ಗುರು-ಶಿಷ್ಯರ ರಣಕಾಳಗಕ್ಕೆ ಸಾಕ್ಷಿಯಾದ ಚನ್ನಪಟ್ಟಣ; ಗೌಡರ ಸೇಡು.. ಸಿದ್ದು ಜಿದ್ದು.. ಧಗಧಗಿಸಿದ ದುಷ್ಮನಿ..!

ಗುರು-ಶಿಷ್ಯರ ರಣಕಾಳಗಕ್ಕೆ ಸಾಕ್ಷಿಯಾದ ಚನ್ನಪಟ್ಟಣ; ಗೌಡರ ಸೇಡು.. ಸಿದ್ದು ಜಿದ್ದು.. ಧಗಧಗಿಸಿದ ದುಷ್ಮನಿ..!

Published : Nov 08, 2024, 06:16 PM IST

ಚನ್ನಪಟ್ಟಣದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡುವೆ 20 ವರ್ಷಗಳ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಭಾರೀ ಯುದ್ಧ ನಡೆದಿದೆ. ಗುರು-ಶಿಷ್ಯರ ಈ ಮಹಾಯುದ್ಧದಲ್ಲಿ ದೇವೇಗೌಡರು ಹಿಮಾಲಯ ಪರ್ವತ ಮತ್ತು ಕಲ್ಲು ಬಂಡೆಯ ಕಥೆಯನ್ನು ಹೇಳಿದ್ದಾರೆ.

ಅವರಿಬ್ಬರೂ ರಾಜ್ಯ ರಾಜಕಾರಣ ದೈತ್ಯ ಶಕ್ತಿಗಳು.. ಆ ಶಕ್ತಿಗಳೆರಡು ರಣರಂಗದಲ್ಲಿ ಮುಖಾಮುಖಿಯಾದರೆ ಅಲ್ಲಿ ನಡೆಯೋದು ಬೆಂಕಿಯುದ್ಧ. ಅಂಥಾ ಒಂದು ಅಗ್ನಿಕಾಳಗಕ್ಕೆ ಸಾಕ್ಷಿಯಾಗಿದೆ ಚನ್ನಪಟ್ಟಣ ರಣರಂಗ.. ಗುರು-ಶಿಷ್ಯರ ಕುರುಕ್ಷೇತ್ರದಲ್ಲಿ ಧಗಧಗಿಸಿದ ರಣರೋಷ, ರಣದ್ವೇಷದ ಕಿಚ್ಚು..! ಬೊಂಬೆಯಾಟದಲ್ಲಿ ಭುಗಿಲೆದ್ದು ನಿಂತ ಸೇಡು, ಜಿದ್ದು, ಚರಿತ್ರೆ ಮರೆಯದ ದುಷ್ಮನಿಯ ಹೊಸ ಅಧ್ಯಾಯವೇ ಇವತ್ತಿನ ಸುವರ್ಣ ಸ್ಪೆಷಲ್,

ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದು 20 ವರ್ಷದ ರಾಜಕೀಯ ದ್ವೇಷ. ಆ ದ್ವೇಷದ ಹಿನ್ನೆಲೆಯಲ್ಲಿ ಚನ್ನಪಟ್ಟಣ ಕುರುಕ್ಷೇತ್ರದಲ್ಲಿ ದೊಡ್ಡ ಯುದ್ಧವೇ ನಡೆದಿದೆ. ಇದು ಗುರು-ಶಿಷ್ಯದ ಮಹಾಯುದ್ಧದ ಕಥೆಯಾದ್ರೆ, ಮತ್ತೊಂದ್ಕಡೆ ಗೌಡರ ಮಗ ಕುಮಾರಸ್ವಾಮಿ ಡಿಕೆ ಬ್ರದರು ವಿರುದ್ಧ ರೊಚ್ಚಿಗೆದ್ದು ಬಿಟ್ಟಿದ್ದಾರೆ. ಗುರು-ಶಿಷ್ಯರ ಮಹಾಯುದ್ಧದಲ್ಲಿ ಹಿಮಾಲಯ ಪರ್ವತ ಮತ್ತು ಕಲ್ಲು ಬಂಡೆಯ ಕಥೆ ಹೇಳಿದ್ದಾರೆ ಸರ್ವೋಚ್ಛ ದಳಪತಿ ದೇವೇಗೌಡರು. ಒಂದು ಕಾಲದ ಗುರು-ಶಿಷ್ಯರ ಮಧ್ಯೆ ಚನ್ನಪಟ್ಟಣ ರಣರಂಗದಲ್ಲಿ ನಡೆದಿರೋದು ರಣರಣ ಕಾಳಗ.. ಗುರು-ಶಿಷ್ಯರ ಮಹಾಯುದ್ಧದಲ್ಲಿ ಹಿಮಾಲಯ ಪರ್ವತ ಮತ್ತು ಕಲ್ಲು ಬಂಡೆಯ ಕಥೆ ಹೇಳಿದ್ದಾರೆ. ಆದರೆ, ಈ ಕಥೆಯ ಅಸಲಿ ಸಾರಾಂಶ ಇಲ್ಲಿದೆ ನೋಡಿ.

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more