ಪುತ್ರಿಯ ಎಂಗೇಜ್ಮೆಂಟ್ ಮಾಡಿ ಖುಷಿಯಲ್ಲಿದ್ದ ಡಿಕೆ ಶಿವಕುಮಾರ್‌ಗೆ ಬಿಗ್ ಶಾಕ್

Nov 21, 2020, 2:13 PM IST

ಬೆಂಗಳೂರು, (ನ.21): ಮೊನ್ನೇ ಅಷ್ಟೇ ಪುತ್ರಿ ಐಶ್ವರ್ಯಳ ಮದುವೆ ನಿಶ್ಚಿತಾರ್ಥ ಮುಗಿಸಿ ಸಂತಸದಲ್ಲಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಸಿಬಿಐ ಬಿಗ್ ಶಾಕ್ ಕೊಟ್ಟಿದೆ.

ಕನಕಪುರ ಬಂಡೆ ಸಾಮ್ರಾಜ್ಯದ ಮೇಲೆ ಸಿಬಿಐ ದಾಳಿ; ಸಿಕ್ಕಿದ್ದೇನು? ನಡೆದಿದ್ದೇನು? 

ಹೌದು...ಮತ್ತೆ ಉಪಚುನಾವಣೆಗೆ ತಯಾರಿ ನಡೆಸಿರುವ ಮಧ್ಯೆ ಸಿಬಿಐ ಸಮನ್ಸ್ ನೀಡಿದೆ. ಡಿಕೆ ಶಿವಕುಮಾರ್‌ಗೆ ಸಂಕಷ್ಟ ಎದುರಾಗಿದೆ.