ಸಿದ್ದರಾಮಯ್ಯ ರಾಜ ಪಗಡೆ,  ಊಟದ ಆಟ; ಏನದು ವರುಣಾಸ್ತ್ರ ರಹಸ್ಯ?

ಸಿದ್ದರಾಮಯ್ಯ ರಾಜ ಪಗಡೆ, ಊಟದ ಆಟ; ಏನದು ವರುಣಾಸ್ತ್ರ ರಹಸ್ಯ?

Published : Oct 15, 2025, 03:12 PM IST

ಕಾಂಗ್ರೆಸ್ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬುತ್ತಿದ್ದಂತೆ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ಗರಿಗೆದರಿದೆ. ಕೊಟ್ಟ ಮಾತಿನಂತೆ ಡಿಕೆ ಶಿವಕುಮಾರ್ ಅಧಿಕಾರ ಕೇಳುತ್ತಿದ್ದರೆ, ಪದಚ್ಯುತಿಗೆ ಸಿದ್ದರಾಮಯ್ಯ ರಾಜಸ್ಥಾನ ಮಾದರಿಯ ತಂತ್ರ ಹೂಡುವ ಸಾಧ್ಯತೆಯಿದೆ. 

ಸಿದ್ದು ರಾಜ ಪಗಡೆ.. ಸಿಂಹಾಸನದ ಸುತ್ತ ಎದ್ದು ನಿಂತಿದೆ ಸಿದ್ದು ಚಕ್ರವ್ಯೂಹ.. ಪದಚ್ಯುತಿಗೆ ಮುಂದಾದ್ರೆ ಅಸಲಿ ಆಟ ತೋರಿಸಲಿದ್ದಾರೆ ಸಿದ್ದರಾಮಯ್ಯ. ರಾಜ್ಯ ರಾಜಕಾರಣದಲ್ಲೂ ಉರುಳುತ್ತಾ ರಾಜಸ್ಥಾನದ ಆ ರಾಜ ದಾಳ.. ಅಲ್ಲಿ ಉರುಳಿದ ದಾಳಕ್ಕೆ ದಂಗಾಗಿ ಹೋಗಿದ್ದು ಕಾಂಗ್ರೆಸ್ ಹೈಕಮಾಂಡ್.. ಶಕ್ತಿಯುದ್ಧದಲ್ಲಿ ಹೈಕಮಾಂಡ್'ಗೆ ಸಡ್ಡು ಹೊಡೆದು ಗೆದ್ದಿದ್ದರು ಆ ನಾಯಕ.. ಅದೇ ಹೆಜ್ಜೆ ಇಡ್ತಾರಾ ಸಿದ್ದರಾಮಯ್ಯ..? ಅಷ್ಟಕ್ಕೂ ಏನಿದು ಸಿದ್ದು ರಾಜ ಪಗಡೆ ರಹಸ್ಯ..? ಆ ಇಂಟ್ರೆಸ್ಟಿಂಗ್ ಸ್ಟೋರಿಯನ್ನು ತೋರಿಸ್ತೀವಿ ನೋಡಿ.
 

23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
22:45ದಳಪತಿ Vs ಗಣಿಧಣಿ, 20 ವರ್ಷಗಳ ರಣ ದುಷ್ಮನಿ! ಗಾಲಿ ರೆಡ್ಡಿ ಪರವಾಗಿ ಅಖಾಡಕ್ಕಿಳಿದ HDK!
24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
Read more