Council Election: ಅಖಾಡದಲ್ಲಿರೋ ಇವರು1000 ಕೋಟಿಗಳ ಒಡೆಯ

Council Election: ಅಖಾಡದಲ್ಲಿರೋ ಇವರು1000 ಕೋಟಿಗಳ ಒಡೆಯ

Published : Nov 25, 2021, 10:43 AM ISTUpdated : Nov 25, 2021, 10:54 AM IST

ಇವರು ಎಂಟಿಬಿ(MTB), ಡಿಕೆಶಿಗಿಂತಲೂ(DKS) ಶ್ರೀಮಂತ. ಕೆಜಿಎಫ್(KGF) ಬಾಬು 1743 ಕೋಟಿಗಳ ಕುಬೇರ. ಕೋಲಾರದ ಕಡುಬಡವ, ಗುಜರಿ ವ್ಯಾಪಾರಿ 1000 ಕೋಟಿಗಳ ಒಡೆಯನಾಗಿದ್ದು ಹೇಗೆ ? ಗುಜರಿ ವ್ಯಾಪಾರಿಯೊಬ್ಬ ಕೋಟ್ಯಾಧಿಕಪತಿಯಾಗಿದ್ದು ಹೇಗೆ ?

ಕೋಲಾರ ಗೋಲ್ಡ್‌ ಫೀಲ್ಡ್‌ನಲ್ಲಿ(Kolar Gold Field) ಸಿಕ್ಕಿದ 13 ಕೆಜಿ ಚಿನ್ನ ಆ ಹುಡುಗನ ಭವಿಷ್ಯವನ್ನೇ ಬದಲಾಯಿಸಿತು. ಎಂಎಲ್‌ಸಿ ಚುನಾವಣೆ(MLC Election) ಅಖಾಡದಲ್ಲಿ 1000 ಕೋಟಿಗಳ ಒಡೆಯ ಸ್ಪರ್ಧಿಸುತ್ತಿದ್ದಾರೆ. ಇವರು ಎಂಟಿಬಿ(MTB), ಡಿಕೆಶಿಗಿಂತಲೂ(DKS) ಶ್ರೀಮಂತ. ಕೆಜಿಎಫ್(KGF) ಬಾಬು 1743 ಕೋಟಿಗಳ ಕುಬೇರ. ಕೋಲಾರದ ಕಡುಬಡವ, ಗುಜರಿ ವ್ಯಾಪಾರಿ 1000 ಕೋಟಿಗಳ ಒಡೆಯನಾಗಿದ್ದು ಹೇಗೆ ? ಗುಜರಿ ವ್ಯಾಪಾರಿಯೊಬ್ಬ ಕೋಟ್ಯಾಧಿಕಪತಿಯಾಗಿದ್ದು ಹೇಗೆ ?

Karnataka Council Election : ಶ್ರೀನಿವಾಸ ಪೂಜಾರಿಯ 4 ಸೇರಿ 7 ಅಭ್ಯರ್ಥಿಗಳ ನಾಮಪತ್ರ ಸ್ವೀಕೃತ

ಕರ್ನಾಟಕ ರಾಜಕೀಯದಲ್ಲಿ(Karnataka Politics) ಅತ್ಯಂತ ಶ್ರೀಮಂತ ಎಂದರೆ ಎಂಟಿಬಿ, ಡಿಕೆಶಿ ಹೆಸರುಗಳಿದ್ದವು. ಆದರೆ ಈಗ ಅತ್ಯಂತ ಶ್ರೀಮಂತ ಯೂಸುಫ್ ಶರೀಫ್. ಬೆಂಗಳೂರು(Bengaluru) ನಗರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಧಾನ ಪರಿಷತ್ ಅಖಾಡದಲ್ಲಿ ಸ್ಪರ್ಧಿಸುತ್ತಿರುವ ಇವರ ಆಸ್ತಿ 1743 ಕೋಟಿಗಳು. ಚುನಾವಣಾ ನಾಮಪತ್ರದಲ್ಲಿ ಸಲ್ಲಿಸಲಾದ ಮಾಹಿತಿ ಪ್ರಕಾರ ಇದು ಇವರ ಆಸ್ತಿ ಲೆಕ್ಕವಿದು. ಒಂದೆರಡು ಕೋಟಿಯಲ್ಲ, ಸಾವಿರ ಕೋಟಿ ಅಂದರೆ ಸುಮ್ನೇನಾ ?

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more