ಸಿದ್ದರಾಮಯ್ಯ ರಾಜ ಪಗಡೆ,  ಊಟದ ಆಟ; ಏನದು ವರುಣಾಸ್ತ್ರ ರಹಸ್ಯ?

ಸಿದ್ದರಾಮಯ್ಯ ರಾಜ ಪಗಡೆ, ಊಟದ ಆಟ; ಏನದು ವರುಣಾಸ್ತ್ರ ರಹಸ್ಯ?

Published : Oct 15, 2025, 03:12 PM IST

ಕಾಂಗ್ರೆಸ್ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬುತ್ತಿದ್ದಂತೆ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ಗರಿಗೆದರಿದೆ. ಕೊಟ್ಟ ಮಾತಿನಂತೆ ಡಿಕೆ ಶಿವಕುಮಾರ್ ಅಧಿಕಾರ ಕೇಳುತ್ತಿದ್ದರೆ, ಪದಚ್ಯುತಿಗೆ ಸಿದ್ದರಾಮಯ್ಯ ರಾಜಸ್ಥಾನ ಮಾದರಿಯ ತಂತ್ರ ಹೂಡುವ ಸಾಧ್ಯತೆಯಿದೆ. 

ಸಿದ್ದು ರಾಜ ಪಗಡೆ.. ಸಿಂಹಾಸನದ ಸುತ್ತ ಎದ್ದು ನಿಂತಿದೆ ಸಿದ್ದು ಚಕ್ರವ್ಯೂಹ.. ಪದಚ್ಯುತಿಗೆ ಮುಂದಾದ್ರೆ ಅಸಲಿ ಆಟ ತೋರಿಸಲಿದ್ದಾರೆ ಸಿದ್ದರಾಮಯ್ಯ. ರಾಜ್ಯ ರಾಜಕಾರಣದಲ್ಲೂ ಉರುಳುತ್ತಾ ರಾಜಸ್ಥಾನದ ಆ ರಾಜ ದಾಳ.. ಅಲ್ಲಿ ಉರುಳಿದ ದಾಳಕ್ಕೆ ದಂಗಾಗಿ ಹೋಗಿದ್ದು ಕಾಂಗ್ರೆಸ್ ಹೈಕಮಾಂಡ್.. ಶಕ್ತಿಯುದ್ಧದಲ್ಲಿ ಹೈಕಮಾಂಡ್'ಗೆ ಸಡ್ಡು ಹೊಡೆದು ಗೆದ್ದಿದ್ದರು ಆ ನಾಯಕ.. ಅದೇ ಹೆಜ್ಜೆ ಇಡ್ತಾರಾ ಸಿದ್ದರಾಮಯ್ಯ..? ಅಷ್ಟಕ್ಕೂ ಏನಿದು ಸಿದ್ದು ರಾಜ ಪಗಡೆ ರಹಸ್ಯ..? ಆ ಇಂಟ್ರೆಸ್ಟಿಂಗ್ ಸ್ಟೋರಿಯನ್ನು ತೋರಿಸ್ತೀವಿ ನೋಡಿ.
 

23:52ಪದಗ್ರಹಣಕ್ಕೂ ಮುನ್ನ ಮೂರು ಹೆಜ್ಜೆ, 3 ಸಂದೇಶ; ಡಿಕೆ ಮಾಸ್ಟರ್ ಪ್ಲಾನ್‌ ರಹಸ್ಯವೇನು?
20:08ಪ್ರತಿ ಮಂತ್ರಿಗಿರಿ ಹಿಂದೆ ನೂರೆಂಟು ಲೆಕ್ಕಾಚಾರ... ಯಾರಿಗೆ ಪಟ್ಟ..? ಯಾಕೆ ಪಟ್ಟ..? ಏನಿದರ ಗುಟ್ಟು?
44:07ಬಿಜೆಪಿಗೆ ಅಣ್ಣಾಮಲೈ ರಾಜೀನಾಮೆ ನೀಡಿದ್ದೇಕೆ? ನಿತಿನ್​ ನಬಿನ್ ಮನವೊಲಿಕೆಗೆ ಒಪ್ಪಲಿಲ್ಲ ಯಾಕೆ?
26:58ಬ್ರ್ಯಾಂಡ್ ಬಂಡೆ ಡಿಕೆ: ಖಾದರ್ ಲುಕ್‌ನಿಂದ Yezdi ಬೈಕ್‌ವರೆಗೆ ಡಿಕೆ ಶಿವಕುಮಾರ್ ಸ್ಟೈಲ್ ಸ್ಟೋರಿ
22:55ಹೇಗಾಯ್ತು ಗೊತ್ತಾ ಡಿಕೆಶಿ ಸಾಮ್ರಾಜ್ಯದ ಉದಯ? ಸೆರೆವಾಸದಿಂದ ಸಿಎಂ ಗದ್ದುಗೆಯವರೆಗೆ, ರಣರೋಚಕ ಅಧ್ಯಾಯ!
39:58ಜಮೀರ್ ಖಾನ್‌ಗೆ 'ಕೈ' ಕೊಟ್ಟ ಆಡಿಯೋ; ಇತ್ತ ಸಿದ್ದರಾಮಯ್ಯ ಆಪ್ತನಿಗೆ ಕೊಟ್ರು ಮಹತ್ವದ ಸಂದೇಶ
22:16ಕರ್ನಾಟಕದಲ್ಲಿ ಹೊಸ ಚರಿತ್ರೆ ಬರೆದ ‘ಗೌರಿ’ಪುತ್ರ..ಡಿಕೆ ಬ್ರದರ್ಸ್ ಸಕ್ಸಸ್ ಸೀಕ್ರೆಟ್ ಏನು ಗೊತ್ತಾ?
22:14ಮೈಲಾರನ ಮುನಿಸು ಮಾಯ! ಡಿಕೆಗೆ ಮುಖ್ಯಮಂತ್ರಿ ಯೋಗ, ದೈವ ಕೃಪೆಯ ಹಿಂದೆ ಏನಿದೆ ರಹಸ್ಯ?
21:20ಬಂಡೆಯನ್ನೇ ಅಲುಗಾಡಿಸಿದ ಆ ಮಹಾ ಸವಾಲು! ಗೌಡರ ಕುಟುಂಬಕ್ಕೂ ಬಂಡೆಗೂ ಅದೆಂಥಾ ರಣದ್ವೇಷ? ರಣಚರಿತ್ರೆಯ ರಾಜಕಾರಣ!
25:48135 ಸೀಟ್ ಗೆಲ್ಲಿಸಿದ್ರೂ ಸಿಗದ ಸಿಂಹಾಸನ! ಪಕ್ಷಕ್ಕಾಗಿ ಜೈಲು, ಅವಮಾನ ಸಹಿಸಿದ 'ಕನಕಪುರ ಬಂಡೆ' ಡಿಕೆಶಿ ರೋಚಕ ಕಥೆ
Read more