ಗುರು-ಶಿಷ್ಯರ ರಣಕಾಳಗಕ್ಕೆ ಸಾಕ್ಷಿಯಾದ ಚನ್ನಪಟ್ಟಣ; ಗೌಡರ ಸೇಡು.. ಸಿದ್ದು ಜಿದ್ದು.. ಧಗಧಗಿಸಿದ ದುಷ್ಮನಿ..!

ಗುರು-ಶಿಷ್ಯರ ರಣಕಾಳಗಕ್ಕೆ ಸಾಕ್ಷಿಯಾದ ಚನ್ನಪಟ್ಟಣ; ಗೌಡರ ಸೇಡು.. ಸಿದ್ದು ಜಿದ್ದು.. ಧಗಧಗಿಸಿದ ದುಷ್ಮನಿ..!

Published : Nov 08, 2024, 06:16 PM IST

ಚನ್ನಪಟ್ಟಣದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡುವೆ 20 ವರ್ಷಗಳ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಭಾರೀ ಯುದ್ಧ ನಡೆದಿದೆ. ಗುರು-ಶಿಷ್ಯರ ಈ ಮಹಾಯುದ್ಧದಲ್ಲಿ ದೇವೇಗೌಡರು ಹಿಮಾಲಯ ಪರ್ವತ ಮತ್ತು ಕಲ್ಲು ಬಂಡೆಯ ಕಥೆಯನ್ನು ಹೇಳಿದ್ದಾರೆ.

ಅವರಿಬ್ಬರೂ ರಾಜ್ಯ ರಾಜಕಾರಣ ದೈತ್ಯ ಶಕ್ತಿಗಳು.. ಆ ಶಕ್ತಿಗಳೆರಡು ರಣರಂಗದಲ್ಲಿ ಮುಖಾಮುಖಿಯಾದರೆ ಅಲ್ಲಿ ನಡೆಯೋದು ಬೆಂಕಿಯುದ್ಧ. ಅಂಥಾ ಒಂದು ಅಗ್ನಿಕಾಳಗಕ್ಕೆ ಸಾಕ್ಷಿಯಾಗಿದೆ ಚನ್ನಪಟ್ಟಣ ರಣರಂಗ.. ಗುರು-ಶಿಷ್ಯರ ಕುರುಕ್ಷೇತ್ರದಲ್ಲಿ ಧಗಧಗಿಸಿದ ರಣರೋಷ, ರಣದ್ವೇಷದ ಕಿಚ್ಚು..! ಬೊಂಬೆಯಾಟದಲ್ಲಿ ಭುಗಿಲೆದ್ದು ನಿಂತ ಸೇಡು, ಜಿದ್ದು, ಚರಿತ್ರೆ ಮರೆಯದ ದುಷ್ಮನಿಯ ಹೊಸ ಅಧ್ಯಾಯವೇ ಇವತ್ತಿನ ಸುವರ್ಣ ಸ್ಪೆಷಲ್,

ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದು 20 ವರ್ಷದ ರಾಜಕೀಯ ದ್ವೇಷ. ಆ ದ್ವೇಷದ ಹಿನ್ನೆಲೆಯಲ್ಲಿ ಚನ್ನಪಟ್ಟಣ ಕುರುಕ್ಷೇತ್ರದಲ್ಲಿ ದೊಡ್ಡ ಯುದ್ಧವೇ ನಡೆದಿದೆ. ಇದು ಗುರು-ಶಿಷ್ಯದ ಮಹಾಯುದ್ಧದ ಕಥೆಯಾದ್ರೆ, ಮತ್ತೊಂದ್ಕಡೆ ಗೌಡರ ಮಗ ಕುಮಾರಸ್ವಾಮಿ ಡಿಕೆ ಬ್ರದರು ವಿರುದ್ಧ ರೊಚ್ಚಿಗೆದ್ದು ಬಿಟ್ಟಿದ್ದಾರೆ. ಗುರು-ಶಿಷ್ಯರ ಮಹಾಯುದ್ಧದಲ್ಲಿ ಹಿಮಾಲಯ ಪರ್ವತ ಮತ್ತು ಕಲ್ಲು ಬಂಡೆಯ ಕಥೆ ಹೇಳಿದ್ದಾರೆ ಸರ್ವೋಚ್ಛ ದಳಪತಿ ದೇವೇಗೌಡರು. ಒಂದು ಕಾಲದ ಗುರು-ಶಿಷ್ಯರ ಮಧ್ಯೆ ಚನ್ನಪಟ್ಟಣ ರಣರಂಗದಲ್ಲಿ ನಡೆದಿರೋದು ರಣರಣ ಕಾಳಗ.. ಗುರು-ಶಿಷ್ಯರ ಮಹಾಯುದ್ಧದಲ್ಲಿ ಹಿಮಾಲಯ ಪರ್ವತ ಮತ್ತು ಕಲ್ಲು ಬಂಡೆಯ ಕಥೆ ಹೇಳಿದ್ದಾರೆ. ಆದರೆ, ಈ ಕಥೆಯ ಅಸಲಿ ಸಾರಾಂಶ ಇಲ್ಲಿದೆ ನೋಡಿ.

20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
Read more