ಡಿಕೆ ಓಟಕ್ಕೆ ಬ್ರೇಕ್: ಬಂಡೆ ಸುತ್ತಲೂ ಬಲೆ ಹೆಣೆದಿದ್ಯಾ ಸಿದ್ದರಾಮಯ್ಯ ಪಡೆ?

ಡಿಕೆ ಓಟಕ್ಕೆ ಬ್ರೇಕ್: ಬಂಡೆ ಸುತ್ತಲೂ ಬಲೆ ಹೆಣೆದಿದ್ಯಾ ಸಿದ್ದರಾಮಯ್ಯ ಪಡೆ?

Published : Jan 04, 2025, 01:16 PM IST

ಡಿ.ಕೆ.ಶಿವಕುಮಾರ್ ಅವರ ಆ ಎರಡು ನಡೆ ಸಿದ್ದರಾಮಯ್ಯ ಅವರ ಅಸಮಾಧಾನ ಹಾಗೂ ಅತಂಕ ಎರಡಕ್ಕೂ ಕಾರಣವಾಗಿದೆ ಎನ್ನಲಾಗ್ತಿದೆ. ಒಟ್ನಲ್ಲಿ ವರ್ಷಾರಂಭದಲ್ಲಿಯೇ ಕಾಂಗ್ರೆಸ್‌ನೊಳಗೆ ಬಣ ರಾಜಕೀಯ ಜೋರಾಗಿದ್ದು, ಇದು ಮುಂದೆ ಎಲ್ಲಿಗೆ ಹೋಗಿ ನಿಲ್ಲುತ್ತೆ ಅನ್ನೋದನ್ನ ಕಾದು ನೋಡ್ಬೇಕು.

ಬೆಂಗಳೂರು(ಜ.04): ಡಿಕೆ ಇಲ್ಲದ ಹೊತ್ತು.. ಊಟದ ನೆಪ.. ಹೊಸ ವರ್ಷದ ಆರಂಭದಲ್ಲಿಯೇ ಸಿದ್ದರಾಮಯ್ಯ ಪಡೆಯಿಂದ ಹೊಸ ಆಟ.. ಸಾಹುಕಾರನ ಮನೆಯಿಂದ ಕೈ ಪಾಳೆಯದಲ್ಲಿ ಎದ್ದಿದೆ ಸುಂಟರಗಾಳಿ.. ಡಿಕೆ ಓಟಕ್ಕೆ ಬ್ರೇಕ್ ಹಾಕೋಕೆ ರೆಡಿಯಾಯ್ತಾ ರಣವ್ಯೂಹ..? ಕೈ ಕೋಟೆಯೋಳಗೆ ಕೋಲಾಹಲಕ್ಕೆ ಕಾರಣವಾದ ಅಹಿಂದ ನಾಯಕರ ಸಭೆ.. ಬಂಡೆ ಇಲ್ಲದೇ ಇದ್ರೂ ಬಂತು ಕೌಂಟರ್.. ಒಕ್ಕಲಿಗ ಸಭೆ ನಡೆಸಿ ಎಚ್ಚರಿಸಿದ್ರಾ ಒಕ್ಕಲಿಗ ನಾಯಕರು..? ಕಾಂಗ್ರೆಸ್ ಕೋಟೆಯೋಳಗೂ ಎದ್ದು ಬಿಡ್ತಾ ಬಣ ರಾಜಕೀಯದ ಬಿರುಗಾಳಿ..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ರಾತ್ರಿಯೂಟ ರಣವ್ಯೂಹ.

ಅಷ್ಟಕ್ಕೂ ಆ ಹೊಸ ಆಟವನ್ನ ಶುರು ಮಾಡಿದ್ದು ಯಾರು..?  ಊಟದ ಆಟಕ್ಕೆ.. ಊಟದ ನೆಪದಲ್ಲಿಯೇ ಕೌಂಟರ್ ಕೊಟ್ಟಿದ್ದು ಹೇಗೆ..? ಕಾಂಗ್ರೆಸ್ನಲ್ಲಿ ಮತ್ತೊಂದು ಸುತ್ತಿನ ಬಣಬಡಿದಾಟ ಜೋರಾಗುತ್ತಾ?.  ಗುರುವಾರ ರಾತ್ರಿ  ಡಿನ್ನರ್ ನೆಪದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ಅಹಿಂದ ನಾಯಕರು ಸಭೆ ನಡೆಸಿದ್ರೆ, ಶುಕ್ರವಾರ ಮಧ್ಯಾಹ್ನ ಕಾಂಗ್ರೆಸ್  ನಾಯಕರ ಮತ್ತೊಂದು ಗುಂಪು ಒಂದಾಗಿ ಸಭೆ ನಡೆಸಿದೆ. ಆ ಮೂಲಕ ಸಿದ್ದು ಬಣದ ನಾಯಕರು ನಡೆಸಿದ್ದ ಸಭೆಗೆ ಸೈಲೆಂಟ್ಆಗಿಯೇ ಕೌಂಟರ್ ಕೊಡೊ ಕೆಲಸವಾಗಿದೆ. 

ಮತ್ತೊಂದು ಮಹಾಮಾರಿಗೆ ಚೀನಾ ಗಡಗಡ: ರೋಗಿಗಳಿಂದ ಕಿಕ್ಕಿರಿದ ಆಸ್ಪತ್ರೆಗಳು, ಸ್ಮಶಾನಗಳಲ್ಲೂ ಕ್ಯೂ!

ಕಳೆದ ವರ್ಷದ ಕೊನೆಯಲ್ಲಿ ಡಿಕೆಯ ಆ ಎರಡು  ನಡೆ ಎಲ್ಲೋ ಒಂದು ಕಡೆ ಸಿದ್ದರಾಮಯ್ಯ ಅವರಿಗೆ ಆತಂಕ ತಂದಿರಬಹುದು. ಒಂದು ಕಡೆ  ಅಹಿಂದ ನಾಯಕರ ಸಭೆ. ಇನ್ನೊಂದು ಕಡೆ ಒಕ್ಕಲಿಗ ನಾಯಕರ ಮೀಟಿಂಗ್. ಕಾಂಗ್ರೆಸ್ ಪಕ್ಷದ ಒಳಗೆ ಆರಂಭವಾಗಿದೆ ಬಣರಾಜಕೀಯ. ಕಳೆದ ವರ್ಷದ ಕೊನೆಯಲ್ಲಿ ಡಿ.ಕೆ.ಶಿವಕುಮಾರ್ ಅವರ ಆ ಎರಡು ನಡೆ ಸಿದ್ದರಾಮಯ್ಯ ಅವರ ಅಸಮಾಧಾನ ಹಾಗೂ ಅತಂಕ ಎರಡಕ್ಕೂ ಕಾರಣವಾಗಿದೆ ಎನ್ನಲಾಗ್ತಿದೆ. 
ಒಟ್ನಲ್ಲಿ ವರ್ಷಾರಂಭದಲ್ಲಿಯೇ ಕಾಂಗ್ರೆಸ್‌ನೊಳಗೆ ಬಣ ರಾಜಕೀಯ ಜೋರಾಗಿದ್ದು, ಇದು ಮುಂದೆ ಎಲ್ಲಿಗೆ ಹೋಗಿ ನಿಲ್ಲುತ್ತೆ ಅನ್ನೋದನ್ನ ಕಾದು ನೋಡ್ಬೇಕು.

20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
Read more