Aug 5, 2021, 9:26 AM IST
ಬೆಂಗಳೂರು(ಆ.05): ಸಿಎಂ ಬಸವರಾಜ ಬೊಮ್ಮಾಯಿ ಅವರ ಸಂಪುಟ ಕೊನೆಗೂ ರಚನೆಯಾಗಿದೆ. ಇನ್ನೇನಿದ್ರೂ ಕೂಡ ಹೊಸ ಸಚಿವರಿಗೆ ಖಾತೆ ಹಂಚಿಕೆ ಸವಾಲು ಎದುರಾಗಿದೆ. ಹಾಗಿದ್ದರೆ ಬೊಮ್ಮಾಯಿ ಕ್ಯಾಬಿನೆಟ್ನಲ್ಲಿ ಯಾವ ಸಚಿವರಿಗೆ, ಯಾವ ಖಾತೆ ದೊರೆಯುತ್ತದೆ. ಈ ಬಗ್ಗೆ ಭಾರೀ ಕುತೂಹಲ ಕೆರಳಿಸಿದೆ. ಸಂಪುಟ ರಚನೆಯಾಯ್ತು ಈಗೇನಿದ್ರು ಖಾತೆ ಹಂಚಿಕೆ ಮಾತ್ರ ಬಾಕಿ ಉಳಿದಿದೆ. ಇದು ಕೂಡ ಬೊಮ್ಮಾಯಿಗೆ ಬಹು ದೊಡ್ಡ ಸವಾಲು ಆಗಲಿದೆ.
ಸಂಪುಟದಿಂದ ಬೆಲ್ಲದ್, ಯತ್ನಾಳ್, ಯೋಗೇಶ್ವರ್ಗೆ ದೂರ, ಬಂಡಾಯ ನಾಯಕರಿಗೆ ಬೊಮ್ಮಾಯಿ ಉತ್ತರ!