ಗುರು-ಶಿಷ್ಯರ ರಣಕಾಳಗಕ್ಕೆ ಸಾಕ್ಷಿಯಾದ ಚನ್ನಪಟ್ಟಣ; ಗೌಡರ ಸೇಡು.. ಸಿದ್ದು ಜಿದ್ದು.. ಧಗಧಗಿಸಿದ ದುಷ್ಮನಿ..!

ಗುರು-ಶಿಷ್ಯರ ರಣಕಾಳಗಕ್ಕೆ ಸಾಕ್ಷಿಯಾದ ಚನ್ನಪಟ್ಟಣ; ಗೌಡರ ಸೇಡು.. ಸಿದ್ದು ಜಿದ್ದು.. ಧಗಧಗಿಸಿದ ದುಷ್ಮನಿ..!

Published : Nov 08, 2024, 06:16 PM IST

ಚನ್ನಪಟ್ಟಣದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡುವೆ 20 ವರ್ಷಗಳ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಭಾರೀ ಯುದ್ಧ ನಡೆದಿದೆ. ಗುರು-ಶಿಷ್ಯರ ಈ ಮಹಾಯುದ್ಧದಲ್ಲಿ ದೇವೇಗೌಡರು ಹಿಮಾಲಯ ಪರ್ವತ ಮತ್ತು ಕಲ್ಲು ಬಂಡೆಯ ಕಥೆಯನ್ನು ಹೇಳಿದ್ದಾರೆ.

ಅವರಿಬ್ಬರೂ ರಾಜ್ಯ ರಾಜಕಾರಣ ದೈತ್ಯ ಶಕ್ತಿಗಳು.. ಆ ಶಕ್ತಿಗಳೆರಡು ರಣರಂಗದಲ್ಲಿ ಮುಖಾಮುಖಿಯಾದರೆ ಅಲ್ಲಿ ನಡೆಯೋದು ಬೆಂಕಿಯುದ್ಧ. ಅಂಥಾ ಒಂದು ಅಗ್ನಿಕಾಳಗಕ್ಕೆ ಸಾಕ್ಷಿಯಾಗಿದೆ ಚನ್ನಪಟ್ಟಣ ರಣರಂಗ.. ಗುರು-ಶಿಷ್ಯರ ಕುರುಕ್ಷೇತ್ರದಲ್ಲಿ ಧಗಧಗಿಸಿದ ರಣರೋಷ, ರಣದ್ವೇಷದ ಕಿಚ್ಚು..! ಬೊಂಬೆಯಾಟದಲ್ಲಿ ಭುಗಿಲೆದ್ದು ನಿಂತ ಸೇಡು, ಜಿದ್ದು, ಚರಿತ್ರೆ ಮರೆಯದ ದುಷ್ಮನಿಯ ಹೊಸ ಅಧ್ಯಾಯವೇ ಇವತ್ತಿನ ಸುವರ್ಣ ಸ್ಪೆಷಲ್,

ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದು 20 ವರ್ಷದ ರಾಜಕೀಯ ದ್ವೇಷ. ಆ ದ್ವೇಷದ ಹಿನ್ನೆಲೆಯಲ್ಲಿ ಚನ್ನಪಟ್ಟಣ ಕುರುಕ್ಷೇತ್ರದಲ್ಲಿ ದೊಡ್ಡ ಯುದ್ಧವೇ ನಡೆದಿದೆ. ಇದು ಗುರು-ಶಿಷ್ಯದ ಮಹಾಯುದ್ಧದ ಕಥೆಯಾದ್ರೆ, ಮತ್ತೊಂದ್ಕಡೆ ಗೌಡರ ಮಗ ಕುಮಾರಸ್ವಾಮಿ ಡಿಕೆ ಬ್ರದರು ವಿರುದ್ಧ ರೊಚ್ಚಿಗೆದ್ದು ಬಿಟ್ಟಿದ್ದಾರೆ. ಗುರು-ಶಿಷ್ಯರ ಮಹಾಯುದ್ಧದಲ್ಲಿ ಹಿಮಾಲಯ ಪರ್ವತ ಮತ್ತು ಕಲ್ಲು ಬಂಡೆಯ ಕಥೆ ಹೇಳಿದ್ದಾರೆ ಸರ್ವೋಚ್ಛ ದಳಪತಿ ದೇವೇಗೌಡರು. ಒಂದು ಕಾಲದ ಗುರು-ಶಿಷ್ಯರ ಮಧ್ಯೆ ಚನ್ನಪಟ್ಟಣ ರಣರಂಗದಲ್ಲಿ ನಡೆದಿರೋದು ರಣರಣ ಕಾಳಗ.. ಗುರು-ಶಿಷ್ಯರ ಮಹಾಯುದ್ಧದಲ್ಲಿ ಹಿಮಾಲಯ ಪರ್ವತ ಮತ್ತು ಕಲ್ಲು ಬಂಡೆಯ ಕಥೆ ಹೇಳಿದ್ದಾರೆ. ಆದರೆ, ಈ ಕಥೆಯ ಅಸಲಿ ಸಾರಾಂಶ ಇಲ್ಲಿದೆ ನೋಡಿ.

24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
Read more