ಗುರು-ಶಿಷ್ಯರ ರಣಕಾಳಗಕ್ಕೆ ಸಾಕ್ಷಿಯಾದ ಚನ್ನಪಟ್ಟಣ; ಗೌಡರ ಸೇಡು.. ಸಿದ್ದು ಜಿದ್ದು.. ಧಗಧಗಿಸಿದ ದುಷ್ಮನಿ..!

ಗುರು-ಶಿಷ್ಯರ ರಣಕಾಳಗಕ್ಕೆ ಸಾಕ್ಷಿಯಾದ ಚನ್ನಪಟ್ಟಣ; ಗೌಡರ ಸೇಡು.. ಸಿದ್ದು ಜಿದ್ದು.. ಧಗಧಗಿಸಿದ ದುಷ್ಮನಿ..!

Published : Nov 08, 2024, 06:16 PM IST

ಚನ್ನಪಟ್ಟಣದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡುವೆ 20 ವರ್ಷಗಳ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಭಾರೀ ಯುದ್ಧ ನಡೆದಿದೆ. ಗುರು-ಶಿಷ್ಯರ ಈ ಮಹಾಯುದ್ಧದಲ್ಲಿ ದೇವೇಗೌಡರು ಹಿಮಾಲಯ ಪರ್ವತ ಮತ್ತು ಕಲ್ಲು ಬಂಡೆಯ ಕಥೆಯನ್ನು ಹೇಳಿದ್ದಾರೆ.

ಅವರಿಬ್ಬರೂ ರಾಜ್ಯ ರಾಜಕಾರಣ ದೈತ್ಯ ಶಕ್ತಿಗಳು.. ಆ ಶಕ್ತಿಗಳೆರಡು ರಣರಂಗದಲ್ಲಿ ಮುಖಾಮುಖಿಯಾದರೆ ಅಲ್ಲಿ ನಡೆಯೋದು ಬೆಂಕಿಯುದ್ಧ. ಅಂಥಾ ಒಂದು ಅಗ್ನಿಕಾಳಗಕ್ಕೆ ಸಾಕ್ಷಿಯಾಗಿದೆ ಚನ್ನಪಟ್ಟಣ ರಣರಂಗ.. ಗುರು-ಶಿಷ್ಯರ ಕುರುಕ್ಷೇತ್ರದಲ್ಲಿ ಧಗಧಗಿಸಿದ ರಣರೋಷ, ರಣದ್ವೇಷದ ಕಿಚ್ಚು..! ಬೊಂಬೆಯಾಟದಲ್ಲಿ ಭುಗಿಲೆದ್ದು ನಿಂತ ಸೇಡು, ಜಿದ್ದು, ಚರಿತ್ರೆ ಮರೆಯದ ದುಷ್ಮನಿಯ ಹೊಸ ಅಧ್ಯಾಯವೇ ಇವತ್ತಿನ ಸುವರ್ಣ ಸ್ಪೆಷಲ್,

ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದು 20 ವರ್ಷದ ರಾಜಕೀಯ ದ್ವೇಷ. ಆ ದ್ವೇಷದ ಹಿನ್ನೆಲೆಯಲ್ಲಿ ಚನ್ನಪಟ್ಟಣ ಕುರುಕ್ಷೇತ್ರದಲ್ಲಿ ದೊಡ್ಡ ಯುದ್ಧವೇ ನಡೆದಿದೆ. ಇದು ಗುರು-ಶಿಷ್ಯದ ಮಹಾಯುದ್ಧದ ಕಥೆಯಾದ್ರೆ, ಮತ್ತೊಂದ್ಕಡೆ ಗೌಡರ ಮಗ ಕುಮಾರಸ್ವಾಮಿ ಡಿಕೆ ಬ್ರದರು ವಿರುದ್ಧ ರೊಚ್ಚಿಗೆದ್ದು ಬಿಟ್ಟಿದ್ದಾರೆ. ಗುರು-ಶಿಷ್ಯರ ಮಹಾಯುದ್ಧದಲ್ಲಿ ಹಿಮಾಲಯ ಪರ್ವತ ಮತ್ತು ಕಲ್ಲು ಬಂಡೆಯ ಕಥೆ ಹೇಳಿದ್ದಾರೆ ಸರ್ವೋಚ್ಛ ದಳಪತಿ ದೇವೇಗೌಡರು. ಒಂದು ಕಾಲದ ಗುರು-ಶಿಷ್ಯರ ಮಧ್ಯೆ ಚನ್ನಪಟ್ಟಣ ರಣರಂಗದಲ್ಲಿ ನಡೆದಿರೋದು ರಣರಣ ಕಾಳಗ.. ಗುರು-ಶಿಷ್ಯರ ಮಹಾಯುದ್ಧದಲ್ಲಿ ಹಿಮಾಲಯ ಪರ್ವತ ಮತ್ತು ಕಲ್ಲು ಬಂಡೆಯ ಕಥೆ ಹೇಳಿದ್ದಾರೆ. ಆದರೆ, ಈ ಕಥೆಯ ಅಸಲಿ ಸಾರಾಂಶ ಇಲ್ಲಿದೆ ನೋಡಿ.

16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
Read more