹಣ್ಣು ತಿಂದ 'ರತ್ನಗಿರಿ' ರಹಸ್ಯ!

ಅಂದು 2009, ಇಂದು 2020 ಬಂಡಾಯ,  ಮಾವಿನಹಣ್ಣು ತಿಂದ 'ರತ್ನಗಿರಿ' ರಹಸ್ಯ!

Published : May 29, 2020, 01:54 PM ISTUpdated : May 29, 2020, 02:44 PM IST

ಬಿಜೆಪಿಯಲ್ಲಿ ಬಂಡಾಯ/ ಹಿಂದಿನ ಬಂಡಾಯಕ್ಕೂ ಈಗಿನ ಬಂಡಾಯಕ್ಕೂ ಏನು ವ್ಯತ್ಯಾಸ/ ಸಚಿವ ಸ್ಥಾನದ ಆಕಾಂಕ್ಷೆಯೇ ಈ ಬೆಳವಣಿಗೆಗೆ ಕಾರಣವಾ? 

ಬೆಂಗಳೂರು(ಮೇ 29)  ಲಾಕ್ ಡೌನ್ ನಡುವೆ ಬಿಜೆಪಿ ಭಿನ್ನರಿಂದ ಆರು ಸಭೆಗಳು ನಡೆದಿವೆ. ಯಡಿಯೂರಪ್ಪ ಅತ್ಯಾಪ್ತರು ಎಂನಿಸಿಕೊಂಡವರೆ ಸಭೆಯ , ಡಿನ್ನರ್ ಮೀಟ್ ನ ಮುಂಚೂಣಿಯಲ್ಲಿ ನಿಂತಿದ್ದಾರೆ.

ಕತ್ತಿಯೂ ಅಲ್ಲ, ಯತ್ನಾಳ್ ಅಲ್ಲ, ಬಿಜೆಪಿ ಬಂಡಾಯಕ್ಕೆ ಇವರೇ ಮೂಲ ಕಾರಣ

ಈ ಇಪ್ಪತ್ತೇಳು ಶಾಸಕರ ಬಂಡಾಯದ ಮೂಲ ಏನು? ಆಪ್ತರೆ ಬಂಡಾಯಗಾರರಾಗಲು ಕಾರಣ ಏನು? ಬಿಎಸ್‌ವೈ ಹಿಂದೆ ಅಧಿಕಾರ ನಡೆಸಿದ್ದಾಗ ಉಂಟಾಗಿದ್ದ ಭಿನ್ನಮತಕ್ಕೂ, ಈ ಭಿನ್ನಮತಕ್ಕೂ ಸಂಬಂಧ ಇದೇಯಾ? 

"

 

 

 

21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!