ಸಿದ್ದರಾಮಯ್ಯ ರಾಜ ಪಗಡೆ,  ಊಟದ ಆಟ; ಏನದು ವರುಣಾಸ್ತ್ರ ರಹಸ್ಯ?

ಸಿದ್ದರಾಮಯ್ಯ ರಾಜ ಪಗಡೆ, ಊಟದ ಆಟ; ಏನದು ವರುಣಾಸ್ತ್ರ ರಹಸ್ಯ?

Published : Oct 15, 2025, 03:12 PM IST

ಕಾಂಗ್ರೆಸ್ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬುತ್ತಿದ್ದಂತೆ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ಗರಿಗೆದರಿದೆ. ಕೊಟ್ಟ ಮಾತಿನಂತೆ ಡಿಕೆ ಶಿವಕುಮಾರ್ ಅಧಿಕಾರ ಕೇಳುತ್ತಿದ್ದರೆ, ಪದಚ್ಯುತಿಗೆ ಸಿದ್ದರಾಮಯ್ಯ ರಾಜಸ್ಥಾನ ಮಾದರಿಯ ತಂತ್ರ ಹೂಡುವ ಸಾಧ್ಯತೆಯಿದೆ. 

ಸಿದ್ದು ರಾಜ ಪಗಡೆ.. ಸಿಂಹಾಸನದ ಸುತ್ತ ಎದ್ದು ನಿಂತಿದೆ ಸಿದ್ದು ಚಕ್ರವ್ಯೂಹ.. ಪದಚ್ಯುತಿಗೆ ಮುಂದಾದ್ರೆ ಅಸಲಿ ಆಟ ತೋರಿಸಲಿದ್ದಾರೆ ಸಿದ್ದರಾಮಯ್ಯ. ರಾಜ್ಯ ರಾಜಕಾರಣದಲ್ಲೂ ಉರುಳುತ್ತಾ ರಾಜಸ್ಥಾನದ ಆ ರಾಜ ದಾಳ.. ಅಲ್ಲಿ ಉರುಳಿದ ದಾಳಕ್ಕೆ ದಂಗಾಗಿ ಹೋಗಿದ್ದು ಕಾಂಗ್ರೆಸ್ ಹೈಕಮಾಂಡ್.. ಶಕ್ತಿಯುದ್ಧದಲ್ಲಿ ಹೈಕಮಾಂಡ್'ಗೆ ಸಡ್ಡು ಹೊಡೆದು ಗೆದ್ದಿದ್ದರು ಆ ನಾಯಕ.. ಅದೇ ಹೆಜ್ಜೆ ಇಡ್ತಾರಾ ಸಿದ್ದರಾಮಯ್ಯ..? ಅಷ್ಟಕ್ಕೂ ಏನಿದು ಸಿದ್ದು ರಾಜ ಪಗಡೆ ರಹಸ್ಯ..? ಆ ಇಂಟ್ರೆಸ್ಟಿಂಗ್ ಸ್ಟೋರಿಯನ್ನು ತೋರಿಸ್ತೀವಿ ನೋಡಿ.
 

19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
22:55Karnataka Politics: ಉಭಯ ಸಂಕಟದಲ್ಲಿ ಸಿಲುಕಿದ ಕಾಂಗ್ರೆಸ್ ಹೈಕಮಾಂಡ್! ಹೇಗಿವೆ ಸಿದ್ದು-ಡಿಕೆ ಪಟ್ಟುಗಳು?
21:37ಬಂಡೆ ಬ್ರದರ್ಸ್ ವಚನ ವಜ್ರಾಯುಧ: ಡಿಕೆ–ಸಿದ್ದರಾಮಯ್ಯ ಪವರ್ ಪಾಲಿಟಿಕ್ಸ್ ನಿರ್ಣಾಯಕ ಹಂತಕ್ಕೆ!
Read more